Israel Iran War : ಇಸ್ರೇಲ್ ನಿಂದ ಸತತ ನಾಲ್ಕನೇ ದಿನವೂ ಇರಾನ್ ಮೇಲೆ ದಾಳಿ
ಇಸ್ರೇಲ್ ಸತತ ನಾಲ್ಕನೇ ದಿನ, ಅಂದರೆ ಜೂನ್ 16 ರಂದು ಬೆಳಗ್ಗೆ ಇರಾನ್ ಮೇಲೆ ಕ್ಷಿಪಣಿಗಳ ಮೂಲಕ ಆಕ್ರಮಣ ಮಾಡಿದೆ. ಇದರಲ್ಲಿ 8 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಸ್ರೇಲ್ ಸತತ ನಾಲ್ಕನೇ ದಿನ, ಅಂದರೆ ಜೂನ್ 16 ರಂದು ಬೆಳಗ್ಗೆ ಇರಾನ್ ಮೇಲೆ ಕ್ಷಿಪಣಿಗಳ ಮೂಲಕ ಆಕ್ರಮಣ ಮಾಡಿದೆ. ಇದರಲ್ಲಿ 8 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಹಮಾಸ್ 2 ವರ್ಷಗಳ ಹಿಂದೆ ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ಇಸ್ರೇಲ್ ನ ಪ್ಯಾಲೆಸ್ಟೈನ್ ಜನರು ಸಹಾಯ ಮಾಡಿದ್ದರು, ಎಂಬುದು ಬಹಿರಂಗವಾಗಿದೆ. ಆದ್ದರಿಂದ ಅವರ ಬಗ್ಗೆ ಇಸ್ರೇಲ್ ನ ಯಹೂದಿ ಜನರಲ್ಲಿ ದ್ವೇಷವಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ?
ಇಸ್ರೇಲ್ ಜೂನ್ 14 ರ ರಾತ್ರಿ ಮತ್ತೆ ಇರಾನ್ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಇದರಲ್ಲಿ ಇರಾನಿನ ರಾಜಧಾನಿ ಟೆಹರಾನನಲ್ಲಿರುವ ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ಮಾಹಿತಿ ನೀಡಿದೆ.
ಇರಾನ್ ಮೇಲೆ ನಡೆದ ದಾಳಿಗಳೊಂದಿಗೆ ಅಮೆರಿಕಕ್ಕೆ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಇರಾನ್ ಅಮೆರಿಕದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೆ, ಅಮೆರಿಕದ ಸೇನೆ ಪೂರ್ಣ ಶಕ್ತಿಯೊಂದಿಗೆ ಪ್ರತಿದಾಳಿ ಮಾಡುತ್ತದೆ.
ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಕ್ಷಮೆ ಕೇಳಿವೆ. ಇಸ್ರೇಲ್ ಇರಾನಿನ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ಮಾಹಿತಿ ನೀಡಲು ‘X’ ನಲ್ಲಿ (ಹಿಂದಿನ ಟ್ವಿಟರ್) ಒಂದು ಮಾಹಿತಿಯನ್ನು ಪ್ರಸಾರ ಮಾಡಿತ್ತು. ಇದರಲ್ಲಿ ಒಂದು ನಕ್ಷೆಯನ್ನು ತೋರಿಸಲಾಗಿತ್ತು.
ಒಟ್ಟಾರೆ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ನೋಡಿದರೆ, ಇದು ವೇಗವಾಗಿ ಮೂರನೇ ಮಹಾಯುದ್ಧದತ್ತ ಸಾಗುತ್ತಿದೆ ಎಂದು ತೋರುತ್ತದೆ. ಈ ದೃಷ್ಟಿಯಿಂದ, ಸರಕಾರವು ಸಿದ್ಧವಾಗುವುದು ಮತ್ತು ನಾಗರಿಕರಿಂದಲೂ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ!
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಕಟ್ಟರವಾದಿ ಸಂಘಟನೆಗಳು ಟಾಟಾ ಸಮೂಹದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ‘ಇಂಡಿಯನ್ ಪೀಪಲ್ ಇನ್ ಸಾಲಿಡಾರಿಟಿ ವಿತ್ ಪ್ಯಾಲೆಸ್ಟೈನ್’ (ಐ.ಪಿ.ಎಸ್.ಪಿ.) ಎಂಬ ಸಂಘಟನೆಯು ಇದರ ನೇತೃತ್ವ ವಹಿಸಿದೆ.
ಗಾಜಾದಲ್ಲಿ ಮುಸ್ಲಿಮರ ಪ್ರಸ್ತುತ ಪರಿಸ್ಥಿತಿಯು ಹಮಾಸ್ಗೆ ಬೆಂಬಲ ನೀಡಿದ್ದರಿಂದಲೇ ಆಗಿದೆ. ಇಷ್ಟೆಲ್ಲಾ ಆದರೂ ಅವರು ಹಮಾಸ್ ಅನ್ನು ವಿರೋಧಿಸುವುದಿಲ್ಲ, ಅದರ ಬಗ್ಗೆ ಮಾಹಿತಿ ನೀಡುವುದಿಲ್ಲ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ‘ಸಣ್ಣ ಮಾದರಿ’ ಎಂದು ಕರೆದಿದ್ದಾರೆ.
ಸೌದಿ ಅರೇಬಿಯಾ ಆಗಿರಲಿ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ ಇರಲಿ, ಯಾರೂ ಪಾಕಿಸ್ತಾನಕ್ಕೆ ಭಿಕ್ಷೆ ನೀಡುವುದಿಲ್ಲ. ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ಯಾವುದೇ ದೇಶದ ಹೆಸರನ್ನು ಪಾಕಿಸ್ತಾನ ಹೇಳುತ್ತಿದ್ದರೆ, ಅದು ಅವರು ಕಂಡ ಹಗಲುಗನಸು.