ಹುಬ್ಬಳ್ಳಿಯ ಪೊಲೀಸ ಠಾಣೆಯ ಮೇಲಿನ ಆಕ್ರಮಣದ ಪ್ರಕರಣದಲ್ಲಿ ಎಐಎಂಐಎಂ ನ ನಗರ ಸೇವಕನ ಬಂಧನ
ಹುಬ್ಬಳ್ಳಿಯಲ್ಲಿ ಹನುಮಾನ ಜಯಂತಿಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಆಕ್ಷೇಪಾರ್ಹ ಪೋಸ್ಟ್ ಪ್ರಸಾರವಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಮತಾಂಧರು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದರು.
ಹುಬ್ಬಳ್ಳಿಯಲ್ಲಿ ಹನುಮಾನ ಜಯಂತಿಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಆಕ್ಷೇಪಾರ್ಹ ಪೋಸ್ಟ್ ಪ್ರಸಾರವಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಮತಾಂಧರು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದರು.
ಇಲ್ಲಿ ಹನುಮಾನ ಜಯಂತಿಯಂದು ಮತಾಂಧರು ಒಂದು ತಥಾಕಥಿತ ಅಕ್ಷೇಪಾರ್ಹ ಪೋಸ್ಟನಿಂದಾಗಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಈ ಪ್ರಕರಣದ ತನಿಖೆಯಿಂದ ರಝಾ ಅಕಾಡೆಮಿಯೂ ಇದರಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಝಾ ಅಕಾಡೆಮಿಯು ೨೦೧೨ರಲ್ಲಿ ಮುಂಬೈಯ ಆಝಾದ ಮೈದಾನದಲ್ಲಿ ಹಿಂಸಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿದೆ.
ದಕ್ಷಿಣ ಭಾರತದ ಅನೇಕ ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯಲು ಕಡ್ಡಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಪ್ರವೇಶಕ್ಕೆ ಹೀಗೊಂದು ನಿಯಮವಿದೆ ಎನ್ನಲಾಗುತ್ತಿದೆ; ಆದರೆ ವಾಸ್ತವದಲ್ಲಿ ಯಾವುದೇ ಖಾಸಗಿ ಶಾಲೆಯ ನಿಯಮವು ಭಾರತದ ಸಂವಿಧಾನಕ್ಕಿಂತ ಮಿಗಿಲಾಗಿಲ್ಲ.
ಈ ರೀತಿಯಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಾಗಿ ಘೋಷಿಸುವದರ ವಿರುದ್ಧ ಭಾಜಪ ಸರಕಾರ ಕಠಿಣ ಕ್ರಮ ಕ್ಯಗೊಳ್ಳಬೇಕು ! ಇಂತಹ ಘೋಷಣೆಗಳ ಕುರಿತು ಜಾತ್ಯತೀತರು ಮತ್ತು ಪ್ರಗತಿ(ಅಧೊ)ಪರರು ಮಾತನಾಡಬೇಕು !
ಇಲ್ಲಿನ ಒಂದು ಮಸೀದಿಯ ದುರಸ್ತಿಯ ಸಮಯದಲ್ಲಿ ಮಸೀದಿಯ ಕೆಳಗೆ ಹಿಂದೂ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಮಂಗಳೂರಿನ ಹೊರವಲಯದ ಗಂಜಿಪಠದ ಬಳಿಯ ಮಳಲಿಯಲ್ಲಿನ ಜುಮಾ ಮಸೀದಿಯ ದುರಸ್ತಿಯ ಕೆಲಸ ನಡೆಯುತ್ತಿದೆ. ಆಗ ಅಲ್ಲಿ ಅಗೆಯುತ್ತಿರುವಾಗ ಅವಶೇಷಗಳು ಸಿಕ್ಕಿದೆ.
ಯಾವುದೇ ಕಾಲದಲ್ಲಿ ಬದಲಾವಣೆ ಒಮ್ಮುಖವಾಗಿರಲು ಸಾಧ್ಯವಿಲ್ಲ. ನಮ್ಮ ಗುರುಗಳು ಮುಸ್ಲಿಮರನ್ನು ಮಠಕ್ಕೆ ಕರೆತಂದು ಸ್ವಾಗತಿಸಿದರು; ಆದರೆ ಯಾವುದೇ ಮಸೀದಿಯಲ್ಲಿ ಮಠಾಧೀಶರನ್ನು ಶ್ರೀ ಸತ್ಯನಾರಾಯಣ ಪೂಜೆ ಅಥವಾ ಹಿಂದೂ ಹಬ್ಬ ಆಚರಿಸಲು ಅಹ್ವಾನಿಸಿದ ಉದಾಹರಣೆ ಇಲ್ಲ.
ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಎಪ್ರಿಲ್ ೧೧ ರಂದು ರಥೋತ್ಸವದ ಆರಂಭವನ್ನು ಕುರಾನ್ ಪಠಣ ಎಂದು ಕರೆಯಲ್ಪಡುವ ಐತಿಹಾಸಿಕ ಸಂಪ್ರದಾಯದಿಂದ ಪ್ರಾರಂಭಿಸಲಾಯಿತು. ಈ ಸಂಪ್ರದಾಯವನ್ನು ಹಿಂದುತ್ವನಿಷ್ಠರು ಕಾನೂನಾತ್ಮಕವಾಗಿ ವಿರೋಧಿಸಿದ್ದರು.
ಹೊಸ ವರ್ಷದಲ್ಲಿ ಧಾರ್ಮಿಕ ಗಲಭೆ, ಅಶಾಂತಿ ಹೆಚ್ಚಾಗಲಿದೆ. ಜಗತ್ತು ಇನ್ನಷ್ಟು ಗೊಂದಲಮಯವಾಗಲಿದೆ ಎಂದು ಕೋಡಿ ಮಠದಿಂದ ಭವಿಷ್ಯ ನುಡಿದರು. ‘ಹೊಸ ವರ್ಷ ಹೇಗಿರುತ್ತೆ ?’, ‘ಮಳೆ-ಬೆಳೆ ಹೇಗಿರುತ್ತೆ?’, ಎಂದು ಹಲವು ವರ್ಷಗಳಿಂದ ಕೋಡಿಮಠ ಭವಿಷ್ಯ ನುಡಿಯುತ್ತಿದೆ.
ಇಂತಹ ಮನವಿ ಮಾಡುವ ಹಿಂದೂ ಸಂಘಟನೆಗಳನ್ನು ‘ಮತಾಂಧ’ ಎಂದು ಕರೆದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ, ಆದರೆ ‘ಇಂತಹ ಮನವಿಯನ್ನು ಮಾಡುವ ಸಮಯ ಏಕೆ ಬಂತು ?’, ಮತ್ತು ‘ಅವರಿಗೆ ಅಭದ್ರತೆಯ ಭಾವನೆ ಏಕೆ ಬರುತ್ತಿದೆ ?’, ಎಂಬುದರ ತನಿಖೆ ನಡೆಸುವುದು ಅಗತ್ಯವಿದೆ ! – ಸಂಪಾದಕರು
ಕರ್ನಾಟಕದ ಕೋಲಾರದಲ್ಲಿ ಶ್ರೀರಾಮನವಮಿಯ ಹಿನ್ನೆಲೆಯಲ್ಲಿ ನಡೆಸಲಾದ ಮೆರವಣಿಗೆಯ ಮೇಲೆ ಮುಸಲ್ಮಾನಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರು ಮಾಡಿದ ಕಲ್ಲುತೂರಾಟದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಮೆರವಣಿಗೆಯು ಜಹಾಂಗೀರ ಮೊಹಲ್ಲಾದಿಂದ ಹೋಗುತ್ತಿರುವಾಗ ಕಲ್ಲುತೂರಾಟ ನಡೆದಿದೆ.