
ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿ ಹನುಮಾನ ಜಯಂತಿಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಆಕ್ಷೇಪಾರ್ಹ ಪೋಸ್ಟ್ ಪ್ರಸಾರವಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಮತಾಂಧರು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದರು. ಈ ಪ್ರಕರಣದಲ್ಲಿ ಪೊಲೀಸರು ಎಐಎಂಐಎಂ (ಆಲ್ ಇಂಡಿಯಾ ಮಜಲಿಸ ಏ ಇತ್ತೆಹಾದುಲ ಮುಸ್ಲಿಂ ನ) ನಾಯಕ ಮತ್ತು ನಗರ ಸೇವಕ ನಜೀರ್ ಅಹ್ಮದ್ ಹೋನವಾಲ ಎಂಬವರನ್ನು ಬಂಧಿಸಿದರು, ಇದರ ಮೊದಲು ಇದೇ ಪ್ರಕರಣದಲ್ಲಿ ಈ ಪಕ್ಷದ ನಗರ ಸೇವಕಿ ಹುಸೇನಬಿ ನಲವತವಾಡ ಇವರ ಪತಿ ಇರ್ಫಾನ್ ನಲವತವಾಡ ಇವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೩೪ ಜನರನ್ನು ಬಂಧಿಸಲಾಗಿದೆ.
(ಸೌಜನ್ಯ : Asianet Suvarna News)
https://t.co/xWKmFudPmU
ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ವಾಟ್ಸಪ್ ಗ್ರೂಫ್ ರಚಿಸಿದ್ದು ನಿಜ, ಜನರನ್ನ ಸೇರಿಸಿದ್ದು ಸತ್ಯ. ಆದ್ರೆ ಕಲ್ಲೂ ತೂರಾಟ ಮಾಡಿಸಿದ್ದು ನಾನಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ವಸೀಂ ಪಠಾಣ್ ಬಾಯ್ಬಿಟ್ಟಿದ್ದಾನೆ.#HubballiRiots #Hubballi #AIMIM #KannadaNews— News18 Kannada (@News18Kannada) April 24, 2022
ಸಂಪಾದಕರ ನಿಲುವುಇಂತಹ ರಾಷ್ಟ್ರ ಘಾತಕ ಕೃತಿಗಳಲ್ಲಿ ಕೈವಾಡವಿರುವ ಪಕ್ಷವನ್ನು ನಿಷೇಧಿಸಲು ಜಾತ್ಯತೀತರು ಮತ್ತು ಪ್ರಗತಿಪರರು ಏಕೆ ಒತ್ತಾಯಿಸುತ್ತಿಲ್ಲ ? |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon