ಗೌಹಾಟಿ (ಅಸ್ಸಾಂ)ಯಿಂದ ೧೦ ಲಕ್ಷ ನಕಲಿ ನೋಟುಗಳು ವಶಕ್ಕೆ!
ಪೋಲೀಸರು ಗೌಹಾಟಿಯ ಲೊಖರಾ ಭಾಗದಲ್ಲಿ ೧೦ ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪೋಲೀಸರು ಗೌಹಾಟಿಯ ಲೊಖರಾ ಭಾಗದಲ್ಲಿ ೧೦ ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮ. ಗಾಂಧಿ ಇವರ ಬಗ್ಗೆ ಮಾಡಿರುವ ಟೀಕೆ ಸಹಿಸದಿರುವ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ವೀರ ಸಾವರ್ಕರ್ ಇವರನ್ನು ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಾರೆ ಇದನ್ನು ತಿಳಿದುಕೊಳ್ಳಿ !
ಆಸ್ಸಾಂನಲ್ಲಿ ಒಂದಕ್ಕಿಂತ ಹೆಚ್ಚಿನ ವಿವಾಹಗಳ ಮೇಲೆ ನಿರ್ಬಂಧ ಹೇರುವ ಕಾನೂನು ತರಲು ಆಸ್ಸಾಂನ ಮುಖ್ಯಮಂತ್ರಿ ಹಿಮಂತಾ ಬಿಸ್ವ ಸರಮಾರವರು ಸಿದ್ಧತೆ ನಡೆಸಿದ್ದಾರೆ. ಈ ದೃಷ್ಟಿಯಿಂದ ಜನತೆಯಿಂದ ಈ ಪ್ರಸ್ತಾಪಿತ ಕಾನೂನಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಸ್ವಾಗತಿಸಲಾಗಿದೆ.
ಆಸ್ಸಾಂನಲ್ಲಿ ನುಸುಳುಕೊರರ ಸಂಖ್ಯೆಯು ಹೆಚ್ಚಿದೆ. ಆದ್ದರಿಂದ ಮತಾಂಧ ಮುಸಲ್ಮಾನ ಬಹುಸಂಖ್ಯಾತರಿರುವ ಮತಗಟ್ಟೆಗಳಿಂದ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಯತ್ನದಲ್ಲಿರುತ್ತಾರೆ. ರಾಜ್ಯದ ಸುರಕ್ಷೆಯ ಮೇಲೆ ಇದರಿಂದ ನೇರವಾದ ಪರಿಣಾಮವಾಗುತ್ತಿದೆ.
ಕಾಂಗ್ರೆಸಿಗರಿಂದ ಇದಕ್ಕೂ ಮಿಗಿಲಾಗಿ ಇನ್ನೇನು ನಿರೀಕ್ಷಿಸಬಹುದು ? ಬೋರಾ ಇವರು ಇತರ ಧರ್ಮದವರ ಶ್ರದ್ಧೆಯ ಬಗ್ಗೆ ಇಂತಹ ಹೇಳಿಕೆ ನೀಡಿದ್ದರೆ ಅವರ ಶಿರಚ್ಛೇದದ ಫತ್ವಾಗಳು ಜಾರಿಯಾಗುತ್ತಿತ್ತು !
ರಾಜ್ಯದ ಗೋಲಪಾರಾ ಜಿಲ್ಲೆಯ ಭಾಜಪದ ಮಹಿಳಾ ನಾಯಕಿ ಜೋನಾಲಿ ನಾಥಳನ್ನು ಅವಳ ಮುಸಲ್ಮಾನ ಪ್ರಿಯಕರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ಹಸನುರ್ ಇಸ್ಲಾಮ್ ಹತ್ಯೆ ಮಾಡಿ, ಶವವನ್ನು ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಮೇಲೆಸೆದನು. ಈ ಘಟನೆ ಜೂನ 11 ರಂದು ಸಾಯಂಕಾಲ ನಡೆದಿದ್ದು ಇಸ್ಲಾಮ್ ಗೆ ಜೂನ 12 ರಂದು ಬೆಳಿಗ್ಗೆ ಬಂಧಿಸಲಾಗಿದೆ.
ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನನ್ನು ಭಯೋತ್ಪಾದಕ ಎಂದು ಹೇಳುವ ಮತ್ತು ಅವರಿಗೆ ಅವಾಚ್ಯ ಶಬ್ದ ಬಳಿಸಿದ ಪೋಸ್ಟಗಳನ್ನು ಇನ್ಸ್ಟಾಗ್ರಾಮ್ ಮೂಲಕ ಪ್ರಸಾರ ಮಾಡಿದ್ದ ಮತಾಂಧ ಮುಸಲ್ಮಾನ ಸಿರಾಜುಲ್ ಫರ್ಹಾದ್ನನ್ನು ಬಂಧಿಸಲಾಗಿದೆ.
ಇಂತಹ ಕಾಮುಕರನ್ನು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿದರೆ ಆಶ್ಚರ್ಯ ಪಡಬಾರದು !
ಮಹಿಳೆಯು ಉಸ್ಮಾನ್ನ ಶಿಶ್ನವನ್ನು ಕತ್ತರಿಸಿದಳು
ಪಿ.ಎಫ್.ಐ. ಮೇಲೆ ಕೇವಲ ನಿಷೇಧಿಸಿದರೆ ಸಾಲದು, ಅದರ ಬುಡಸಹಿತ ಕಿತ್ತೊಗೆಯಲು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿ ಪ್ರಯತ್ನಿಸಬೇಕಾಗಿದೆಯೆಂದು ಇದರಿಂದ ಕಂಡು ಬರುತ್ತದೆ !