ಬಾಂಗ್ಲಾದೇಶ: ಬಕ್ರೀದ್ ದಿನದಂದು ‘ಡೊನಾಲ್ಡ್ ಟ್ರಂಪ್’ ಹೆಸರಿನ ಎಮ್ಮೆಯ ಬಲಿ ರದ್ದು !
ಬಾಂಗ್ಲಾದೇಶದ ಗೃಹ ಸಚಿವಾಲಯವು ಎಮ್ಮೆಯ ಬಲಿಯನ್ನು ರದ್ದುಗೊಳಿಸಿರುವುದಾಗಿ ಮೇ ೨೭ ರಂದೇ ಘೋಷಿಸಿದೆ. ೭೦೦ ಕಿಲೋ ತೂಕದ ಈ ಅಪರೂಪದ ಅಲ್ಬಿನೋ ತಳಿಯ ಎಮ್ಮೆಯನ್ನು ೩ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.
ಬಾಂಗ್ಲಾದೇಶದ ಗೃಹ ಸಚಿವಾಲಯವು ಎಮ್ಮೆಯ ಬಲಿಯನ್ನು ರದ್ದುಗೊಳಿಸಿರುವುದಾಗಿ ಮೇ ೨೭ ರಂದೇ ಘೋಷಿಸಿದೆ. ೭೦೦ ಕಿಲೋ ತೂಕದ ಈ ಅಪರೂಪದ ಅಲ್ಬಿನೋ ತಳಿಯ ಎಮ್ಮೆಯನ್ನು ೩ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ಗಂಭೀರ ಕಳವಳದ ವಿಷಯವಾಗಿದೆ. ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳು ಹೆಚ್ಚುತ್ತಿರುವ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.
ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ಭಾಜಪ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಭಾರಿ ಪ್ರಮಾಣದ ಉದ್ವಿಗ್ನತೆ ಹೆಚ್ಚಾಗಿದೆ.
ಬಾಂಗ್ಲಾದೇಶದಲ್ಲಿ ಯಾವುದೇ ಸರಕಾರವಿದ್ದರೂ, ಅಲ್ಲಿನ ಹಿಂದೂಗಳ ವಂಶಸಂಹಾರ ನಿಲ್ಲುವುದಿಲ್ಲ; ಏಕೆಂದರೆ ಮುಸಲ್ಮಾನರು ‘ಮುಸಲ್ಮಾನ’ರಾಗಿರುತ್ತಾರೆ; ಅವರು ಯಾವುದೇ ಪಕ್ಷದಲ್ಲಿದ್ದರೂ, ಅವರಲ್ಲಿನ ಹಿಂದೂದ್ವೇಷ ಮುಗಿಯಲು ಸಾಧ್ಯವಿಲ್ಲ !
ಬಾಂಗ್ಲಾದೇಶ ಮತ್ತು ಅಮೆರಿಕ ನಡುವೆ ೩ ಒಪ್ಪಂದಗಳು ನಡೆದಿವೆ. ಇದರಿಂದಾಗಿ ಅಮೆರಿಕದ ಸೈನ್ಯಕ್ಕೆ ಬಾಂಗಾದೇಶದ ಚಟಗಾಂವ ಮತ್ತು ಮತಾರಬಾರಿ ಎಂಬ ೨ ಬಂದರುಗಳವರೆಗೆ ಪ್ರವೇಶದ ಹಾದಿ ಸುಗಮವಾಗಿದೆ.
ಈ ಕೋಣ ಪ್ರಸಿದ್ಧಿ ಪಡೆದಿರುವುದರಿಂದ ಮಾಲೀಕ ಜಿಯಾವುದ್ದೀನ್ ಅತ್ಯಂತ ಸಂತೋಷವಾಗಿದ್ದಾನೆ. ತನ್ನ ಸಹೋದರ ಕೋಣದ ವಿಶಿಷ್ಟ ರೂಪವನ್ನು ಗಮನಿಸಿ ಅದಕ್ಕೆ ‘ಟ್ರಂಪ್’ ಎಂದು ಹೆಸರಿಟ್ಟನು, ಹಾಗೆಯೇ ಮತ್ತೊಂದು ಕೋಣಕ್ಕೆ ‘ನೆತನ್ಯಾಹು’ ಎಂದು ಹೆಸರಿಡಲಾಯಿತು ಎಂದು ಅವನು ಹೇಳಿದ್ದಾನೆ.
ಬಾಂಗ್ಲಾದೇಶವು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತವೂ ಬಾಂಗ್ಲಾದೇಶಕ್ಕೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸುವುದು ಅಗತ್ಯವಾಗಿದೆ!
ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಬಾಂಗ್ಲಾದೇಶದ ‘ಜಮಾತ್-ಎ-ಇಸ್ಲಾಮಿ’ ಮತ್ತು ಅದರ ಮಿತ್ರಪಕ್ಷಗಳು ಭಾರತದಲ್ಲಿ ಮುಸ್ಲಿಮರ ವಿರುದ್ಧದ ಕ್ರಮಗಳು ತೀವ್ರಗೊಂಡಿವೆ ಎಂದು ಆರೋಪಿಸಿದ್ದವು.
ಮೂಲತಃ ಭಾರತದ ವಿಭಜನೆಯ ಕಾಲದಿಂದಲೂ ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎನ್ನುವುದು ಇತಿಹಾಸ ಮತ್ತು ವರ್ತಮಾನದ ಸತ್ಯ. ಹಿಂದೂಗಳನ್ನು ಕೊಲ್ಲಲು ಮತಾಂಧ ಮುಸ್ಲಿಮರಿಗೆ ಯಾವುದೇ ಕಾರಣದ ಅಗತ್ಯವಿಲ್ಲ; ಆದರೆ ಕಣ್ಣೊರೆಸುವ ತಂತ್ರಕ್ಕಾಗಿ ಇಂತಹ ಕಾರಣಗಳನ್ನು ನೀಡಲಾಗುತ್ತಿದೆ!
ಬಾಂಗ್ಲಾದೇಶದ ನಿರ್ಮಾಣವು ಭಾರತದಿಂದ ಸಾಧ್ಯವಾಗಿದ್ದರೂ ಕೃತಘ್ನರಾಗಿರುವವರು, ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಾರೆಯೋ ಮತ್ತು ಬಾಂಗ್ಲಾದೇಶದ ಹಿಂದೂಗಳ ನರಮೇಧ ಮಾಡುತ್ತಾರೆಯೋ, ಅಂತಹ ದೇಶದೊಂದಿಗೆ ಭಾರತವಾದರೂ ಏಕೆ ಸ್ನೇಹ ಬೆಳೆಸಬೇಕು?