
ಆಗ್ರಾ (ಉತ್ತರಪ್ರದೇಶ) – ಶ್ರಾವಣ ಸೋಮವಾರದಂದು ತಾಜಮಹಲಿಗೆ ಪ್ರದಕ್ಷಣೆ ಹಾಕಿ ಹಿಂದಿನ ಭಾಗದಲ್ಲಿ ಜಲಾಭಿಷೇಕ ಮಾಡುವ ಘೋಷಣೆ ಮಾಡಿರುವ ಹಿಂದೂ ಮಹಾಸಭೆಯ ೧೮ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಹಿಂದೂ ಮಹಾಸಭೆಯ ನಾಯಕರು ‘ಜಲಾಭಿಷೇಕ ಮಾಡುವುದು ಅಪರಾಧವಲ್ಲ. ಪೊಲೀಸರು ಈ ರೀತಿಯ ಜಲಾಭಿಷೇಕವನ್ನು ತಡೆಯುವುದು ತಪ್ಪಾಗಿದೆ’ ಎಂದು ಪ್ರತಿಕ್ರಯಿಸಿದ್ದಾರೆ.
ताजमहल को तेजो महालय मानकर जल चढ़ाने वाले हिंदू महासभा के पदाधिकारियों को पुलिस ने हिरासत में लिया.#Tajmahal https://t.co/psVVk7Aa0C
— AajTak (@aajtak) August 2, 2022
ಇದು ತಾಜಮಹಲ್ ಅಲ್ಲ ,ಇದು ತೇಜೋಮಹಾಲಯ ಮಂದಿರ ಎಂದು ಹಿಂದೂ ಮಹಾಸಭೆಯ ಓರ್ವ ಕಾರ್ಯಕರ್ತರು ಹೇಳಿದರು. ಅದಕ್ಕಾಗಿ ನಾವು ನಮ್ಮ ಹೋರಾಟ ಮುಂದುವರಿಸುವೆವು.
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ