ಔರಂಗಜೇಬನ ಸಾಮ್ರಾಜ್ಯದ ಬೆನ್ನೆಲುಬನ್ನೇ ಮುರಿದ ಮರಾಠರು !
ಔರಂಗಜೇಬನಿಗೆ ಸತತವಾದ ಮರಾಠರ ಆಕ್ರಮಣದಿಂದ ಮಹಾರಾಷ್ಟ್ರವನ್ನು ಬಿಟ್ಟು ಪಲಾಯನಗೈಯಬೇಕಾಗಬಹುದು ಎಂದು ಅನಿಸುತ್ತಿತ್ತು; ಆದರೆ ಮರಾಠರು ಇಷ್ಟಕ್ಕೆ ನಿಲ್ಲಲಿಲ್ಲ. ಸಂತಾಜಿ ಘೋರಪಡೆ ಇವರು ಮುಂದಿನ ಆಕ್ರಮಣ ರಾಯಗಡದ ಮೇಲೆ ಮಾಡಿದರು.
ಔರಂಗಜೇಬನಿಗೆ ಸತತವಾದ ಮರಾಠರ ಆಕ್ರಮಣದಿಂದ ಮಹಾರಾಷ್ಟ್ರವನ್ನು ಬಿಟ್ಟು ಪಲಾಯನಗೈಯಬೇಕಾಗಬಹುದು ಎಂದು ಅನಿಸುತ್ತಿತ್ತು; ಆದರೆ ಮರಾಠರು ಇಷ್ಟಕ್ಕೆ ನಿಲ್ಲಲಿಲ್ಲ. ಸಂತಾಜಿ ಘೋರಪಡೆ ಇವರು ಮುಂದಿನ ಆಕ್ರಮಣ ರಾಯಗಡದ ಮೇಲೆ ಮಾಡಿದರು.
ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮುಸಲ್ಮಾನರ ಮತಗಳಿಗಾಗಿ ಪುತ್ತಳಿ ಬೇರೆ ಸ್ಥಳದಲ್ಲಿ ಸ್ಥಾಪಿಸುವ ಸಾಧ್ಯತೆ ಇದೆ, ಇದನ್ನು ತಿಳಿದುಕೊಳ್ಳಿ ?
ಕೆನಡಾದಲ್ಲಿರುವ ಖಲಿಸ್ತಾನ್ ಪರ ಸಿಖ್ಖರು ಈಗ ಏಕೆ ಮೌನವಾಗಿದ್ದಾರೆ ?
ಇತಿಹಾಸದ ಮೇಲಾಧಾರಿತವಾದ ಚಲನಚಿತ್ರಗಳ ವಿಷಯದಲ್ಲಿ ಸತತವಾಗಿ ನಿರ್ಮಾಣವಾಗುವ ವಾದಗಳ ಹಿನ್ನೆಲೆಯಲ್ಲಿ ಇಂತಹ ಚಲನಚಿತ್ರಗಳ ಸತ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಧೋರಣೆಯನ್ನು ನಿಶ್ಚಯಿಸಬೇಕು !
ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಪ್ರತಿಜ್ಞೆ ತೆಗೆದುಕೊಳ್ಳುವ ಮೊದಲು ದೇಶದ ಸ್ಥಿತಿ ಹೇಗಿತ್ತೋ ಇಂದು ಕೂಡ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಶಿವರಾಜ್ಯಾಭಿಷೇಕ ದಿನದಂದು ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಶಿ-ಮಥುರಾವನ್ನು ಸ್ವತಂತ್ರಗೊಳಿಸಲು ಶಿವರಾಯರ ಸಂಕಲ್ಪವಿತ್ತು.
ನಟ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ‘ಪೃಥ್ವಿರಾಜ್’ಕ್ಕೆ ವಿರೋಧವಾಗುತ್ತಿದೆ. ಚಂಡಿಗಡದಲ್ಲಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸದಸ್ಯರು ಅಕ್ಷಯ ಕುಮಾರ್ ಇವರ ಪ್ರತಿಮೆಯನ್ನು ಸುಟ್ಟುಹಾಕಿದರು. ಮತ್ತೊಂದೆಡೆ, ಕರಣಿ ಸೇನೆಯು ಚಿತ್ರದ ಹೆಸರನ್ನು ‘ಪೃಥ್ವಿರಾಜ್’ ನಿಂದ ‘ಸಾಮ್ರಾಟ ಪೃಥ್ವಿರಾಜ್ ಚೌಹಾನ್’ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದೆ.