‘ಯಾರು ಸತ್ಕುಲದಲ್ಲಿ ಜನಿಸಿದ್ದಾರೆ, ಸದಾಚಾರಿಯಾಗಿದ್ದಾರೆ, ಶುದ್ಧ ಭಾವನೆಗಳನ್ನು ಹೊಂದಿದ್ದಾರೆ, ಇಂದ್ರಿಯಗಳನ್ನು ತಮ್ಮ ಹತೋಟಿಯಲ್ಲಿರಿಸಿದ್ದಾರೆ, ಯಾರು ಎಲ್ಲಾ ಶಾಸ್ತ್ರಗಳ ಸಾರವನ್ನು ಅರಿತಿದ್ದಾರೆ, ಪರೋಪಕಾರಿಯಾಗಿದ್ದಾರೆ. ಸದಾ ಭಗವಂತನ ಅನು ಸಂಧಾನದಲ್ಲಿರುತ್ತಾರೆ, ಯಾರ ವಾಣಿ ಚೈತನ್ಯಮಯವಾಗಿದೆ, ಯಾರಲ್ಲಿ ತೇಜಸ್ಸು ಮತ್ತು ಆಕರ್ಷಣಶಕ್ತಿಯಿದೆ, ಯಾರು ಶಾಂತವಾಗಿರುತ್ತಾರೋ; ಯಾರು ವೇದ, ವೇದಾರ್ಥಗಳನ್ನು ತಿಳಿದಿದ್ದಾರೆ; ಯೋಗಮಾರ್ಗದಲ್ಲಿ ಯಾರ ಪ್ರಗತಿಯಿದೆ. ಯಾರ ಹೃದಯವು ಈಶ್ವರನಂತಿದೆ (ಅವರ ಕಾರ್ಯಗಳು ಈಶ್ವರನ ಇಚ್ಛೆಯಿಂದ ಆಗುತ್ತವೆ) ಇಂತಹ ಗುಣಗಳು ಯಾರಲ್ಲಿವೆಯೋ ಅವರೇ ಶಾಸ್ತ್ರಸಮ್ಮತ ಗುರುಗಳಾಗಲು ಅರ್ಹರಾಗಿದ್ದಾರೆ. ಅಂತಹ ಗುರುಗಳ ದೀಕ್ಷೆ ಪಡೆದ ಶಿಷ್ಯನ ಮಾತ್ರವಲ್ಲದೆ ಇಡೀ ಜಗತ್ತಿನ ಹಿತವನ್ನುಂಟುಬಲ್ಲರು. (ಸಂದರ್ಭ : ಶಾರದಾತಿಲಕ) – ಪರಾತ್ಪರ ಗುರು (ದಿ.) ಪರಶರಾಮ ಪಾಂಡೆ ಮಹಾರಾಜರು (೩೦.೬.೨೦೧೮)
ನಿಜವಾದ ಗುರುಗಳ ಲಕ್ಷಣಗಳು
ಸಂಬಂಧಿತ ಲೇಖನಗಳು
- Sanatan Sanstha : ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಪುಣೆಯಲ್ಲಿ ‘ಸನಾತನ ಗೌರವ ದಿಂಡಿ(ಮೆರವಣಿಗೆ) !
- ಪ್ರೀತಿಸ್ವರೂಪ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಮತ್ತು ಅವರ ಚೈತನ್ಯಮಯ ನಿವಾಸಸ್ಥಾನ !
- ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ‘ಹಾರ್ಟ್ ಫುಲ್ ನೆಸ್’ನ ಮಾರ್ಗದರ್ಶಕ ಕಮಲೇಶಜಿ ಪಟೇಲ ಇವರಿಗೆ ‘ಗ್ಲೋಬಲ್ ಎಂಬ್ಯಾಸ್ಯಡರ್ ಆಫ್ ಪಿಸ್ ಬಿಲ್ಡಿಂಗ್ ಅಂಡ್ ಫೇಥ’ ಪ್ರಶಸ್ತಿ !
- ಜಗತ್ತಿನಲ್ಲಿನ ಸಮಸ್ಯೆಗಳು ಕಟ್ಟರವಾದಿ ಮತಾಂಧರಿಂದ ನಿರ್ಮಾಣವಾಗುತ್ತವೆ ವಿನಃ ಶ್ರದ್ಧೆಯಿಂದ ಅಲ್ಲ ! – ದಾಜಿ, ‘ಹಾರ್ಟಫುಲ್ ನೆಸ್’