ಸೈನಿಕರ ಹತ್ಯೆ ಮಾಡಿದ ಭಯೋತ್ಪಾದಕರ ಮನೆಗಳು ನೆಲಸಮ !
ಗಲಭೆಕೋರರ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಾಚರಣೆ ಮಾಡುವಾಗ ಗಲಭೆಕೋರರ ಅಕ್ರಮ ಮನೆಗಳನ್ನು ಕೆಡವಲು ಆದೇಶಿಸುತ್ತಾರೆ. ಅದರಂತೆ ಇದುವರೆಗೆ ಸಾಕಷ್ಟು ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿದೆ.
ಗಲಭೆಕೋರರ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಾಚರಣೆ ಮಾಡುವಾಗ ಗಲಭೆಕೋರರ ಅಕ್ರಮ ಮನೆಗಳನ್ನು ಕೆಡವಲು ಆದೇಶಿಸುತ್ತಾರೆ. ಅದರಂತೆ ಇದುವರೆಗೆ ಸಾಕಷ್ಟು ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ಯುರೋಪ ಖಂಡದಲ್ಲಿ ಬೇಸಿಗೆಯ ಬಿಸಿಯ ವಾತಾವರಣ ಕಂಡು ಬರುತ್ತಿದೆ. ತಾಪಮಾನವು ೪೦ ಡಿಗ್ರಿ ಸೆಲ್ಸಿಯಸಗೆ ಏರಿದೆ. ಈ ಬೇಸಿಗೆಯಲ್ಲಿ ಯುರೋಪಿನ ೧೯೦೦ ಜನರು ಸಾವನ್ನಪ್ಪಿದ್ದಾರೆ. ಬ್ರಿಟನನ ರಸ್ತೆಗಳ ಡಾಂಬರು ಮತ್ತು ವಿಮಾನ ನಿಲ್ದಾಣದ ರನವೇಗಳು ಕರಗುತ್ತಿರುವುದನ್ನು ಗಮನಿಸಲಾಗಿದೆ.
ವಿವಿಧ ದೇಶದ ವಿದೇಶಾಂಗ ಸಚಿವರಿಗೆ ಪ್ರಶ್ನಾವಳಿ ಕಳಿಸಿದ ನೆದರ್ಲ್ಯಾಂಡಿನ ಸಂಸದ ಗೀರ್ತ ವಿಲ್ಡರ್ಸ್ !
ಆಮ್ಸ್ಟರ್ಡ್ಯಾಮ್ (ನೆದರ್ಲ್ಯಾಂಡ್ಸ್) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದಾಳಿ ಮುಂದುವರಿದಿದೆ. ಬಾಂಗ್ಲಾದೇಶದ ನರೆಲನಲ್ಲಿ ಹಿಂದೂಗಳ ಮೇಲೆ ಮತ್ತೆ ಮುಸ್ಲಿಮರ ದಾಳಿ ನಡೆದಿದೆ. ಅವರ ಮನೆ, ದೇವಸ್ಥಾನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಈ ಬಗ್ಗೆ ಜಗತ್ತು ಏಕೆ ಮೌನವಾಗಿದೆ ? ಹಿಂದೂಗಳ ಮೇಲಿನ ಇಸ್ಲಾಮಿಕ್ ಹಿಂಸಾಚಾರವು ಅವರಿಗೆ ಒಪ್ಪಿಗೆ ಇದೆಯೇ ? ಹಿಂದೂಗಳು ಭಾರತ ಅಥವಾ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ ಎಲ್ಲಿಯೂ ಶೋಷಣೆಗೆ ಒಳಗಾಗಬಾರದು, ಎಂದು ನೆದರ್ಲ್ಯಾಂಡ್ಸಿನ ರಾಷ್ಟ್ರೀಯ ರಾಜಕೀಯ ಪಕ್ಷ ‘ಪಾರ್ಟಿ ಫಾರ್ ಫ್ರೀಡಂ’ನ ಸಂಸ್ಥಾಪಕ … Read more
ನೆದರಲ್ಯಾಂಡ್ಸನಲ್ಲಿನ ರಾಜಕೀಯ ಪಕ್ಷ ‘ಪಾರ್ಟಿ ಫಾರ ಫ್ರೀಡಂ’ನ ಸಂಸದ ಮತ್ತು ಸಂಸ್ಥಾಪಕರಾದ ಗೀರ್ಟ ವೈಲ್ಡರ್ಸ ಅವರು ಕೇರಳದಲ್ಲಿ ಇಸ್ಲಾಂ ಅನ್ನು ತ್ಯಜಿಸಿದ ‘ಎಕ್ಸ ಮುಸ್ಲಿಂಸ ಆಫ ಕೇರಳ’(ಕೇರಳದ ಮಾಜಿ ಮುಸಲ್ಮಾನ) ಈ ಸಂಘಟನೆಯ ಬಗ್ಗೆ ಶ್ಲಾಘಿಸಬೇಕು.
ಒಂದು ವೇಳೆ ಜಾತ್ಯತೀತತೆಯ ಅರ್ಥ ‘ಓಲೈಕೆ’ ಎಂದಾಗಿದ್ದರೆ, ಅಲ್ಲಿ ಕಾನೂನಿಗೆ ಮಹತ್ವವಿರುವುದಿಲ್ಲ. ಭಾರತ ಮತ್ತು ಹಿಂದೂ ಸ್ನೇಹಿತರೇ, ನಿಮ್ಮ ಮೌಲ್ಯಗಳನ್ನು ರಕ್ಷಿಸಿ, ಸಹಿಸಲು ಅಸಾಧ್ಯವಾಗಿರುವ ವಿಷಯಗಳನ್ನು ಎಂದಿಗೂ ಸಹಿಸದಿರಿ.
‘ಭಾರತದಲ್ಲಿ ಶರಿಯಾ ನ್ಯಾಯಾಲಯಗಳಿಲ್ಲ ಎಂದು ನನಗನಿಸುತ್ತಿತ್ತು. ನೂಪುರ ಶರ್ಮಾ ಇವರು ಮಹಮ್ಮದ್ ಪೈಗಂಬರ್ ವಿಷಯವಾಗಿ ಸತ್ಯ ಮಾತಾಡಿದ್ದಾರೆ ಅವರು ಎಂದಿಗೂ ಕ್ಷಮೆ ಕೇಳಬಾರದು. ಉದಯಪುರದ ಘಟನೆಯ ಬಗ್ಗೆ ನೂಪುರ ಶರ್ಮ ಅಲ್ಲ, ಮೂಲಭೂತವಾದಿ ಅಸಹಿಷ್ಣು ಜಿಹಾದಿ ಮುಸಲ್ಮಾನರೇ ಜವಾಬ್ದಾರರಾಗಿದ್ದಾರೆ.
ಭಾರತ, ನಾನು ನಿಮಗೆ ಒಬ್ಬ ಸ್ನೇಹಿತನೆಂದು ತಿಳಿದು ಹೇಳುತ್ತಿರುವುದೇನೆಂದರೆ, ಇನ್ನು ಅಸಹಿಷ್ಣುತೆಯ ಕುರಿತು ಸಹಿಷ್ಣುತೆ ವಹಿಸುವುದು ನಿಲ್ಲಬೇಕು. ಜಿಹಾದಿ, ಭಯೋತ್ಪಾದಕ ಮತ್ತು ಮೂಲಭೂತವಾದಿಗಳಿಂದ ಹಿಂದುತ್ವವನ್ನು ರಕ್ಷಿಸಿ. ಇಸ್ಲಾಮಿನ ಓಲೈಕೆ ಬೇಡ. ಇಲ್ಲವಾದರೆ ಅದರ ಬೆಲೆ ತೆರಬೇಕಾದೀತು.
ಫ್ರಾನ್ಸನಲ್ಲಿ ಇತ್ತೀಚೆಗಷ್ಟೇ 18 ರಿಂದ 75 ವರ್ಷ ವಯಸ್ಸಿನ 2 ಲಕ್ಷ ಜನರ ಸರ್ವೇಕ್ಷಣೆ ನಡೆಸಲಾಯಿತು. ಈ ಸರ್ವೇಕ್ಷಣೆಯಲ್ಲಿ `ಫ್ಯಾನ್ಸನಲ್ಲಿ ನಾಲ್ಕು ಜನರಲ್ಲಿ ಒಬ್ಬರು ಕಿವುಡರಾಗಿದ್ದಾರೆ ಅಥವಾ ಅವರಿಗೆ ಕಡಿಮೆ ಪ್ರಮಾಣದಲ್ಲಿ ಕೇಳಿಸುತ್ತದೆ,’ ಎಂದು ತಿಳಿದು ಬಂದಿತು.
ನೂಪುರ ಶರ್ಮಾಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಲು ನಾನು ಹೇಗನಲ್ಲಿರುವ ಭಾರತದ ರಾಯಭಾರಿ ರಿನತ ಸಂಧು ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ; ಆದರೆ ಏನಾದೂ ಕಾರಣ ನೀಡುತ್ತಾ ಅವರು ಭೇಟಿಯನ್ನು ತಪ್ಪಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕ್ಷೇತ್ರದ ಸಂಸದ ಗಿರ್ಟ ವಿಲ್ಡರ್ಸ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.