ಇವತ್ತಿಗೂ ಕಾಣದ, ಕೇಳದಂತಹ ಆಘಾತ ಭಾರತದ ಮೇಲೆ ಆಗಲಿದೆ !

ಕೋಡಿಮಠ – ಹೊಸ ವರ್ಷದಲ್ಲಿ ಧಾರ್ಮಿಕ ಗಲಭೆ, ಅಶಾಂತಿ ಹೆಚ್ಚಾಗಲಿದೆ. ಜಗತ್ತು ಇನ್ನಷ್ಟು ಗೊಂದಲಮಯವಾಗಲಿದೆ ಎಂದು ಕೋಡಿ ಮಠದಿಂದ ಭವಿಷ್ಯ ನುಡಿದರು. ‘ಹೊಸ ವರ್ಷ ಹೇಗಿರುತ್ತೆ ?’, ‘ಮಳೆ-ಬೆಳೆ ಹೇಗಿರುತ್ತೆ?’, ಎಂದು ಹಲವು ವರ್ಷಗಳಿಂದ ಕೋಡಿಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಈ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯ ನುಡಿಯುತ್ತಾರೆ. ಈ ಭವಿಷ್ಯವಾಣಿಯಲ್ಲಿ ಅನೇಕರಿಗೆ ಅಪಾರ ನಂಬಿಕೆ ಇದೆ. ಈ ವರ್ಷದ ಭವಿಷ್ಯವಾಣಿಯಲ್ಲಿ ‘ಭಾರತಕ್ಕೆ ಹಿಂದೆಂದೂ ಕಂಡರಿಯದ ದುರಂತಗಳು ನಡೆಯಲಿವೆ’, ಹೀಗೆ ಭವಿಷ್ಯವಾಣಿಯಿಂದ ಮುನ್ಸೂಚನೆ ಮತ್ತು ಜನರನ್ನು ಎಚ್ಚರಿಸುತ್ತಾರೆ.
(ಸೌಜನ್ಯ : TV 9 Kannada)
ಕೋಡಿಮಠದ ಭವಿಷ್ಯದಲ್ಲಿ,
೧. ರಾಜಕೀಯ ವಿಫಲ, ಹಲವೆಡೆ ಗೊಂದಲ, ರಾಜಕೀಯ ಬಣಗಳು ಬೀಳುತ್ತವೆ, ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ.
೨. ಅಶಾಂತಿ, ಮತೀಯ ಗಲಭೆ, ಸಾವುನೋವುಗಳುಗಳು ನಡೆಯುತ್ತವೆ. ವಿಶೇಷವೆಂದರೆ ವಿದ್ಯುತ್ನಿಂದ ಬಹಳಷ್ಟು ಹಾನಿಯಾಗುತ್ತದೆ.
೩. ಬೆಂಕಿಯಿಂದ ಸಾಕಷ್ಟು ಹಾನಿಯಾಗುತ್ತದೆ, ಗಾಳಿ, ಗುಡುಗು, ಸಿಡಿಲು ಪಿಪರಿತವಾಗುತ್ತದೆ.
೪. ಮಲೆನಾಡು ಬಯಲು ಆಗುತ್ತದೆ ಬಯಲು ಮಲೆನಾಡು ಆಗುವಂತಹ ಮಳೆಯಾಗುತ್ತದೆ.
೫. ಈ ವರ್ಷ ಉತ್ತಮ ಮಳೆಯಾಗಲಿದೆ. ಅನೇಕ ಸ್ಥಳಗಳಲ್ಲಿ ಪ್ರವಾಹ ಉಂಟಾಗುತ್ತದೆ; ಆದರೆ ಹಲವೆಡೆ ಬರಗಾಲವೂ ಇರುತ್ತದೆ.
೬. ಜಗತ್ತು ವಾಯು ಮಾಲಿನ್ಯದಿಂದ ನರಳಲಿದೆ. ಭಾರತದ ರಾಜಧಾನಿ ದೆಹಲಿ ಸೇರಿದಂತೆ ವಿಶ್ವದ ಹಲವು ದೇಶಗಳು ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ.
೭. ಸುಂದರ ಹೆಣ್ಣುಮಕ್ಕಳ ಅಂಗಾಂಗಗಳು ಕಿತ್ತು ತಿನ್ನುತ್ತಾರೆ.
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple