ಭಾರತದಲ್ಲಿ ಇಸ್ರೇಲ್ ಗೆ ಅಭೂತಪೂರ್ವ ಬೆಂಬಲ!
ನೆತನ್ಯಾಹು ಅವರು ಮಾತು ಮುಂದುವರಿಸಿ, ಇಸ್ರೇಲ್ ನ ಜಾಗತಿಕ ಕಾರ್ಯತಂತ್ರದಲ್ಲಿ ಭಾರತಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಅನನ್ಯವಾಗಿದೆ. ಭಾರತದ ಜನರಲ್ಲಿ ಇಸ್ರೇಲ್ ಕುರಿತು ವಿಶೇಷವಾದ ಆತ್ಮೀಯತೆಯಿದೆ.
ನೆತನ್ಯಾಹು ಅವರು ಮಾತು ಮುಂದುವರಿಸಿ, ಇಸ್ರೇಲ್ ನ ಜಾಗತಿಕ ಕಾರ್ಯತಂತ್ರದಲ್ಲಿ ಭಾರತಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಅನನ್ಯವಾಗಿದೆ. ಭಾರತದ ಜನರಲ್ಲಿ ಇಸ್ರೇಲ್ ಕುರಿತು ವಿಶೇಷವಾದ ಆತ್ಮೀಯತೆಯಿದೆ.
ಈ ವಿಷಯದಲ್ಲಿ ಭಾರತವು ನಿರ್ಧಾರ ತೆಗೆದುಕೊಳ್ಳುವಂತೆ ಇಸ್ರೇಲ್ ಪದೇ ಪದೇ ವಿನಂತಿಸಿದೆ ಎಂದು ಇಸ್ರೇಲಿ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಐ.ಆರ್.ಜಿ.ಸಿ.ಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲದೆ ಇತರ ಪ್ರದೇಶಗಳಿಗೂ ಅಪಾಯ ಉಂಟಾಗಿದೆ.
ಇದುವರೆಗೆ ಪತ್ತೆಹಚ್ಚಲಾದ ಸುರಂಗಗಳ ಪೈಕಿ ಇವು ಎಲ್ಲಕ್ಕಿಂತ ಉದ್ದದ ಸುರಂಗಗಳಾಗಿದ್ದವು ಎಂದು ಇಸ್ರೇಲಿ ಸೈನ್ಯವು ಸ್ಪಷ್ಟಪಡಿಸಿದೆ. ಈ ಸುರಂಗಗಳು ೨೫ ಮೀಟರ್ ಆಳದವರೆಗೆ ವಿಸ್ತರಿಸಿದ್ದವು.
ಹಮಾಸ್ಗೆ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕವಿದೆ ಎಂಬ ಇಸ್ರೇಲ್ನ ದಾವೆ
ಕಳೆದ ತಿಂಗಳು ತೆಲ್ ಅವಿವ್ ನಗರದ ಮೇಲೆ ಸಾವಿರಾರು ಕಾಗೆಗಳ ಹಿಂಡುಗಳು ಸುಳಿದಾಡುತ್ತಿರುವುದು ಕಂಡುಬಂದಿತ್ತು. ಇರಾನ್ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಇದನ್ನು ವಿನಾಶದ ಸಂಕೇತವೆಂದು ನೋಡಲಾಗಿತ್ತು ಮತ್ತು ಬೈಬಲ್ನ ವಚನಗಳೊಂದಿಗೆ ಇದನ್ನು ಜೋಡಿಸಲಾಗಿತ್ತು.
‘ಆಪರೇಷನ್ ಎಪಿಕ್ ಫ್ಯೂರಿ’ ಎಂಬ ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ನ ಗುರಿ ಸಂಪೂರ್ಣವಾಗಿ ಸ್ಪಷ್ಟವಾಗಿದೆ; ಆದರೆ ಯುದ್ಧ ಮುಕ್ತಾಯಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ.
ಇರಾನ್ ಮೇಲೆ ದಾಳಿ ಮಾಡುವ ಯೋಜನೆಯನ್ನು ದಾಳಿಗಿಂತ ಕೇವಲ ೨ ದಿನಗಳ ಮೊದಲು ನಿರ್ಧರಿಸಲಾಗಿತ್ತು ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೇನ್ ಅಜಾರ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಇಸ್ರೇಲ್ ಮಧ್ಯಪ್ರಾಚ್ಯದ ಬಹುಭಾಗವನ್ನು ತನ್ನ ವಶಕ್ಕೆ ಪಡೆದರೂ ತೊಂದರೆ ಇಲ್ಲವೆಂದು ಅಮೆರಿಕದ ರಾಯಭಾರಿ ಮೈಕ್ ಹಕಾಬಿ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, 14 ಅರಬ್-ಇಸ್ಲಾಮಿಕ್ ದೇಶಗಳು ಜಂಟಿಯಾಗಿ ಖಂಡಿಸಿವೆ.
ಈ ಘಟನೆಯಿಂದ ಟೀಕೆಗಳು ವ್ಯಕ್ತ; ಸಿರಿಯಾ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದಾಗ ಬಾಂಬ್ ಸ್ಫೋಟ; ೬ ಕ್ಕಿಂತ ಹೆಚ್ಚು ಜನರು ಗಾಯ. ಅಂದರೆ, ಮುಸಲ್ಮಾನರೇ ಸ್ವತಃ ನಮಾಜ್ ಮಾಡುತ್ತಿರುವ ಮುಸಲ್ಮಾನರನ್ನು ಬಾಂಬ್ ಸ್ಫೋಟಗಳ ಮೂಲಕ ಕೊಲ್ಲುತ್ತಾರೆ, ಇಂತಹ ಘಟನೆಗಳು ಹಲವು ಬಾರಿ ನಡೆದಿವೆ ಮತ್ತು ನಡೆಯುತ್ತಿವೆ
ಇಸ್ರೇಲ್ ಲಷ್ಕರ್-ಎ-ತೊಯ್ಬಾವನ್ನು ಈ ಮೊದಲೇ ನಿಷೇಧಿಸಿದ್ದು ಭಾರತವೂ ಹಮಾಸ್ ಮೇಲೆ ನಿಷೇಧ ಹೇರಬೇಕು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಹಮಾಸ್ ಅನ್ನು ಅಮೆರಿಕ, ಬ್ರಿಟನ್, ಕೆನಡಾ ಮತ್ತು ಇತರ ಅನೇಕ ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ.