ಚಂದ್ರನ ಭೂಮಿಯ ತಾಪಮಾನ ಅಳೆದ ‘ಚಂದ್ರಯಾನ 3’
‘ಚಂದ್ರಯಾನ 3’ ಅಭಿಯಾನದ ಅಡಿಯಲ್ಲಿ ಚಂದ್ರನ ಮೇಲೆ ಇಳಿದಿರುವ ‘ವಿಕ್ರಂ’ ಲ್ಯಾಂಡರ್ ನಿಂದ ಹೊರ ಬಂದ ‘ಪ್ರಜ್ಞಾನ್’ ರೋವರ್ ಈಗ ಛಾಯ ಚಿತ್ರಗಳು ಕಳುಹಿಸಲು ಆರಂಭವಾಗಿದೆ. ಇಲ್ಲಿಯವರೆಗೆ ಅದು ೧೦ ಛಾಯಾ ಚಿತ್ರಗಳು ಕಳುಹಿಸಿದೆ.
‘ಚಂದ್ರಯಾನ 3’ ಅಭಿಯಾನದ ಅಡಿಯಲ್ಲಿ ಚಂದ್ರನ ಮೇಲೆ ಇಳಿದಿರುವ ‘ವಿಕ್ರಂ’ ಲ್ಯಾಂಡರ್ ನಿಂದ ಹೊರ ಬಂದ ‘ಪ್ರಜ್ಞಾನ್’ ರೋವರ್ ಈಗ ಛಾಯ ಚಿತ್ರಗಳು ಕಳುಹಿಸಲು ಆರಂಭವಾಗಿದೆ. ಇಲ್ಲಿಯವರೆಗೆ ಅದು ೧೦ ಛಾಯಾ ಚಿತ್ರಗಳು ಕಳುಹಿಸಿದೆ.
ಹಿಂದಿನ ಸರಕಾರಗಳಿಗೆ ಇಸ್ರೋದ ಮೇಲೆ ನಂಬಿಕೆ ಇರಲಿಲ್ಲ ಎಂದು ‘ಇಸ್ರೋ’ದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ದಾವೆ ಮಾಡಿದ್ದಾರೆ. ನಂಬಿ ನಾರಾಯಣನ್ ಅವರ ಸಂದರ್ಶನದ ವಿಡಿಯೋ ಪ್ರಸಾರವಾಗಿದೆ.
ಹರಿಯಾಣದ ಮೇವಾತ ನುಹ್ನಲ್ಲಿ ಸಾವಿರಾರು ಹಿಂದೂ ಭಕ್ತರ ಮೇಲೆ ಆಧುನಿಕ ಶಸ್ತ್ರದಿಂದ ಮತಾಂಧರು ದಾಳಿ ಮಾಡಿ, ೭ ಹಿಂದೂಗಳ ಹತ್ಯೆ, ನೂರಾರು ಹಿಂದೂಗಳ ವಾಹನವನ್ನು ಸುಟ್ಟು ಹಾಕುವ ಮೂಲಕ ವ್ಯವಸ್ಥಿತ ಭಯೋತ್ಪಾದನಾ ದಾಳಿ ಮಾಡಿದರು.
ಚಂದ್ರಯಾನ-3′ ರ ‘ವಿಕ್ರಮ್ ಲ್ಯಾಂಡರ್’ನಿಂದ ಹೊರಬಂದ ‘ಪ್ರಗ್ಯಾನ್ ರೋವರ್’ ಇದುವರೆಗೆ 12 ಮೀಟರ್ ನಡೆದಿದೆಯೆಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಅವರು ಇಸ್ರೋದ ಯಶಸ್ಸಿನ ಬಗ್ಗೆ ಮಾತನಾಡುವಾಗ ಭಾವನಾತ್ಮಕರಾದರು. ಆ ಸಮಯದಲ್ಲಿ ಅವರು ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸುತ್ತಾ, ಇಂತಹ ಪ್ರಸಂಗಗಳು ಬಹಳ ವಿರಳವಾಗಿರುತ್ತವೆ. ನಿಮ್ಮೆಲ್ಲರಲ್ಲಿ ಒಂದಾಗಿ ನನಗೆ ಬೇರೆಯೇ ಆನಂದ ಅನಿಸುತ್ತದೆ.
‘ಚಂದ್ರಯಾನ 3’ ರ ‘ವಿಕ್ರಂ ಲ್ಯಾಂಡರ್’ ಚಂದ್ರನ ಮೇಲೆ ಇಳಿಯಿತು, ಅಂದು ಪ್ರಧಾನಮಂತ್ರಿ ಮೋದಿ ‘ಬ್ರಿಕ್ಸ್’ ಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಅವರ ವಿದೇಶ ಪ್ರವಾಸ ಮುಗಿಸಿಕೊಂಡು ಅವರು ಭಾರತಕ್ಕೆ ಹಿಂತಿರುಗಿದ ನಂತರ, ಅವರು ‘ಇಸ್ರೋ’ದ ಬೆಂಗಳೂರಿನ ಕಚೇರಿಗೆ ಭೇಟಿ ನೀಡಿದರು.
‘ಮಂಗಳಯಾನ’ ಮತ್ತು ‘ಚಂದ್ರಯಾನ-3’ ಅಭಿಯಾನಗಳ ಗಮನಸೆಳೆಯುವ ಯಶಸ್ಸಿನ ನಂತರ, ಇಸ್ರೋ ‘ಗಗನಯಾನ’ ಅಭಿಯಾನ ಈಗ ಭಾರತಿಯರ ಗಮನ ಸೆಳೆದಿದೆ. ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ‘ಇಸ್ರೋ’ ಮಹತ್ವಾಕಾಂಕ್ಷೆಯ ಅಭಿಯಾನವಾಗಿದೆ.
ಸೂರ್ಯ ಮತ್ತು ಅದರ ಸುತ್ತಲಿನ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ಸೆಪ್ಟೆಂಬರ್ ತಿಂಗಳಿನಲ್ಲಿ ‘ಆದಿತ್ಯ ಎಲ್1’ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋದ ಮೊದಲ ಅಭಿಯಾನವಾಗಿದೆ.
ದಿನಾಂಕ: ಆಗಸ್ಟ್ ೨೨ ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕೆಂದು ಸ್ಥಳೀಯ ಹಿಂದೂ ಧರ್ಮಪ್ರೇಮಿಗಳು, ಮಹಿಳಾ ಸಂಘಟನೆಗಳು ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಾಚಪ್ಪ ಕರೆವನ ಇವರಿಗೆ ಮನವಿಯನ್ನು ಮಾಡಲಾಯಿತು.
ಲ್ಯಾಡರ್ ವಿಕ್ರಂ ಚಂದ್ರನ ಮೇಲೆ ಇಳಿದ ನಂತರ ಇಸ್ರೋದ ನಿಯಂತ್ರಣ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತ ಇರುವ ವಿಜ್ಞಾನಿಗಳು ಉತ್ಸಾಹದಿಂದ ವಂದೇ ಮಾತರಂನ ಘೋಷಣೆ ಕೂಗಿದರು.