ತಾಜಮಹಲಿನ ಹಿಂದಿನ ಭಾಗದಲ್ಲಿ ಹಿಂದೂ ಮಹಾಸಭೆಯಿಂದ ಜಲಾಭಿಷೇಕ : ೧೮ ಕಾರ್ಯಕರ್ತರ ಬಂಧನ
ಶ್ರಾವಣ ಸೋಮವಾರದಂದು ತಾಜಮಹಲಿಗೆ ಪ್ರದಕ್ಷಣೆ ಹಾಕಿ ಹಿಂದಿನ ಭಾಗದಲ್ಲಿ ಜಲಾಭಿಷೇಕ ಮಾಡುವ ಘೋಷಣೆ ಮಾಡಿರುವ ಹಿಂದೂ ಮಹಾಸಭೆಯ ೧೮ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಶ್ರಾವಣ ಸೋಮವಾರದಂದು ತಾಜಮಹಲಿಗೆ ಪ್ರದಕ್ಷಣೆ ಹಾಕಿ ಹಿಂದಿನ ಭಾಗದಲ್ಲಿ ಜಲಾಭಿಷೇಕ ಮಾಡುವ ಘೋಷಣೆ ಮಾಡಿರುವ ಹಿಂದೂ ಮಹಾಸಭೆಯ ೧೮ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಭಜನೆ ಶರಿಯತ್ತಿಗೆ ವಿರುದ್ಧವಾಗಿದೆ ! (ಅಂತೆ) (ಉಲೆಮಾ ಎಂದರೆ ‘ಇಸ್ಲಾಮಿನ ನಿಯಮಗಳ ಪಾಲನೆ ಆಗುತ್ತಿದೆ ಅಲ್ಲವೇ’ ಎಂಬುವುದರ ಕಡೆ ಗಮನ ಇಡುವ ಗುಂಪು) ಮುಜಫ್ಫರನಗರ (ಉತ್ತರಪ್ರದೇಶ) – ಯೂಟ್ಯೂಬನಲ್ಲಿ ಗಾಯಕಿ ಫರಮಾನಿ ನಾಝ ಇವರು ಕಾವಡಯಾತ್ರೆಗಾಗಿ ಭಗವಾನ್ ಶಿವನ ‘ಹರ ಹರ ಶಂಭೋ’ ಎಂಬ ಭಜನೆ ಹಾಡಿರುವುದಕ್ಕೆ ದೇವಬಂದ ಉಲೇಮಾ ಅವರನ್ನು ಟೀಕಿಸುತ್ತಾ, ‘ಇದು ಶರಿಯತ್ತಿನ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇಸ್ಲಾಮಿನಲ್ಲಿ ಯಾವುದೇ ರೀತಿಯ ಹಾಡು ಹಾಡುವುದು ಅಯೋಗ್ಯವಾಗಿದೆ, ಇದು ಇಸ್ಲಾಮಿನ ವಿರುದ್ಧವಾಗಿದೆ, ಆದ್ದರಿಂದ ಪರಮಾನಿ ಇವರು … Read more
ಜ್ಞಾನವಾಪಿ ಪ್ರಕರಣದಲ್ಲಿ ಮುಸ್ಲಿಮರ ಪರ ಹೋರಾಡುವ ನ್ಯಾಯವಾದಿ ಅಭಯನಾಥ ಯಾದವ ಹೃದಯಾಘಾತದಿಂದ ನಿಧನರಾದರು. ಜ್ಞಾನವಾಪಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಅಭಯನಾಥ ಯಾದವ ಅವರು ನ್ಯಾಯಾಲಯದ ಆಯುಕ್ತರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದರೊಂದಿಗೆ ನೆಲಮಾಳಿಗೆಯ ವೀಡಿಯೋ ಪ್ರಸಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಿಂದ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಅಂತರರಾಷ್ಟ್ರೀಯ ಬುಕರ್ ಪುರಸ್ಕಾರದಿಂದ ಸನ್ಮಾನಿತ ಲೇಖಕಿ ಗೀತಾಂಜಲಿ ಶ್ರೀ ಇವರ ಕಾದಂಬರಿಯಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಬರಹವಿರುವುದರಿಂದ ಅವರ ಸನ್ಮಾನಾರ್ಥ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿಂದೂಗಳ ವಿರೋಧದ ನಂತರ ಸ್ಥಗಿತಗೊಳಿಸಲಾಯಿತು.
ಉತ್ತರ ಪ್ರದೇಶದ ಸಂಭಲ ಜಿಲ್ಲೆಯ ಓರ್ವ ಮೌಲವಿಯು ಮದರಸಾದಲ್ಲಿ ಕಲಿಯಲು ಬರುವ ೬ ವರುಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯ ಸಂಬಂಧಿಕರು ನೀಡಿರುವ ದೂರಿನ ಮೇಲೆ ಪೊಲೀಸರು ಮೌಲವಿ ವಿರುದ್ಧ ಆರೋಪ ದಾಖಲಿಸಿಕೊಂಡಿದ್ದಾರೆ. ಅದರ ನಂತರ ಪೊಲೀಸರು ಆರೋಪಿ ಮೌಲವಿಯನ್ನು ಬಂಧಿಸಿದ್ದಾರೆ.
ಇಲ್ಲಿಯ ಸೆರೆಮನೆಯ ಬಂದಿತರಿಗೆ ಸಂಚಾರಿವಾಣಿ, ದೂರದರ್ಶನ, ಮತ್ತು ಗಾಂಜಾ ಪೂರೈಸಿರುವ ಪ್ರಕರಣದಲ್ಲಿ ಕಾರಾಗೃಹ ಅಧೀಕ್ಷಕರು ಸೇರಿ ನಾಲ್ವರನ್ನು ಅಮಾನತ್ತುಗೊಳಿಸಲಾಗಿದೆ. ರವೀಂದ್ರ ಸರೋಜ, ಶ್ರೀಧರ ಯಾದವ, ಅಜಯ ವರ್ಮಾ ಮತ್ತು ಆಶುತೋಷ ಸಿಂಹ ಎಂಬವರು ಅಮಾನತ್ತುಗೊಂಡವರು.
ಹಿಂದೂ ಹುಡುಗಿಯರ ಕಳ್ಳ ಸಾಗಾಣಿಕೆ ಮಾಡುವ ೫ ಜನರ ಒಂದು ಗುಂಪನ್ನು ಪೊಲೀಸರು ಜುಲೈ ೨೬ ರಂದು ಬಂಧಿಸಿದ್ದಾರೆ. ಈ ಗುಂಪಿನ ಎಲ್ಲಾ ಜನರು ಮುಸಲ್ಮಾನರಾಗಿದ್ದಾರೆ. ಈ ಸಮಯದಲ್ಲಿ ಅವರು ಹಿಂದೂ ಹೆಸರುಗಳನ್ನು ಇಟ್ಟುಕೊಂಡಿರುವ ಆಧಾರ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.
ವಿಶ್ವ ಹಿಂದೂ ಪರಿಷತ್ತಿನಿಂದ ಮತಾಂತರಕ್ಕೆ ಕಡಿವಾಣ ಹಾಕುವುದಕ್ಕಾಗಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಲಿದೆ. ‘ಕಾಶಿ ಪ್ರದೇಶದಲ್ಲಿ ಎಲ್ಲಾ ೧೯ ಜಿಲ್ಲೆಗಳಲ್ಲಿ ೫ ಲಕ್ಷ ಜನರು ಲವ್ ಜಿಹಾದ್ ಮತ್ತು ಮತಾಂತರದ ವಿರುದ್ಧ ಸಂಗಟನೆ ಮಾಡಲಾಗುವುದು.
ಲಕ್ಷ್ಮಣಪುರಿಯಲ್ಲಿ ಲುಲು ಮಾಲ್ ನಲ್ಲಿ ನಮಾಜ ಸಲ್ಲಿಸಿದ ಘಟನೆ ಬಿಸಿ ಇರುವಾಗಲೇ ಈಗ ಮೇರಠನ ಮಾಲ್ ಒಂದರಲ್ಲಿ ನಮಾಜ್ ಸಲ್ಲಿಸಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜುಲೈ ೨೪ ರಂದು ಪ್ರಸಾರವಾಗಿದೆ.
ಜಿಲ್ಲೆಯ ಶೇರ್ಕೋಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದೂಗಳ ವೇಷ ಧರಿಸಿ ೩ ಮಜಾರಗಳ (ಮುಸ್ಲಿಂ ಗೋರಿ) ಮೇಲೆ ದಾಳಿ ಮಾಡಿ ಕೋಮು ಗಲಭೆ ಸೃಷ್ಟಿಸಲು ಮತಾಂಧರು ನಡೆಸಿದ ಪ್ರಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಕಮಾಲ್ ಎಂಬ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.