
ಆಗ್ರಾ (ಉತ್ತರಪ್ರದೇಶ) – ಶ್ರಾವಣ ಸೋಮವಾರದಂದು ತಾಜಮಹಲಿಗೆ ಪ್ರದಕ್ಷಣೆ ಹಾಕಿ ಹಿಂದಿನ ಭಾಗದಲ್ಲಿ ಜಲಾಭಿಷೇಕ ಮಾಡುವ ಘೋಷಣೆ ಮಾಡಿರುವ ಹಿಂದೂ ಮಹಾಸಭೆಯ ೧೮ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಹಿಂದೂ ಮಹಾಸಭೆಯ ನಾಯಕರು ‘ಜಲಾಭಿಷೇಕ ಮಾಡುವುದು ಅಪರಾಧವಲ್ಲ. ಪೊಲೀಸರು ಈ ರೀತಿಯ ಜಲಾಭಿಷೇಕವನ್ನು ತಡೆಯುವುದು ತಪ್ಪಾಗಿದೆ’ ಎಂದು ಪ್ರತಿಕ್ರಯಿಸಿದ್ದಾರೆ.
ताजमहल को तेजो महालय मानकर जल चढ़ाने वाले हिंदू महासभा के पदाधिकारियों को पुलिस ने हिरासत में लिया.#Tajmahal https://t.co/psVVk7Aa0C
— AajTak (@aajtak) August 2, 2022
ಇದು ತಾಜಮಹಲ್ ಅಲ್ಲ ,ಇದು ತೇಜೋಮಹಾಲಯ ಮಂದಿರ ಎಂದು ಹಿಂದೂ ಮಹಾಸಭೆಯ ಓರ್ವ ಕಾರ್ಯಕರ್ತರು ಹೇಳಿದರು. ಅದಕ್ಕಾಗಿ ನಾವು ನಮ್ಮ ಹೋರಾಟ ಮುಂದುವರಿಸುವೆವು.
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !