(ದ್ರಮುಕ ಎಂದರೆ ದ್ರಾವಿಡ ಮುನ್ನೇಟ್ರ ಕಳಗಂ – ದ್ರಾವಿಡ ಪ್ರಗತಿ ಸಂಘ)

ರಾಮನಾಥಪುರಂ (ತಮಿಳುನಾಡು) – ಕೊಕೇನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕರಾವಳಿ ಪೊಲೀಸರು ಡಿಎಂಕೆಯ ಕೀಝಾಕರೈ ಪುರಸಭೆಯ ಕಾರ್ಪೊರೇಟರ್ ಸರಬರಾಜ ಮತ್ತು ಮಾಜಿ ಕಾರ್ಪೊರೇಟರ್ ಆಗಿರುವ ಅವರ ಸಹೋದರ ಜೈನುದ್ದೀನ ಅವರನ್ನು ಬಂಧಿಸಿದ್ದಾರೆ. ಅವರ ವಾಹನದಿಂದ 360 ಕೋಟಿ ರೂಪಾಯಿ ಮೌಲ್ಯದ ಕೊಕೇನ ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ತಮ್ಮ ಬಳಿಯಿದ್ದ ಕೊಕೇನ್ ಅನ್ನು ಮೀನುಗಾರಿಕಾ ದೋಣಿಯಲ್ಲಿ ಶ್ರೀಲಂಕಾಕ್ಕೆ ಕಳುಹಿಸುವ ಸಿದ್ಧತೆಯಲ್ಲಿದ್ದರು. ಸಾದಿಕ ಅಲಿ ಅವರ ದೋಣಿಯಿಂದ ಕೊಕೇನ ಅನ್ನು ರವಾನಿಸುವುದಿತ್ತು. ಈ ಇಬ್ಬರು ಸಹೋದರರು ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆದಾರರ ಗುಂಪಿನೊಂದಿಎಗೆ ಸಂಬಂಧ ಹೊಂದಿದ್ದಾರೆಯೇ ? ಎಂಬುವ ಬಗ್ಗೆ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
Tamil Nadu: DMK councillor Sarbraz Nawaz, brother Jainuddin attempt to smuggle cocaine worth Rs 360 crore to Sri Lanka, arrestedhttps://t.co/XTuSdhxl63
— OpIndia.com (@OpIndia_com) November 30, 2022
ಸಂಪಾದಕೀಯ ನಿಲುವುಸೌದಿ ಅರೇಬಿಯಾದಲ್ಲಿ, ಇಂತಹ ಅಪರಾಧದ ಸಂದರ್ಭದಲ್ಲಿ ಗಲ್ಲು ಶಿಕ್ಷೆ ನೀಡಲಾಗುತ್ತಿದ್ದರೇ ಭಾರತದಲ್ಲಿಯೂ ಹೀಗಾಗಬೇಕು ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.