ಭಾರತದಲ್ಲಿ ಮಾವೋವಾದದ ಅಂತ್ಯ ?
‘ಸಾಕಷ್ಟು ಅನ್ನ, ನಿವಾಸ, ಔಷಧಗಳು ಸಿಗದಿರುವವರು ನಕ್ಸಲರಾಗುತ್ತಾರೆ’, ಎಂದು ಚಿತ್ರಣವನ್ನು ಅವರಿಂದ ಬಣ್ಣಿಸಲಾಗುತ್ತದೆ. ಭಾರತದಾದ್ಯಂತ ಬಡವರಿದ್ದಾರೆ; ಆದರೆ ಅವರು ನಕ್ಸಲರಾಗುವುದಿಲ್ಲ. ಆದ್ದರಿಂದ ಅವರ ಈ ಅಭಿಪ್ರಾಯವು ಅತ್ಯಂತ ಮೋಸಗಾರಿಕೆಯ ಹಾಗೂ ದಾರಿತಪ್ಪಿಸುವುದಾಗಿದೆ.
‘ಸಾಕಷ್ಟು ಅನ್ನ, ನಿವಾಸ, ಔಷಧಗಳು ಸಿಗದಿರುವವರು ನಕ್ಸಲರಾಗುತ್ತಾರೆ’, ಎಂದು ಚಿತ್ರಣವನ್ನು ಅವರಿಂದ ಬಣ್ಣಿಸಲಾಗುತ್ತದೆ. ಭಾರತದಾದ್ಯಂತ ಬಡವರಿದ್ದಾರೆ; ಆದರೆ ಅವರು ನಕ್ಸಲರಾಗುವುದಿಲ್ಲ. ಆದ್ದರಿಂದ ಅವರ ಈ ಅಭಿಪ್ರಾಯವು ಅತ್ಯಂತ ಮೋಸಗಾರಿಕೆಯ ಹಾಗೂ ದಾರಿತಪ್ಪಿಸುವುದಾಗಿದೆ.
ಆಧ್ಯಾತ್ಮಿಕ ಕ್ಷಮತೆ ಇಲ್ಲದ ಕಾರಣ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿಲ್ಲವೋ, ಅವರು ಸಂತರಿಗೆ ‘ಅವರು ಸಂತರಲ್ಲ’ ಎನ್ನುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ವೈದ್ಯರಿಗೆ ‘ಅವರು ವೈದ್ಯರಲ್ಲ’ ಎಂದು ಹೇಳುವಂತೆ ಹಾಸ್ಯಾಸ್ಪದವಾಗಿದೆ.
ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ, ಅವರು ಮುಂದಿನ ಸಂಖ್ಯೆಯನ್ನು ಸಂಪರ್ಕಿಸಬೇಕು.
ಇದು ‘ಸಬ್ ಚಲ್ತಾ ಹೈ’ ಅಲ್ಲ ‘ಕೇವಲ್ ಸಚ್ ಚಲ್ತಾ ಹೈ !’ ಎಂಬುದು ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಕಂಡುಬಂದಿದೆ, ಎಂದು ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರದಲ್ಲಿ ‘ಶಾರದಾ ಪಂಡಿತ್’ ಈ ಪಾತ್ರ ನಿರ್ವಹಿಸಿದ ಖ್ಯಾತ ನಟಿ ಭಾಷಾ ಸುಂಬಲಿ ಇವರು ಪ್ರತಿಪಾದಿಸಿದ್ದಾರೆ.
ಮೇಲ್ನೋಟಕ್ಕೆ ನ್ಯಾಯಾಧೀಶರು ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದರೂ ಈ ನಿರ್ಣಯಕ್ಕೆ ಪ್ರತ್ಯೇಕವಾದ ಮಹತ್ವವಿದೆ. ನ್ಯಾಯಾಧೀಶರು ತಮ್ಮ ತೀರ್ಪುಪತ್ರದಲ್ಲಿ ಹೇಳುತ್ತಾರೆ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳ ಪಾತ್ರವು ಮಹತ್ವದ್ದಾಗಿದೆ. ಸದ್ಯ ಸ್ಥಿತಿಯಲ್ಲಿ ಕೆಲವು ವಿಷಯಗಳನ್ನು ದುರ್ಲಕ್ಷ ಮಾಡಲಾಗುತ್ತದೆ.
‘ಹಿಂದೂ ರಾಷ್ಟ್ರದ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಿದೆ. ಅದಕ್ಕಾಗಿ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ತಮ್ಮಲ್ಲಿರುವ ಸತ್ತ್ವಗುಣವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಭಗವಂತನ ಭಕ್ತರಾಗಬೇಕಾಗಿದೆ’
ಮೋಕ್ಷಪ್ರಾಪ್ತಿಯು ಅಂತಿಮ ಧ್ಯೇಯವಾಗಿದೆ. ೮೪ ಲಕ್ಷ ಜೀವಿಗಳಲ್ಲಿ ಮನುಷ್ಯ ಜನ್ಮ ಬಿಟ್ಟರೆ ಬೇರೆ ಪ್ರಾಣಿಗಳಿಗೆ ಮೋಕ್ಷ ಇಲ್ಲ. ಪ್ರಾಣಿಗಳಿಗೆ ಭೋಗಜೀವನ ಮಾತ್ರ ಇದೆ. ಆಮೆ ಅತ್ಯಂತ ಸಾತ್ತ್ವಿಕ ಪ್ರಾಣಿ ಆಗಿದ್ದರೂ ಅದಕ್ಕೆ ಮೋಕ್ಷ ಇಲ್ಲ, ಇತರ ಸಾತ್ತ್ವಿಕ ಪ್ರಾಣಿಗಳಾದ ಗಜ ಮತ್ತು ಗೋವುಗಳಿಗೂ ಮೋಕ್ಷ ಇಲ್ಲ.
ಪುದಿನಾ ಮಳೆಗಾಲದಲ್ಲಿ ಅಂಗಳದಲ್ಲಿ ಬೆಳೆಯುವ ಹುಲ್ಲಿನಂತೆ ಅಡ್ಡ ಬೆಳೆಯುವುದರಿಂದ ಕುಂಡವು ಅಗಲವಾಗಿದ್ದರೆ ಯಾವಾಗಲೂ ಒಳ್ಳೆಯದು. ಇದರಿಂದ ಕುಂಡದ ಬದಲಾಗಿ ಅಗಲವಾದ ಟಬ್ ಇತ್ಯಾದಿ ಉಪಯೋಗಿಸಿದರೆ ಒಳ್ಳೆಯದು.
ಈ ಗ್ರಂಥಗಳನ್ನು ಓದಿದ ನಂತರ, ಅನೇಕರು ತಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಅನುಭವಿಸಿದ್ದಾರೆ. ಈ ಗ್ರಂಥಗಳ ಮೂಲಕ, ನಮ್ಮ ಜೀವನಕ್ಕೆ ಗುರುಭಕ್ತಿ ಮತ್ತು ಈಶ್ವರಭಕ್ತಿಗಳ ಸ್ಪರ್ಶಶಿಲೆಯ ಸ್ಪರ್ಶವಾಗುತ್ತದೆ ಮತ್ತು ಅವು ನಮ್ಮ ಜೀವನವನ್ನು ಬೆಳಗಿಸುತ್ತವೆ.
ನನ್ನ ಚಿತ್ರಗಳನ್ನು ನೋಡಿ ಗುರುದೇವರು ನಗಬಹುದೇನೋ ಎಂದು ಅನಿಸಿತು; ಆದರೆ ಹಾಗೇನು ಆಗಲಿಲ್ಲ. ಯಾರಾದರೊಬ್ಬ ಉಚ್ಚ ಮಟ್ಟದ ಕಲಾಕಾರನನ್ನು ಪ್ರಶಂಸಿಸುವಂತೆ ಪ.ಪೂ. ಗುರುದೇವರು ನನ್ನ ಪ್ರಶಂಸೆಯನ್ನು ಮಾಡಿದರು.