ತಮಿಳನಾಡುವಿನಲ್ಲಿ ಹಿಂದೂ ಬಹುಸಂಖ್ಯಾಕರಿರುವ ಸಂಪೂರ್ಣ ಗ್ರಾಮವನ್ನೆ ವಕ್ಫ್ ಬೋರ್ಡ್ ತನ್ನ ಮಾಲಿಕತ್ವ ಹೇಳಿತು !
ತಮಿಳನಾಡುವಿನಲ್ಲಿ ದ್ರಾವಿಡ ಮುನ್ನೇತ್ರ ಕಳಘಮ್ (ದ್ರಾವಿಡ ಪ್ರಗತಿ ಸಂಘ)ಪಕ್ಷದ ಸರಕಾರವಿದೆಯೆ ಅಥವಾ ವಕ್ಫ್ ಬೋರ್ಡಿನದ್ದಿದೆಯೇ ?
ತಮಿಳನಾಡುವಿನಲ್ಲಿ ದ್ರಾವಿಡ ಮುನ್ನೇತ್ರ ಕಳಘಮ್ (ದ್ರಾವಿಡ ಪ್ರಗತಿ ಸಂಘ)ಪಕ್ಷದ ಸರಕಾರವಿದೆಯೆ ಅಥವಾ ವಕ್ಫ್ ಬೋರ್ಡಿನದ್ದಿದೆಯೇ ?
ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದ ಪರಿಶೀಲನೆಯಲ್ಲಿ ಬಹಿರಂಗ !
ರಾಹುಲ ಗಾಂಧಿ ಇವರು ‘ಈ ಹೇಳಿಕೆ ಅವರಿಗೆ ಒಪ್ಪಿಗೆ ಇದೆಯೇ ಅಥವಾ ಇಲ್ಲ’ ಇದರ ಬಗ್ಗೆ ಅವರು ಭಾರತೀಯರಿಗೆ ಬಹಿರಂಗವಾಗಿ ಹೇಳಬೇಕು ಇಲ್ಲವಾದರೆ ಅವರು ಈ ಹೇಳಿಕೆ ಒಪ್ಪಿದ್ದಾರೆ ಎಂದು ತಿಳಿಯಲಾಗುವುದು !
ತಮಿಳುನಾಡಿನ ಆಡಳಿತಾರೂಢ ದ್ರಮುಕ ಪಕ್ಷಕ್ಕೆ ಬೆಂಬಲ ನೀಡುವ ‘ವಿದುಥಾಲಾಯಿ ಚಿರುತೈಗಲ ಕಚ್ಚಿ’ ಎಂದರೆ ‘ವಿಸೀಕೆ’ಯ ಮುಖಂಡನು ತಮಿಳುನಾಡವನ್ನು ಭಾರತದಿಂದ ಬೇರ್ಪಡಿಸುವ ಘೋಷಣೆ ಮಾಡಿದ್ದಾರೆ.
ಭಕ್ತರು ದೇವಸ್ಥಾನದಲ್ಲಿ ಶಾಂತಿಯನ್ನು ಹುಡುಕಲು ಹೋಗುತ್ತಿರುತ್ತಾರೆ; ಆದರೆ ದೇವಸ್ಥಾನವೇ ಈಗ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸಮಸ್ಯೆಯಾಗುತ್ತಿದೆ. ಅದರ ಮುಖ್ಯ ಉದ್ದೇಶವೇ ನಷ್ಟವಾಗಿದೆ. ಇಂತಹ ಪ್ರಕರಣದಲ್ಲಿ ದೇವಸ್ಥಾನಗಳನ್ನು ಮುಚ್ಚುವುದೇ ಸೂಕ್ತ ಮಾರ್ಗವಾಗಿದೆ.
ತಮಿಳುನಾಡಿನ ತಿರುವಲ್ಲೂರ ಜಿಲ್ಲೆಯಲ್ಲಿರುವ ತಿರುವಲಂಗಡೂವಿನ ಸೆಂಟ ಜೊಸೆಫ ಶಾಲೆಯ ಶಿಕ್ಷಕನು ಓರ್ವ ೭ ವರ್ಷದ ವಿದ್ಯಾರ್ಥಿಗೆ ಕೋಲಿನಿಂದ ಹಲ್ಲೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಯಲ್ಲಿ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಯಿತು. ಹೆದರಿದ ಪೋಷಕರು ಅವನನ್ನು ಆಸ್ಪತ್ರೆಗೆ ಭರ್ತಿ ಮಾಡಲು ಹೋಗುತ್ತಿರುವಾಗಲೇ ಅವನು ವಾಂತಿ ಮಾಡಿಕೊಂಡನು ಮತ್ತು ಅವನ ಪ್ರಜ್ಞೆ ತಪ್ಪಿತು.
ಇಲ್ಲಿಯ ಒಂದು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿ ತಮಿಳಸೆಲ್ವಿ ಇವರು ಧಾರ್ಮಿಕ ಪರಂಪರೆಯೆನ್ನುತ್ತಾ ಸ್ವಾತಂತ್ರ್ಯ ದಿನದಂದು ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿತ್ತಿರುವ ಅವರ ಒಂದು ವಿಡಿಯೋ ಬೆಳಕಿಗೆ ಬಂದಿದೆ.
ಸಾಲೆಮ ಇಲ್ಲಿಯ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಭೂಮಿಯ ಮೇಲೆನ ಅತಿಕ್ರಮಣ ತೆರವುಗೊಳಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತಹಸಿನದಾರರಿಗೆ ಆದೇಶ ನೀಡಿದೆ. ಸಾಲೆಮದಲ್ಲಿ ಕಣ್ಣನಕುರಿಚಿಯಲ್ಲಿ ಎ ರಾಧಾಕೃಷ್ಣನ ದೇವಸ್ಥಾನದ ಸಂಪತ್ತಿಯ ಮೇಲೆ ಅತಿಕ್ರಮಣದ ವಿರುದ್ಧ ಅರ್ಜಿ ದಾಖಲಿಸಲಾಗಿತ್ತು.
ಗೋಮಾತೆಯನ್ನು ಹಿಂದೂಗಳು ಪೂಜಿಸುತ್ತಾರೆ. ಸರಕಾರದ ನಡೆಸುವ ಉತ್ಸವದಲ್ಲಿ ಗೋಮಾಂಸವಿರುವ ಬಿರಿಯಾನಿ (‘ಬೀಫ್ ಬಿರಿಯಾನಿ’)ಯನ್ನು ಸೇರಿಸುವುದೆಂದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ !
ಇಸ್ಲಾಮಿಕ ಸ್ಟೇಟನೊಂದಿಗೆ ಸಂಪರ್ಕವಿರುವ ಮೀರ ಅನಸ ಅಲಿಯ ಬಂಧನ. ದೇಶದಲ್ಲಿ ಮತಾಂಧರಿಂದ ಹಿಂದೂಗಳನ್ನು ಒಬ್ಬರ ನಂತರ ಇನ್ನೊಬ್ಬರಂತೆ ಹತ್ಯೆ ಮಾಡುವ ಷಡ್ಯಂತ್ರವನ್ನು ರಚಿಸಲಾಗಿರುವ ಬಗ್ಗೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ.