ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ಕಾರ್ಪೊರೇಟ್ ಜಿಹಾದ್’ ಪ್ರಕರಣಗಳು ಒಂದರ ಬೆನ್ನಿಗೊಂದು ಬೆಳಕಿಗೆ ಬರುತ್ತಿವೆ. ಇದರಿಂದ ಈ ಪ್ರಕರಣಗಳ ಭೀಕರತೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ರಾಜ್ಯದ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳ ತಪಾಸಣೆಯನ್ನು ಏಕೆ ಮಾಡುತ್ತಿಲ್ಲ?
‘ಕಾರ್ಪೊರೇಟ್ ಜಿಹಾದ್’ ಪ್ರಕರಣಗಳು ಒಂದರ ಬೆನ್ನಿಗೊಂದು ಬೆಳಕಿಗೆ ಬರುತ್ತಿವೆ. ಇದರಿಂದ ಈ ಪ್ರಕರಣಗಳ ಭೀಕರತೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ರಾಜ್ಯದ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳ ತಪಾಸಣೆಯನ್ನು ಏಕೆ ಮಾಡುತ್ತಿಲ್ಲ?
ಅನ್ನ ಮತ್ತು ಔಷಧ ಆಡಳಿತವು ಜೇಜೂರಿ, ತುಳಜಾಪುರ, ಕೊಲ್ಲಾಪುರದಂತಹ ರಾಜ್ಯದ ಎಲ್ಲಾ ಪ್ರಮುಖ ದೇವಸ್ಥಾನಗಳ ಪರಿಸರದಲ್ಲಿ ಭಂಡಾರ ಮತ್ತು ಮಹಾಪ್ರಸಾದಗಳ ನಿಯಮಿತ ಹಾಗೂ ಆಕಸ್ಮಿಕ ತಪಾಸಣೆಯನ್ನು ನಡೆಸಬೇಕು!
ದೂರದರ್ಶನ ಸೇರಿದಂತೆ ಎಲ್ಲೆಡೆ ಕಾಣಿಸುವ ಗುಟ್ಕಾ ಮತ್ತು ಪಾನ್ ಮಸಾಲಾ ಮಾದರಿಯ ಉತ್ಪನ್ನಗಳ ಜಾಹೀರಾತುಗಳನ್ನು ಸರಕಾರ ಮೊದಲು ನಿಲ್ಲಿಸಬೇಕು. ಒಂದು ಕಡೆ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಪ್ರೇರೇಪಿಸುವುದು ಮತ್ತು ಇನ್ನೊಂದು ಕಡೆ ಇಂತಹ ದಾಳಿಗಳನ್ನು ನಡೆಸುವುದು ಎಷ್ಟು ಸೂಕ್ತ?
ದೇಶದಲ್ಲಿ ‘ದಿ ಕೇರಳ ಸ್ಟೋರಿ’ಯಂತಹ ಚಲನಚಿತ್ರಗಳಿಂದ ಮತ್ತು ನ್ಯಾಯಾಲಯದ ವಿವಿಧ ಅವಲೋಕನಗಳಿಂದ ‘ಲವ್ ಜಿಹಾದ್’ ಬಯಲಾಗಿದೆ. ಹೀಗಿದ್ದರೂ ತನ್ನ ಧರ್ಮದವರ ಹಿಂದೂದ್ವೇಷವನ್ನು ಮುಚ್ಚಿಡಲು ಅಬು ಅಜ್ಮಿ ಅವರು ಮಾಡಿರುವ ದಯನೀಯ ಪ್ರಯತ್ನವೇ ಮೂರ್ಖತನವನ್ನು ತೋರಿಸುತ್ತದೆ !
ವೈಫಲ್ಯ ಅಥವಾ ಒತ್ತಡದ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಆತ್ಮಬಲವು ಸಾಧನೆಯಿಂದ ಮಾತ್ರ ನಿರ್ಮಾಣವಾಗುತ್ತದೆ !
ಈ ಪ್ರಕರಣ ಮತಾಂತರದ್ದಾಗಿದೆ ಎಂದು ಸಂತ್ರಸ್ತ ಹಿಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ, ಇದರ ಬಗ್ಗೆ ಪಾಂಢರೆ ಅವರು ಮಾತನಾಡಿ, ಆರೋಪಿ ಮಹಿಳೆಯನ್ನು ವಿಚಾರಣೆ ನಡೆಸದೆ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅಲ್ಲದೆ ಇದು ಇಬ್ಬರು埋 ಮಹಿಳೆಯರ ನಡುವಿನ ವಿವಾದವಾಗಿದೆ.
ಅನಧಿಕೃತ ದರ್ಗಾದ ವಿರುದ್ಧ ಕ್ರಮ ಕೈಗೊಳ್ಳಲು ಇಷ್ಟೊಂದು ವಿಳಂಬವೇಕೆ? ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು!
ಜನತೆಯ ಆರೋಗ್ಯದ ವಿಚಾರ ಮಾಡದೆ ಕೇವಲ ಆದಾಯಕ್ಕಾಗಿ ಇಂತಹ ಬೇಡಿಕೆ ಇಡುವುದು ಸರಿಯಲ್ಲ ! ಇಂತಹ ಬೇಡಿಕೆಗಳು ಎಂದರೆ ‘ರೋಗಕ್ಕಿಂತ ಉಪಚಾರವೇ ಭಯಂಕರ’ ಎನ್ನುವಂತಹದ್ದಾಗಿದೆ. ಇದರಿಂದ ವ್ಯಸನಾಧೀನತೆ ಹೆಚ್ಚಾಗಿ ನಾಗರಿಕರ ಆರೋಗ್ಯ ಹಾಳಾದರೆ ಅದಕ್ಕೆ ಯಾರು ಹೊಣೆಗಾರರು ? ಈ ವಿಚಾರವನ್ನು ನಾಯಕರು ಏಕೆ ಮಾಡುತ್ತಿಲ್ಲ ?
ಗೋಪಾಲಗಡ ಕೋಟೆಯ ಒಳಗಿರುವ 7.5 ಎಕರೆ ಜಾಗವನ್ನು (ಪ್ರಸ್ತುತ ಎಲ್ಲಿ ಮಾವಿನ ತೋಟವಿದೆಯೋ) 1960 ರಲ್ಲಿ ಅಯ್ಯಾಜ್ ಮಣಿಯಾರ್ ಅವರ ಅಜ್ಜ ಖರೀದಿಸಿದ್ದರು. ತದನಂತರ 2016 ರಲ್ಲಿ ರಾಜ್ಯ ಸರಕಾರವು ಈ ಕೋಟೆಯನ್ನು ‘ರಾಜ್ಯ ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಿತು.
ಗೋ ಹತ್ಯೆ ನಿಷೇಧ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗದ ಕಾರಣವೇ ಪ್ರತಿದಿನ ಇಂತಹ ಘಟನೆಗಳು ಜರುಗುತ್ತಿವೆ! ಈ ಪರಿಸ್ಥಿತಿಯನ್ನು ಬದಲಾಯಿಸಲು ಗೋಪ್ರೇಮಿಗಳ ಹಿಂದೂ ರಾಷ್ಟ್ರವೇ ಬೇಕು!