ರಾಜಸ್ಥಾನದಲ್ಲಿ ಪರಿಶಿಷ್ಠ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಆಯೋಜನೆ !
ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.
ಮೆಕ್ಕೆಜೋಳದ ಕೂದಲುಗಳನ್ನು ತೆಗೆದುಕೊಂಡು ಅದರಲ್ಲಿ ೨ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲು ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಸೋಸಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
ಪುದಿನಾ ಮಳೆಗಾಲದಲ್ಲಿ ಅಂಗಳದಲ್ಲಿ ಬೆಳೆಯುವ ಹುಲ್ಲಿನಂತೆ ಅಡ್ಡ ಬೆಳೆಯುವುದರಿಂದ ಕುಂಡವು ಅಗಲವಾಗಿದ್ದರೆ ಯಾವಾಗಲೂ ಒಳ್ಳೆಯದು. ಇದರಿಂದ ಕುಂಡದ ಬದಲಾಗಿ ಅಗಲವಾದ ಟಬ್ ಇತ್ಯಾದಿ ಉಪಯೋಗಿಸಿದರೆ ಒಳ್ಳೆಯದು.
ರೈತರಿಗೆ ಗೊಬ್ಬರಗಳಿಗಾಗಿ ಮಾರುಕಟ್ಟೆಗೆ ಹೋಗುವ ಆವಶ್ಯಕತೆಯೇ ಇಲ್ಲ; ಏಕೆಂದರೆ ಆಕಳುಗಳು ಅವರ ಮನೆಯಲ್ಲಿಯೇ ಇರುತ್ತವೆ. ಬೆಲ್ಲವನ್ನು ಹೊಲದಲ್ಲಿಯೇ ತಯಾರಿಸಬಹುದು. ಹೊಲದಲ್ಲಿ ಬೇಳೆಗಳನ್ನು ಬೆಳೆಸಲಾಗುತ್ತದೆ. ಮಣ್ಣಂತೂ ಇದ್ದೇ ಇರುತ್ತದೆ.
ದೇಹದಲ್ಲಿನ ಉಷ್ಣತೆ ಹೆಚ್ಚಾದಾಗ ಹೆಬ್ಬೆರಳಿನ ತುದಿಯನ್ನು ಅನಾಮಿಕಾದ ತುದಿಗೆ ಅಥವಾ ಮೂಲಕ್ಕೆ ಹಚ್ಚಿ ಆಪತತ್ತ್ವದ ಮುದ್ರೆಯನ್ನು ಮಾಡಿ ‘ಶ್ರೀ ವರುಣಾಯ ನಮಃ |’ ಈ ನಾಮಜಪವನ್ನು ಕನಿಷ್ಠ ಅರ್ಧಗಂಟೆ ಮಾಡಬೇಕು.
ಎರೆಹುಳಗಳು ಭೂಮಿಯಲ್ಲಿನ ಖನಿಜಗಳನ್ನು ತಿನ್ನುತ್ತವೆ ಮತ್ತು ಮಲದ ರೂಪದಲ್ಲಿ ವನಸ್ಪತಿಗಳ ಬೇರುಗಳಿಗೆ ನೀಡುತ್ತವೆ. ಎರೆಹುಳಗಳ ಮಲದಲ್ಲಿ ಸಾಮಾನ್ಯ ಮಣ್ಣಿಗಿಂತ ೫ ಪಟ್ಟು ಹೆಚ್ಚು ನೈಟ್ರೋಜನ್, ೯ ಪಟ್ಟು ಹೆಚ್ಚು ಫಾಸ್ಫರಸ್ ಮತ್ತು ೧೧ ಪಟ್ಟು ಹೆಚ್ಚು ಪೊಟ್ಯಾಶ್ ಇರುತ್ತದೆ.
ವಿಚಾರ ಮಾಡಿರಿ, ೧ ಗ್ರಾಂ ಸೆಗಣಿಯಲ್ಲಿ ೩೦೦ ಕೋಟಿ ಜೀವಾಣುಗಳಿರುತ್ತವೆ, ಹೀಗಿರುವಾಗ ೧೦ ಕಿಲೋ ಸೆಗಣಿಯಲ್ಲಿ ಎಷ್ಟು ಜೀವಾಣುಗಳಿರಬಹುದು ! ಈ ಜೀವಾಣುಗಳಿಗೆ ಬೇಳೆಯ ಹಿಟ್ಟಿನ ರೂಪದಲ್ಲಿ ಪ್ರೊಟೀನ್ಸ್ ಸಿಗುತ್ತವೆ. ಇದರಿಂದ ಅವು ಬಲಶಾಲಿ ಆಗುತ್ತವೆ. ಬೆಲ್ಲದಿಂದ ಅವುಗಳಿಗೆ ಊರ್ಜೆ ಸಿಗುತ್ತದೆ.
ಗುಜರಾತನಲ್ಲಿ ನೈಸರ್ಗಿಕ ಕೃಷಿ ಸಂಬಂಧಿತ ರಾಷ್ಟ್ರೀಯ ಪರಿಷತ್ತು ನೆರವೇರಿತು. ಈ ಪರಿಷತ್ತಿನಲ್ಲಿ ಗುಜರಾತನ ಮಾ. ರಾಜ್ಯಪಾಲ ಆಚಾರ್ಯ ದೇವವ್ರತ ಇವರು ನೈಸರ್ಗಿಕ ಕೃಷಿಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರತಿಯೊಬ್ಬರೂ ಇದರಿಂದ ಬಹಳಷ್ಟನ್ನು ಕಲಿಯುವಂತಿದೆ. ಈ ಲೇಖನದಲ್ಲಿ ಆಚಾರ್ಯ ದೇವವ್ರತ ಇವರ ಭಾಷಣದ ಸಾರಾಂಶವನ್ನು ನೀಡಲಾಗಿದೆ !
ಕೃಷಿ ಎಂದರೆ ಹಾವು, ಚೇಳು, ಎರೆಹುಳ, ಇರುವೆ, ಗೊದ್ದ, ಭೂಮಿಯಲ್ಲಿನ ಸೂಕ್ಷ್ಮ ಜೀವಗಳು, ಮೀನು, ಏಡಿ, ಕಪ್ಪೆ, ಪಶು-ಪಕ್ಷಿ, ವನಸ್ಪತಿ ಇವೆಲ್ಲವುಗಳ ಪರಿಸರ ವ್ಯವಸ್ಥೆ (ಇಕೊ ಸಿಸ್ಟಿಮ್) ಆಗಿದೆ. ಈ ಪರಿಸರ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಿದರೆ, ಎಲ್ಲ ಆಹಾರದ ಸಂಕೋಲೆಯೆ(ಸರಪಳಿ)ಯೆ ಕುಸಿಯುವುದು.
ಕೀನ್ಯಾದ ಮಾಜಿ ಪ್ರಧಾನಿ ರೈಲಾ ಓಡಿಂಗಾ ಇವರ ಮಗಳಿಗೆ ದೃಷ್ಟಿದೋಷ ಇರುವುದರಿಂದ ಆಕೆಗೆ ನೋಡಲು ತೊಂದರೆ ನಿರ್ಮಾಣವಾಗಿತ್ತು. ವಿವಿಧ ಉಪಚಾರ ಪದ್ಧತಿಯಿಂದ ಚಿಕಿತ್ಸೆ ಕೊಡಿಸಿದ ನಂತರ ಓಡಿಂಗಾ ಇವರು ಆಕೆಯನ್ನು ಕೊಚ್ಚಿ (ಕೇರಳ) ಇಲ್ಲಿಯ ಆಯುರ್ವೇದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.