
ನವ ದೆಹಲಿ – ನಟ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ‘ಪೃಥ್ವಿರಾಜ್’ಕ್ಕೆ ವಿರೋಧವಾಗುತ್ತಿದೆ. ಚಂಡಿಗಡದಲ್ಲಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸದಸ್ಯರು ಅಕ್ಷಯ ಕುಮಾರ್ ಇವರ ಪ್ರತಿಮೆಯನ್ನು ಸುಟ್ಟುಹಾಕಿದರು. ಮತ್ತೊಂದೆಡೆ, ಕರಣಿ ಸೇನೆಯು ಚಿತ್ರದ ಹೆಸರನ್ನು ‘ಪೃಥ್ವಿರಾಜ್’ ನಿಂದ ‘ಸಾಮ್ರಾಟ ಪೃಥ್ವಿರಾಜ್ ಚೌಹಾನ್’ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದೆ.
Protest against #AkshayKumar‘s #Prithviraj in Chandigarh, actor’s effigy burnthttps://t.co/nKj16wqlbZ
— India Today Showbiz (@Showbiz_IT) June 17, 2021
ಕರಣಿ ಸೇನೆಯ ಯುವ ಶಾಖೆಯ ಅಧ್ಯಕ್ಷ ಮತ್ತು ಚಲನಚಿತ್ರದ ನಿರ್ಮಾಪಕ ಸುರಜಿತ ಸಿಂಹ ಅವರು, ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದೇ ಇದ್ದರೆ, ಅದರ ಪರಿಣಾಮಗಳನ್ನು ಅವರು ಅನುಭವಿಸಬೇಕಾಗಬಹುದು. ‘ಪದ್ಮಾವತ್’ ಸಮಯದಲ್ಲಿ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿಯವರೊಂದಿಗೆ ಏನು ಆಯಿತು ಅದು ಈ ಚಿತ್ರದ ನಿರ್ಮಾಪಕರೊಂದಿಗೂ ಆಗಬಹುದು ಎಂದಿದ್ದಾರೆ. ಭನ್ಸಾಲಿಯವರು ತಮಗಾದ ವಿರೋಧದ ನಂತರ ‘ಪದ್ಮಾವತಿ’ ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಾಯಿಸಿದ್ದರು.
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !