ಅಕ್ಷಯ ತದಿಗೆಯಂದು ಬೀಜ ಬಿತ್ತನೆಯ ಲಾಭ !
‘ಯುಗಾದಿ’ಯಂದು ಊಳಿದಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತದಿಗೆಯ ಒಳಗೆ ಪೂರ್ಣಗೊಳಿಸಬೇಕು.
‘ಯುಗಾದಿ’ಯಂದು ಊಳಿದಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತದಿಗೆಯ ಒಳಗೆ ಪೂರ್ಣಗೊಳಿಸಬೇಕು.
ಈ ದಿನ ದೇವರನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಉದಕಕುಂಭವನ್ನು ದಾನ ಮಾಡಬೇಕು. ಉದಕಕುಂಭವನ್ನೇ ‘ಸರ್ವ ಸಮಾವೇಶಕ ಸ್ತರದಲ್ಲಿನ ನಿರ್ಗುಣಪಾತ್ರೆ’ ಎನ್ನುತ್ತಾರೆ.
ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ-ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ.
ಮಂತ್ರದಲ್ಲಿನ ‘ಸೂರ್ಯ’, ‘ಅಗ್ನಿ’, ‘ಪ್ರಜಾಪತಿ’ ಈ ಶಬ್ದಗಳು ಈಶ್ವರವಾಚಕವಾಗಿವೆ. ‘ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ‘ಇದು ನನ್ನದಲ್ಲ’ ಎಂಬ ಅರ್ಥದಲ್ಲಿ ಈ ಮಂತ್ರವಿದೆ.
ಹೋಳಿ ಹಬ್ಬವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಬರುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ, ಕೆಲವು ಕಡೆ ೨ ದಿನಗಳ ಕಾಲ, ಇನ್ನು ಕೆಲವು ಕಡೆ ೫ ದಿನಗಳ ಕಾಲ ಈ ಉತ್ಸವವನ್ನು ಆಚರಿಸಲಾಗುತ್ತದೆ.
ಅನೇಕ ಜನರಿಗೆ ‘ಮುವತ್ತ್ಮೂರು ಕೋಟಿ’ಯ ಅರ್ಥ ‘ಮುವತ್ತ್ಮೂರು ಕೋಟಿ’, ಎಂದೆನಿಸುತ್ತದೆ; ಆದರೆ ಇಲ್ಲಿ ‘ಕೋಟಿ’ ಈ ಶಬ್ದದಲ್ಲಿನ ‘ಟಿ’ಗೆ ‘ಇ’ ಕಾರದ ಚಿಹ್ನೆಯಿದೆ. ಮೂಲದಲ್ಲಿ ಸಂಸ್ಕೃತದಲ್ಲಿನ ‘ಕೋಟಿ’ ಈ ಶಬ್ದದ ಅರ್ಥವು ‘ಕೋಟಿ’ ಎಂದಾಗದೇ ‘ಪ್ರಕಾರ’, ಎಂದಾಗುತ್ತದೆ.
ಭಗವಾನ ಶಂಕರನನ್ನು ನಾವು ಭೋಲೆನಾಥ ಎಂದು ಕರೆಯುತ್ತೇವೆ; ಏಕೆಂದರೆ ಅವನು ಭಕ್ತರ ಮೇಲೆ ಬೇಗ ಪ್ರಸನ್ನನಾಗುತ್ತಾನೆ ಮತ್ತು ಅವನ ಎಲ್ಲ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ. ಭಗವಾನ ಶಿವನ ಪೂಜೆಯನ್ನು ಮಾಡಿದರೆ, ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ, ಎಂದು ಹೇಳುತ್ತಾರೆ;
ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು; ಏಕೆಂದರೆ ಹಾಲಿನಲ್ಲಿ ಶಿವನ ತತ್ತ್ವವನ್ನು ಆಕರ್ಷಿಸುವ ಸಾಮರ್ಥ್ಯವು ಹೆಚ್ಚಿರುತ್ತದೆ. ಹಾಲಿನ ಅಭಿಷೇಕದ ಮೂಲಕ ಶಿವತತ್ತ್ವವು ಶೀಘ್ರವಾಗಿ ಜಾಗೃತವಾಗುತ್ತದೆ. ತದನಂತರ ಆ ಹಾಲನ್ನು ತೀರ್ಥ ಎಂದು ಪ್ರಸಾದ ರೂಪದಲ್ಲಿ ಸ್ವೀಕರಿಸುವುದರಿಂದ ಶಿವತತ್ತ್ವದ ಹೆಚ್ಚಿನ ಲಾಭ ದೊರೆಯುತ್ತದೆ.