ಜ್ಞಾನವಾಪಿಯ ನಂತರ ಈಗ ಧಾರನ ಭೋಜಶಾಲೆಯ ಸಮೀಕ್ಷೆ ! – ಉಚ್ಚ ನ್ಯಾಯಾಲಯ, ಮಧ್ಯಪ್ರದೇಶ
ಹಿಂದುಗಳಿಗೆ ಪೂಜೆ ಮತ್ತು ಮುಸಲ್ಮಾನರಿಗೆ ಸಮಾಜ ಪಠಣೆಗಾಗಿ ಅನುಮತಿ !
ಹಿಂದುಗಳಿಗೆ ಪೂಜೆ ಮತ್ತು ಮುಸಲ್ಮಾನರಿಗೆ ಸಮಾಜ ಪಠಣೆಗಾಗಿ ಅನುಮತಿ !
ಇದು ಜಗತ್ತಿನಲ್ಲಿನ ಮೊದಲ ಡಿಜಿಟಲ್ ವೈದಿಕ ಗಡಿಯಾರವಾಗಿದ್ದು, ಇದು ಭಾರತೀಯ ಪಂಚಾಂಗ ಮತ್ತು ಮುಹೂರ್ತದ ಮಾಹಿತಿಯನ್ನು ಭಾರತೀಯ ಸಮಯದ ಪ್ರಕಾರ ನೀಡುತ್ತಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಹಸ್ತದಿಂದ ಮಾರ್ಚ್ 1ರಂದು ಜಗತ್ತಿನ ಮೊದಲ ವೈದಿಕ ಗಡಿಯಾರದ ಉದ್ಘಾಟನೆ ಮಾಡಲಾಗುವುದು. ಈ ಗಡಿಯಾರ ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಗಡಿಯಾರದಲ್ಲಿ ೪೮ ನಿಮಿಷದ ಒಂದು ಗಂಟೆ ಇರುವುದು.
ಖ್ಯಾತ ಕಥೆಗಾರ ಪಂಡಿತ್ ಪ್ರದೀಪ್ ಮಿಶ್ರಾ ಅವರಿಗೆ ಜೀವ ಬೆದರಿಕೆ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಅಮರಾವತಿ ಸಂಸದ ನವನೀತ್ ರವಿ ರಾಣಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಪಂಡಿತ್ ಮಿಶ್ರಾ ಅವರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು.
ರಾಜ್ಯದಲ್ಲಿನ ಧಾರ ಜಿಲ್ಲೆಯಲ್ಲಿರುವ ಐತಿಹಾಸಿಕ ಭೋಜ ಶಾಲೆಯ ಸಮೀಕ್ಷೆ ನಡೆಸಲು ಹಿಂದುಗಳ ಬೇಡಿಕೆ ಮತ್ತೊಮ್ಮೆ ತೀವ್ರಗೊಂಡಿದೆ. ಈ ಕುರಿತು ೭ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಮೇಲೆ ಫೆಬ್ರುವರಿ ೧೯ ರಂದು ಇಂದೂರು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ಆಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ೮ ಜನರು ಸಾವನ್ನಪ್ಪಿದ್ದು ೬೦ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಕಾರ್ಖಾನೆಯೊಂದಿಗೆ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದೆ.
ಭಾರತದಲ್ಲಿ ಇಂದಿಗೂ ಘಜ್ನಿ ವಂಶಸ್ಥರು ಹಿಂದುದ್ವೇಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ, ಇದೇ ನಿಜ. ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆ ಅಗತ್ಯ!
ಹಬೀಬ ನಜರ ಹೆಸರಿನ 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ 49 ವರ್ಷದ ಫಿರೋಜ ಹೆಸರಿನ ಓರ್ವ ಮಹಿಳೆಯನ್ನು ಮದುವೆಯಾಗಿರುವುದು ಬಹಿರಂಗವಾಗಿದೆ. ಈ ಸಂದರ್ಭದಲ್ಲಿ ಅವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
ಯಾಕೂಬ ಅಲಿಯಾಸ್ ರಾಜಕುಮಾರ ಇವರ ಪತ್ನಿ ಮೂಲತಃ ಹಿಂದೂ ಆಗಿದ್ದಾರೆ ಅವರ ಹೆಸರು ಶಾರದಾ ಆಗಿದೆ. ವಿವಾಹದ ನಂತರ ಕೂಡ ಅವರು ಹಿಂದೂ ಸಂಪ್ರದಾಯ ಪಾಲಿಸಿದ್ದಾರೆ. ಅವರು ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಹಿಂದೂ ಕುಟುಂಬದಲ್ಲಿ ವಿವಾಹ ಮಾಡಿಕೊಟ್ಟಿದ್ದಾರೆ.
ಶ್ರೀರಾಮ ಮಂದಿರದ ಉದ್ಘಾಟನೆಗೆ ಒಂದು ವಾರದ ಉಳಿದಿದೆ. ಈ ಸುವರ್ಣ ಕ್ಷಣ ಸಮೀಪಿಸುತ್ತಿರುವಂತೆ, ಭಾರತದಾದ್ಯಂತ ರಾಮಭಕ್ತರು ಶ್ರೀರಾಮನಿಗಾಗಿ ಮಾಡಿದ ಪ್ರತಿಜ್ಞೆಗಳು ಜಗತ್ತಿನೆದುರಿಗೆ ಬಹಿರಂಗವಾಗುತ್ತಿದೆ.