ಓರ್ವ ಮುಸಲ್ಮಾನನು ಹಿಂದೂ ಯುವಕನ ಹಣೆಯ ಮೇಲೆ ತಿಲಕ ಹಚ್ಚಿದ್ದರಿಂದ ಸ್ಥಳೀಯ ಮುಸಲ್ಮಾನರಿಂದ ಆ ಮುಸಲ್ಮಾನ್ ಯುವಕನ ಮೇಲೆ ಸಾಮಾಜಿಕ ಬಹಿಷ್ಕಾರ !
ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !
ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !
ಪೂಜಾಸ್ಥಳ ಕಾನೂನು ನಿರಂತರವಾಗಿ ಉಲ್ಲಂಘನೆಯಾಗುತ್ತಿದೆ. ಈ ಕಾನೂನನ್ನು ರದ್ದುಗೊಳಿಸಿದರೆ ದೇಶದಲ್ಲಿ ವಿವಿಧ ಧರ್ಮಗಳನ್ನು ಒಪ್ಪುವವರಲ್ಲಿ ಅರಾಜಕತೆ ನಿರ್ಮಾಣವಾಗಬಹುದು. ಆದ್ದರಿಂದ ಸರಕಾರ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಒಂದು ಸಮ್ಮೇಳನದಲ್ಲಿ ಮನವಿ ಮಾಡಿದೆ.
ಮಧ್ಯಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾಣ ಇವರು ರಾಜ್ಯದ ದಮೋಹದಲ್ಲಿರುವ `ಗಂಗಾ ಜಮನಾ ಹೈಯರ ಸೆಕೆಂಡರಿ ಸ್ಕೂಲ’ ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ.
ದಮೋಹ ಜಿಲ್ಲೆಯ ‘ಗಂಗಾ ಜಮುನಾ ಉಚ್ಚ ಮಾಧ್ಯಮಿಕ ವಿದ್ಯಾಲಯ’ ಈ ಖಾಸಗಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ನಂತೆ ಹೋಲುವ ಸಮವಸ್ತ್ರ ಧರಿಸಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಸರಕಾರವು ತನಿಖೆಗೆ ಆದೇಶ ನೀಡಿದೆ.
ಲವ್ ಜಿಹಾದ ಮೂಲಕ ಹಿಂದೂ ಯುವತಿಯರನ್ನು ಮೋಸಗೊಳಿಸಿದ ಮುಸಲ್ಮಾನ ಯುವಕನನ್ನು ಹಿಂದೂಗಳು ಕಾರಣ ಕೇಳಿದಾಗ ಅದನ್ನು ವಿರೋಧಿಸುವ ಕಪಟಿ ಜಾತ್ಯತೀತವಾದಿ ರಾಜಕೀಯ ಪಕ್ಷ ಈಗೇಕೆ ಏನೂ ಮಾತನಾಡುವುದಿಲ್ಲ ?
ಹಿಂದೂರಾಷ್ಟ್ರದ ಮೂಲಕ ರಾಮರಾಜ್ಯದ ನಿರ್ಮಾಣವಾಗಲಿರುವುದರಿಂದ ಮೊದಲು ಹಿಂದೂರಾಷ್ಟ್ರವನ್ನು ತರುವುದು ಆವಶ್ಯಕವಾಗಿದೆ !
ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಕಥಾವಾಚನದ ಸಮಯದಲ್ಲಿ ಬಾಂಗ್ಲಾದೇಶದಿಂದ ಬಂದಿದ್ದ ಮುಸಲ್ಮಾನ ಯುವತಿಯಿಂದ ಮನವಿ
`ಇಸ್ರೋ’ದ ಅಧ್ಯಕ್ಷರಾದ ಎಸ್. ಸೋಮನಾಥರವರ ಗಂಭೀರ ಆರೋಪ
ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಹಿಂದೂ ರಾಷ್ಟ್ರದ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಅವರ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ.
ರಾಜ್ಯದ ಬಾಲಾಘಾಟಾ ಜಿಲ್ಲೆಯಲ್ಲಿನ ಲಿಂಗಾ ಗ್ರಾಮದ ರಾಣಿ ದುರ್ಗಾವತಿ ಮಹಾವಿದ್ಯಾಲಯದಲ್ಲಿ ಮೇ ೨೩ ಮತ್ತು ೨೪ ರಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಪ್ರವಚನ ನಡೆಯಲಿದೆ. ಈ ಪ್ರವಚನಕ್ಕೆ ಅನುಮತಿ ನಿರಾಕರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಜಬಲ್ಪುರ ವಿಭಾಗೀಯ ಪೀಠವು ತಳ್ಳಿಹಾಕಿದೆ.