
ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿ ಹನುಮಾನ ಜಯಂತಿಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಆಕ್ಷೇಪಾರ್ಹ ಪೋಸ್ಟ್ ಪ್ರಸಾರವಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಮತಾಂಧರು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದರು. ಈ ಪ್ರಕರಣದಲ್ಲಿ ಪೊಲೀಸರು ಎಐಎಂಐಎಂ (ಆಲ್ ಇಂಡಿಯಾ ಮಜಲಿಸ ಏ ಇತ್ತೆಹಾದುಲ ಮುಸ್ಲಿಂ ನ) ನಾಯಕ ಮತ್ತು ನಗರ ಸೇವಕ ನಜೀರ್ ಅಹ್ಮದ್ ಹೋನವಾಲ ಎಂಬವರನ್ನು ಬಂಧಿಸಿದರು, ಇದರ ಮೊದಲು ಇದೇ ಪ್ರಕರಣದಲ್ಲಿ ಈ ಪಕ್ಷದ ನಗರ ಸೇವಕಿ ಹುಸೇನಬಿ ನಲವತವಾಡ ಇವರ ಪತಿ ಇರ್ಫಾನ್ ನಲವತವಾಡ ಇವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೩೪ ಜನರನ್ನು ಬಂಧಿಸಲಾಗಿದೆ.
(ಸೌಜನ್ಯ : Asianet Suvarna News)
https://t.co/xWKmFudPmU
ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ವಾಟ್ಸಪ್ ಗ್ರೂಫ್ ರಚಿಸಿದ್ದು ನಿಜ, ಜನರನ್ನ ಸೇರಿಸಿದ್ದು ಸತ್ಯ. ಆದ್ರೆ ಕಲ್ಲೂ ತೂರಾಟ ಮಾಡಿಸಿದ್ದು ನಾನಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ವಸೀಂ ಪಠಾಣ್ ಬಾಯ್ಬಿಟ್ಟಿದ್ದಾನೆ.#HubballiRiots #Hubballi #AIMIM #KannadaNews— News18 Kannada (@News18Kannada) April 24, 2022
ಸಂಪಾದಕರ ನಿಲುವುಇಂತಹ ರಾಷ್ಟ್ರ ಘಾತಕ ಕೃತಿಗಳಲ್ಲಿ ಕೈವಾಡವಿರುವ ಪಕ್ಷವನ್ನು ನಿಷೇಧಿಸಲು ಜಾತ್ಯತೀತರು ಮತ್ತು ಪ್ರಗತಿಪರರು ಏಕೆ ಒತ್ತಾಯಿಸುತ್ತಿಲ್ಲ ? |
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ