ಜಿನೇವಾ (ಸ್ವಿಜರ್ಲ್ಯಾಂಡ್) – ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ಕಾರ್ಯಾಲಯವು ಕಾಶ್ಮೀರ ಸಮಸ್ಯೆಯ ಬಗ್ಗೆ ಮಂಡಿಸಿರುವ ಪ್ರಸ್ತಾವ ಅಯೋಗ್ಯವಾಗಿದೆ ಎಂದು ಭಾರತ ಹೇಳಿದೆ. ‘ಇದು ಭಾರತದ ಆಂತರಿಕ ಪ್ರಕರಣವಾಗಿದೆ’, ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಸ್ಥಾಯಿ ಪ್ರತಿನಿಧಿ ಇಂದ್ರಮಣಿ ಪಾಂಡೆ ಇವರು ಹೇಳಿದರು. ‘ಕಳೆದ ಕೆಲವು ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಇವರ ಜೊತೆಗೆ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಚಿಂತಾಜನಕ ಸ್ಥಿತಿಯ ಬಗ್ಗೆ ಚರ್ಚಿಸುವ ಅವಕಾಶ ಸಿಕ್ಕಿದೆ’, ಎಂದು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಆಯುಕ್ತ ಓಲ್ಕರ್ ತುರ್ಕ ಇವರು ಹೇಳಿಕೆ ನೀಡಿದ್ದರು.
ಸನಾತನ ಪ್ರಭಾತ > Post Type > ವಾರ್ತೆಗಳು > ಅಂತರರಾಷ್ಟ್ರೀಯ > ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ನಿಲುವು ಅನುಚಿತವಾಗಿದೆ ! – ಭಾರತ
ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ನಿಲುವು ಅನುಚಿತವಾಗಿದೆ ! – ಭಾರತ
ಸಂಬಂಧಿತ ಲೇಖನಗಳು
- US Kejriwal Arrest : ‘ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದು ನ್ಯಾಯಯುತ ತನಿಖೆ ನಡೆಯಬೇಕಂತೆ !’ – ಅಮೇರಿಕಾ
- ಬ್ರಿಟನ್: 400 ಹಿಂದೂ ದೇವಾಲಯಗಳ ಭದ್ರತೆಗೆ 50 ಕೋಟಿ ರೂಪಾಯಿ ನಿಬಂದನೆ !
- ಚೀನಾಜೊತೆಗಿನ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯ ಗಮನವಿಟ್ಟಿದೆ !
- India Objects US Diplomat : ಅಮೆರಿಕಾಗೆ ಈ ಕುರಿತು ಉತ್ತರ ಕೇಳಿದ ಭಾರತ !
- Baltimore Bride Collapse: ಅಮೇರಿಕಾದಲ್ಲಿ ಸರಕು ಸಾಗಣೆ ಹಡಗು ಬಡಿದು ಸೇತುವೆ ಕುಸಿತ
- ಈ ಸಲದ ಹೋಳಿಯಲ್ಲಿ ಚೀನಾಕ್ಕೆ 10 ಸಾವಿರ ಕೋಟಿ ರೂಪಾಯಿಗಳ ಪೆಟ್ಟು !