ಯುರೋಪಿನ ಒಕ್ಕೂಟದ ೨೭ ದೇಶಗಳ ಪೈಕಿ ೧೩ ದೇಶಗಳಲ್ಲಿ ನಿರಾಶ್ರಿತರಿಗೆ ಪ್ರವೇಶ ನಿಷೇಧ
ಮುಸಲ್ಮಾನ ನಿರಾಶ್ರಿತರಿಂದಾಗಿ ಅಪರಾಧಗಳಲ್ಲಿ ಹೆಚ್ಚಳ !
ಮುಸಲ್ಮಾನ ನಿರಾಶ್ರಿತರಿಂದಾಗಿ ಅಪರಾಧಗಳಲ್ಲಿ ಹೆಚ್ಚಳ !
ಪ್ರತಿದಿನ ಬೆಳಕಿಗೆ ಬರುವ ಇಂತಹ ಘಟನೆಗಳಿಂದ ಪ್ರತಿಯೊಬ್ಬ ಕ್ರೈಸ್ತ ಪಾದ್ರಿಯ ಇತಿಹಾಸ ಮತ್ತು ವರ್ತಮಾನ ಪರಿಶೀಲಿಸುವ ಸಮಯ ಈಗ ಬಂದಿದೆ, ಹೀಗೆ ಎಲ್ಲರಿಗೂ ಅನಿಸಬಹುದು ! ಇಂತಹ ಪಾದ್ರಿಗಳನ್ನು ಭಾರತದಲ್ಲಿ ಮಾತ್ರ ಶಾಂತಿಯ ಪ್ರತಿರೂಪ ಎಂದು ತಿಳಿಯುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ರಾನಿನ ಮುಲ್ಲಾ , ಪಾಕಿಸ್ತಾನದ ಇಮಾನ್ ಮತ್ತು ಸೌದಿ ಅರೇಬಿಯಾದ ಶೇಖ ಇವರು ಇಲ್ಲಿಯ ಮಹಿಳೆಯರು ಮತ್ತು ಅಮಾಯಕ ಜನರ ಮೇಲೆ ದೌರ್ಜನ್ಯ ನಡೆಸುತ್ತಾರೆ, ಅವರಿಗೆ ಸೆರೆಮನೆಗೆ ಅಟ್ಟುತ್ತಾರೆ, ಭಯದ ವಾತಾವರಣ ಸೃಷ್ಟಿ ಮಾಡುತ್ತಾರೆ ಮತ್ತು ಅವರ ಹತ್ಯೆ ಮಾಡುತ್ತಾರೆ.
ವಿಜ್ಞಾನವು ಎಷ್ಟೇ ಪ್ರಗತಿ ಹೊಂದಿದರೂ ಮತ್ತು ಮನುಷ್ಯನಿಗಾಗಿ ವಿವಿಧ ಸೌಲಭ್ಯಗಳ ನಿರ್ಮಾಣ ಮಾಡಿದರೂ ಅದರಿಂದ ಮನುಷ್ಯನಿಗೆ ಶಾಶ್ವತ ಮತ್ತು ಚಿರಂತನ ಆನಂದ ಸಿಗದೇ ಇರುವುದರಿಂದ ಮನುಷ್ಯ, ಸಮಾಜ ಮತ್ತು ವಾತಾವರಣದ ಹಾನಿ ಆಗುತ್ತದೆ. ಇದೇ ಕಳೆದ ಹತ್ತು ವರ್ಷಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಈಗಲಾದರೂ ವಿಜ್ಞಾನವಾದಿಯ ವಿಜ್ಞಾನದ ಟೊಳ್ಳುತನ ಅರ್ಥ ಆಗುವುದೇ ?
ಎಲ್ಲಿಯವರೆಗೆ ಹಿಂದೂಗಳು ಧರ್ಮಕ್ಕಾಗಿ ಸಂಘಟಿತರಾಗುವುದಿಲ್ಲ, ಅಲ್ಲಿಯವರೆಗೆ ಭಾರತ ಸಹಿತ ಜಗತ್ತಿನಾದ್ಯಂತ ಹೀಗೆ ನಡೆಯುವುದೇ ಇದರಲ್ಲಿ ಆಶ್ಚರ್ಯವೇನು ಇಲ್ಲ ?
ಫ್ರಾನ್ಸ್ನ ಅಧ್ಯಕ್ಷ ಇಮೆನ್ಯುಎಲ್ ಮೆಕ್ರಾನ್ ಇವರಿಂದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪ್ರತಿಪಾದನೆ !
ಇಲ್ಲಿನ ಪಾಕಿಸ್ತಾನಿ ಮುಸಲ್ಮಾನರು ಹಿಂದೂಗಳ ಮೇಲೆ ಮಾಡಿರುವ ಆಕ್ರಮಣದ ಪ್ರಕರಣದಲ್ಲಿ ಈ ವರೆಗೆ ಪೊಲೀಸರು ೪೭ ಜನರನ್ನು ಬಂಧಿಸಿದ್ದಾರೆ. ಹಾಗೆಯೇ ಈ ಹಿಂಸಾಚಾರದಲ್ಲಿ ಐಮಾಸ ನೊರೋನ್ಹಾ ಎಂಬ ೨೦ ವರ್ಷದ ಯುವಕನನ್ನು ಬಂಧಿಸಿಲಾಗಿದ್ದು ಶಸ್ತ್ರವನ್ನು ಹೊಂದಿರುವ ಪ್ರಕರಣದಲ್ಲಿ ಅವನಿಗೆ ೧೦ ತಿಂಗಳ ಶಿಕ್ಷೆಯನ್ನು ವಿಧಿಸಲಾಗಿದೆ.
ದೇವಸ್ಥಾನದಲ್ಲಿ ವಿದ್ವಂಸಕ ಕೃತ್ಯ ನಡೆಸಿ ಭಗವಾ ದ್ವಜವನ್ನು ಸುಟ್ಟು ಹಾಕಿದರು
ಪೊಲೀಸರ ಮೇಲೆ ಗಾಜಿನ ಬಾಟಲಿಯಿಂದ ದಾಳಿ
ಇದು ವೈಜ್ಞಾನಿಕ ಉಪಕರಣಗಳ ಅತಿಯಾದ ಬಳಕೆಯ ಅಡ್ಡ ಪರಿಣಾಮ ! ಅಧ್ಯಾತ್ಮವಿಲ್ಲದ ವಿಜ್ಞಾನದ ವೈಭವಿಕರಿಸುವುದೇ ಎಲ್ಲ ಸಮಸ್ಯೆಗಳಿಗೆ ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
‘ಸ್ವಾತಂತ್ರ್ಯ ಸೈನಿಕರು ಮತ್ತು ಹಿಂದೂಗಳ ಪ್ರಮುಖ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಅಂತ್ಯಸಂಸ್ಕಾರಕ್ಕೆ ಭಾರತದ ರಾಷ್ಟ್ರಪತಿ ಉಪಸ್ಥಿತರಿರಲಿಲ್ಲ, ಇದನ್ನು ಹಿಂದೂಗಳು ಗಮನದಲ್ಲಿಟ್ಟುಕೊಂಡಿದ್ದಾರೆ !