ನಗರದ ಹೊರವಲಯಕ್ಕೆ ಮಾಂಸದ ಅಂಗಡಿಗಳ ಸ್ಥಳಾಂತರ

ವಾರಾಣಸಿ (ಉತ್ತರ ಪ್ರದೇಶ) – ನಗರದ ಒಳಗಡೆಯಿರುವ ಮೀನು ಮತ್ತು ಮಾಂಸದ ಅಂಗಡಿಗಳನ್ನು ನಗರದ ಗಡಿಯಿಂದ ಹೊರಗೆ ಸ್ಥಳಾಂತರಿಸುವ ಯೋಜನೆಗೆ ವಾರಾಣಸಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
Meat and Fish to No Longer Be Available Within Varanasi City Limits
All such shops to be relocated outside the city
Such a decision should be implemented in every city that is a Hindu pilgrimage centre
PC: @AgraMirror pic.twitter.com/FSxuzyBTPi— Sanatan Prabhat (@SanatanPrabhat) June 7, 2026
ಮಹಾನಗರ ಪಾಲಿಕೆಯ ಯೋಜನೆಯ ಪ್ರಕಾರ, ನಗರದ ಗಡಿಯಿಂದ ಹೊರಗೆ ಸುಸಜ್ಜಿತ ‘ಮೀಟ್ ಮಾರ್ಕೆಟ್’ (ಮಾಂಸದ ಮಾರುಕಟ್ಟೆ) ಅಭಿವೃದ್ಧಿಪಡಿಸಲಾಗುವುದು.
काशी को व्यवस्थित और स्वच्छ बनाने की दिशा में बड़ा निर्णय!
जनहित और शहर के चहुंमुखी विकास के लिए में शनिवार को
नगर निगम की सदन बैठक कई ऐतिहासिक फैसले लिए गए हैं।
✅ शहर की सीमा से बाहर होंगे मीट-मांस व मछली बाजार:
काशी को और अधिक व्यवस्थित बनाने के लिए यह साहसिक निर्णय लिया… pic.twitter.com/FUpPnthMuH— Ashok Tiwari (@ashoktiwaribjp) June 6, 2026
ಅಲ್ಲಿಗೆ ಮೀನು-ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಮೊದಲ ಹಂತದಲ್ಲಿ ರಾಮನಗರ, ಸುಜಾಬಾದ್, ಗಣೇಶಪುರ, ಅವಲೇಶಪುರ ಮತ್ತು ಶಿವಪುರ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಮಾಂಸದ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನಗರದ ನಾಲ್ಕೂ ದಿಕ್ಕುಗಳಲ್ಲಿ ಬೇರೆ-ಬೇರೆ ಸ್ಥಳಗಳಲ್ಲಿ ಈ ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು. ಇದರಿಂದ ನಗರದ ಸ್ವಚ್ಛತಾ ವ್ಯವಸ್ಥೆ ಸುಧಾರಿಸಲಿದೆ ಮತ್ತು ಸಂಚಾರದ ಸಮಸ್ಯೆಯೂ ಕಡಿಮೆಯಾಗಲಿದೆ.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ಒಡಿಶಾ: ಇಂಜಿನಿಯರ್ನಿಂದ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ವಶ