ಧರ್ಮಪಾಲನೆ ಮಾಡುವುದರ  ಕಾರ್ಯಕಾರಣಭಾವವನ್ನು ಕಲಿಸುವುದು ಅವಶ್ಯಕ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಹಿಂದೂಗಳಿಗೆ, ಕಳೆದ ಕೆಲವು ಪೀಳಿಗೆಗಳಿಂದ ಧರ್ಮಪಾಲನೆ ಮಾಡುವುದರ ಹಿಂದಿನ ಕಾರ್ಯಕಾರಣ ಭಾವವನ್ನು ಕಲಿಸಲಾಗಿಲ್ಲ. ಹಾಗಾಗಿ ಈಗ ಅವರಲ್ಲಿ, ಧರ್ಮದ ಮಹತ್ವ ಕಡಿಮೆಯಾಗಿದೆ. ಆದ್ದರಿಂದ ಈಗ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಶಾಲಾ ಶಿಕ್ಷಣದ ಜೊತೆಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣಭಾವವನ್ನೂ ಕಲಿಸುವುದು ಅವಶ್ಯಕವಾಗಿದೆ.’ ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ ! ‘ಅನಂತ ಕೋಟಿ ಬ್ರಹ್ಮಾಂಡವನ್ನು ಆಳುವ ಈಶ್ವರನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ