ಆಯುರ್ವೇದ ಔಷಧಿಗಳಿಂದ ೭ ದಿನಗಳಲ್ಲಿ ಗುಣಮುಖರಾಗುತ್ತಿರುವ ಕೊರೋನಾ ರೋಗಿಗಳು ! – ಸಂಶೋಧಕರ ಸಂಶೋಧನೆ

ಈ ತಂಡ ನಡೆಸಿದ ತನಿಖೆಯಲ್ಲಿ, ‘ಆಯುಷ್ – 64’ ಎಂಬ ಔಷಧವು ಕೊರೋನಾದ ಪ್ರಾಥಮಿಕ ಲಕ್ಷಣಗಳನ್ನು ಹೊಂದಿರುವವರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಈ ಔಷಧಿ ಪ್ರಾಥಮಿಕ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ೭ ದಿನಗಳಲ್ಲಿ ಗುಣಪಡಿಸಿತು. ಈ ನಿಟ್ಟಿನಲ್ಲಿ ಈವರೆಗೆ ೧೨೨ ರೋಗಿಗಳನ್ನು ಅಧ್ಯಯನ ಮಾಡಲಾಗಿದೆ.

ಆಯುರ್ವೇದವು ಕೊರೊನಾ ರೋಗದ ಬಗ್ಗೆ ಮಾಡಿದ ಸಂಶೋಧನೆಗಳು ಮತ್ತು ಅವುಗಳಿಗೆ ದೊರೆತ ಯಶಸ್ಸು ಮತ್ತು ಅದಕ್ಕೆ ಎದುರಾದ ಷಡ್ಯಂತ್ರ

ಏಪ್ರಿಲ್ ೨೦೨೧ ರ ಕೊನೆಯ ವಾರದಲ್ಲಿ ಆಯುಷ್ ಸಚಿವಾಲಯವು ಒಂದು ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಅದರಲ್ಲಿ ಸಚಿವಾಲಯದ ಮುಂದಾಳತ್ವದಲ್ಲಿ ಸಂಶೋಧನೆಯನ್ನು ಮಾಡಿ ತಯಾರಿಸಿದ ‘ಆಯುಷ್ ೬೪ ಹೆಸರಿನ ಆಯುರ್ವೇದ ಔಷಧಿಯು ಸೌಮ್ಯ ಮತ್ತು ಮಧ್ಯಮ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಉಪಯುಕ್ತವಾಗಿದೆ ಎಂದು ಘೋಷಿಸಲಾಯಿತು.

ಭೀಕರ ಆಪತ್ಕಾಲದಲ್ಲಿ ಆರೋಗ್ಯ ರಕ್ಷಣೆಗಾಗಿ ಔಷಧಿ ಸಸ್ಯಗಳನ್ನು ಬೆಳೆಸಿರಿ

ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ನಮಗೆ ಆಲೋಪಥಿ ಔಷಧಿಗಳಲ್ಲ, ಆಯುರ್ವೇದೀಯ ಔಷಧಿ ಸಸ್ಯಗಳು ಆಧಾರವಾಗಲಿವೆ. ‘ಬಾಯಾರಿದಾಗ ಬಾವಿ ತೋಡಿದ ಹಾಗೆ ! ಎಂಬ ಗಾದೆ ಮಾತಿದೆ. ಹೀಗಾಗದಿರಲು ಮುಂಬರುವ ಭೀಕರ ಆಪತ್ಕಾಲದಲ್ಲಿ ಕಡಿಮೆ ಬೆಲೆಯ ಮತ್ತು ಬಹುಗುಣಿಯಾಗಿರುವ ವಿವಿಧ ಆಯುರ್ವೇದೀಯ ಸಸ್ಯಗಳು ಸಹಜವಾಗಿ ದೊರೆಯಲು ಈಗಿನಿಂದಲೇ ಅವುಗಳನ್ನು ಮನೆಯ ಸುತ್ತಲೂ, ಮನೆಯ ಪರಿಸರದಲ್ಲಿ ಮತ್ತು ಗದ್ದೆಗಳಲ್ಲಿ ಬೆಳೆಸುವುದು ಆವಶ್ಯಕವಾಗಿದೆ.

ಋತುಚರ್ಯೆ – ಮಳೆಗಾಲದಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !

ಮಳೆಗಾಲದ ಪ್ರಮುಖ ಲಕ್ಷಣವೆಂದರೆ ಹಸಿವು ಕಡಿಮೆಯಾಗುವುದು. ಹಸಿವು ಕಡಿಮೆಯಿರುವಾಗಲೂ ಮೊದಲಿನ ಹಾಗೆಯೇ ಆಹಾರ ಸೇವಿಸಿದರೆ, ಅದು ಅನೇಕ ರೋಗಗಳಿಗೆ ಆಮಂತ್ರಣವನ್ನೇ ನೀಡುತ್ತದೆ; ಏಕೆಂದರೆ ಕುಂಠಿತಗೊಂಡ ಹಸಿವು ಅಥವಾ ಜೀರ್ಣ ಶಕ್ತಿಯು ಹೆಚ್ಚಿನ ಕಾಯಿಲೆಗಳ ಮೂಲ ಕಾರಣವಾಗಿದೆ. ಹೊಟ್ಟೆ ಭಾರವೆನಿಸುವುದು, ಹುಳಿ ತೇಗು ಬರುವುದು, ಗ್ಯಾಸ್ (ಹೊಟ್ಟೆಯಲ್ಲಿ ವಾಯು) ಆಗುವುದು, ಇವು ಹಸಿವು ಕಡಿಮೆಯಾದುದರ ಲಕ್ಷಣಗಳಾಗಿವೆ.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದಿಕ ಔಷಧಿಗಳು

ಮುಂಬರುವ ಕಾಲದಲ್ಲಿ ಭೀಕರ ನೈಸರ್ಗಿಕ ಆಪತ್ತುಗಳು ಬರಲಿವೆ, ಹಾಗೆಯೇ ಮೂರನೇಯ ಮುಹಾಯುದ್ಧದಲ್ಲಿ ಕೋಟಿಗಟ್ಟಲೆ ಜನರು ಅಣುಸಂಹಾರದಿಂದ ಸಾಯಲಿರುವರು, ಎಂದು ಸಂತರ ಭವಿಷ್ಯವಾಣಿಯಿದೆ. ಇಂತಹ ಆಪತ್ಕಾಲದಲ್ಲಿ ಸಂಚಾರಸಾರಿಗೆಯ ಸಾಧನಗಳು, ಆಧುನಿಕ ವೈದ್ಯರು ಅಥವಾ ಇತರ ವೈದ್ಯರು ಸಿಗಬಹುದು, ಎಂದು ನಿಶ್ಚಿತವಾಗಿ ಹೇಳಲು ಬರುವುದಿಲ್ಲ.

ಉತ್ತರಪ್ರದೇಶದ ಮಾತಿ ಗ್ರಾಮದಲ್ಲಿ ಇಂದಿನ ತನಕ ಕೊರೊನಾ ಸೋಂಕು ಕಂಡುಬಂದಿಲ್ಲ !

ಲಕ್ಷ್ಮಣಪುರಿ ನಗರದಿಂದ ೨೦ ಕಿ.ಮೀ ದೂರದಲ್ಲಿರುವ ‘ಮಾತಿ’ಯಲ್ಲಿ ಇಂದಿನ ತನಕ ಕೊರೊನಾದ ಒಬ್ಬ ರೋಗಿಯೂ ಪತ್ತೆಯಾಗಿಲ್ಲ. ಈ ಗ್ರಾಮದಲ್ಲಿ ೧೨೦ ಕುಟುಂಬಗಳು ವಾಸಿಸುತ್ತಿದ್ದು, ಒಟ್ಟು ೧೨೦೦ ಜನರು ವಾಸಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ನಾವು ಅಲೋಪತಿಯ ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ ಇಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಆಯುರ್ವೇದ ವೈದ್ಯರಿಂದ ಔಷಧಿಯನ್ನು ತೆಗೆದುಕೊಳ್ಳಲಾಗುತ್ತದೆ.

ಕಾಶಿ ಹಿಂದೂ ವಿಶ್ವವಿದ್ಯಾಲಯದ ಅಲೋಪತಿಯ ವೈದ್ಯರಿಗೆ ಆಯುರ್ವೇದದ, ಆಯುರ್ವೇದದ ವೈದ್ಯರಿಗೆ ಅಲೋಪತಿ ಶಿಕ್ಷಣವನ್ನು ನೀಡಲಾಗುವುದು !

ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವೈದ್ಯರು ಇನ್ನು ಆಯುರ್ವೇದ ಹಾಗೂ ಬಿ.ಎ.ಎಂ.ಎಸ್. ವೈದ್ಯರು ಅಲೋಪತಿಯನ್ನು ಕಲಿಯಬಹುದು. ಅದಕ್ಕಾಗಿ ವಿಶ್ವವಿದ್ಯಾಲಯವು ಒಂದು ವರ್ಷದ ‘ಹೋಲಿಸ್ಟಿಕ್ ಮೆಡಿಸಿನ್ ಪಿಜಿ ಡಿಪ್ಲೊಮಾ ಕೋರ್ಸ್’ (ಸಮಗ್ರ ಔಷಧಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್) ಅನ್ನು ಪ್ರಾರಂಭಿಸಲಿದೆ.

‘ಔಷಧಿ’ ಹೆಸರಿನ ಆಯುರ್ವೇದ ಸಂಸ್ಥೆಯು ಕೇರಳ ಸರಕಾರದ ಸ್ವಾಮ್ಯದಲ್ಲಿರುವುದು ಬಹಿರಂಗ !

ಒಂದೆಡೆ ಕೇರಳದ ಕಮ್ಯುನಿಸ್ಟ್ ಪಕ್ಷವು ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತದೆ ಮತ್ತು ಗೋಮಾಂಸದ ಸಮಾರಂಭವನ್ನು ಆಯೋಜಿಸುತ್ತದೆ. ಮತ್ತೊಂದೆಡೆ, ಅದೇ ಪಕ್ಷದ ಸರಕಾರದಿಂದ ಸರಕಾರಿ ಹಂತದಲ್ಲಿ ಸಗಣಿ ಗೋಮೂತ್ರದ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳನ್ನು ನಡೆಸುವ ಮೂಲಕ ಹಣವನ್ನು ಗಳಿಸಲಾಗುತ್ತದೆ ! ಹೀಗಿದ್ದರೆ, ಸರಕಾರವು ರಾಜ್ಯದಲ್ಲಿ ಗೋಹತ್ಯೆಯನ್ನು ಏಕೆ ನಿಷೇಧಿಸುವುದಿಲ್ಲ ?

ಪ್ರಾಚೀನ ಕಾಲದಲ್ಲಿನ ಶಸ್ತ್ರಚಿಕಿತ್ಸೆ

ಭಾರತವೇ ಪ್ಲಾಸ್ಟಿಕ್ ಸರ್ಜರಿಯ ಜನ್ಮಸ್ಥಾನವಾಗಿದೆ; ಏಕೆಂದರೆ ಪ್ರಾಚೀನ ಕಾಲದ ಭಾರತದಲ್ಲಿ, ಅಂದರೆ ಸನಾತನ ಹಿಂದೂ ಧರ್ಮದ ಸುವರ್ಣ ಯುಗವಿದ್ದ ಕಾಲದಲ್ಲಿ ಮುರಿದ ಮೂಗನ್ನು ಜೋಡಿಸುವುದು, ತುಂಡಾದ ಕಿವಿಯನ್ನು ಜೋಡಿಸುವುದು, ಇಷ್ಟು ಮಾತ್ರವಲ್ಲ ಸ್ತ್ರೀಯರ ಕೆನ್ನೆಯಲ್ಲಿ ಕುಳಿ ಬರುವಂತೆ ಮಾಡುವುದು ಇಷ್ಟರ ತನಕ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು.

ಜಾನ್‌ರೋಜ್ ಇವರ ವಿವಾದಿತ ಹೇಳಿಕೆ !

ದೇಶ ಎಷ್ಟು ಕಠಿಣ ಪರಿಸ್ಥಿತಿಯಲ್ಲಿದೆ ಎನ್ನುವುದು ಗಮನಿಸಿ, ಎಲ್ಲ ವೈದ್ಯಕೀಯ ಶಾಖೆಗಳನ್ನು ಒಂದುಗೂಡಿಸಿ ಭಾರತೀಯರ ಆರೋಗ್ಯ ಚೆನ್ನಾಗಿರಲು ಒಂದು ಮಾರ್ಗವನ್ನು ಕಂಡು ಹಿಡಿಯಬೇಕಾಗಿರುವ ಸಮಯದಲ್ಲಿ ಈ ದ್ವೇಷದ ಭಾಷೆ ದೇಶವಿರೋಧಿಯಾಗಿದೆ. ಹಾಗಾಗಿ ಜಾನ್‌ರೋಜ್ ಇವರೇ ಮೊದಲು ದೇಶದ ಕ್ಷಮೆ ಕೋರಬೇಕಾಗಿದೆ.