
ಆಗ್ರಾ (ಉತ್ತರಪ್ರದೇಶ) – ಶ್ರಾವಣ ಸೋಮವಾರದಂದು ತಾಜಮಹಲಿಗೆ ಪ್ರದಕ್ಷಣೆ ಹಾಕಿ ಹಿಂದಿನ ಭಾಗದಲ್ಲಿ ಜಲಾಭಿಷೇಕ ಮಾಡುವ ಘೋಷಣೆ ಮಾಡಿರುವ ಹಿಂದೂ ಮಹಾಸಭೆಯ ೧೮ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಹಿಂದೂ ಮಹಾಸಭೆಯ ನಾಯಕರು ‘ಜಲಾಭಿಷೇಕ ಮಾಡುವುದು ಅಪರಾಧವಲ್ಲ. ಪೊಲೀಸರು ಈ ರೀತಿಯ ಜಲಾಭಿಷೇಕವನ್ನು ತಡೆಯುವುದು ತಪ್ಪಾಗಿದೆ’ ಎಂದು ಪ್ರತಿಕ್ರಯಿಸಿದ್ದಾರೆ.
ताजमहल को तेजो महालय मानकर जल चढ़ाने वाले हिंदू महासभा के पदाधिकारियों को पुलिस ने हिरासत में लिया.#Tajmahal https://t.co/psVVk7Aa0C
— AajTak (@aajtak) August 2, 2022
ಇದು ತಾಜಮಹಲ್ ಅಲ್ಲ ,ಇದು ತೇಜೋಮಹಾಲಯ ಮಂದಿರ ಎಂದು ಹಿಂದೂ ಮಹಾಸಭೆಯ ಓರ್ವ ಕಾರ್ಯಕರ್ತರು ಹೇಳಿದರು. ಅದಕ್ಕಾಗಿ ನಾವು ನಮ್ಮ ಹೋರಾಟ ಮುಂದುವರಿಸುವೆವು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ