ಈ ಕಾರಣದಿಂದಲೇ ದೇಶ ದುರ್ದಶೆಯ ಗರಿಷ್ಠಮಿತಿಗೆ ತಲುಪಿದೆ !
ಸುಖ ಪಡೆಯುವುದಕ್ಕಾಗಿ ಎಲ್ಲಾ ವಿಷಯಗಳನ್ನು ಕಲಿಸುವ ತಾಯಿ-ತಂದೆ ಮತ್ತು ಸರಕಾರ ಮಕ್ಕಳಿಗೆ ಒಳ್ಳೆಯದು ಮತ್ತು ಸಾತ್ತ್ವಿಕವಾದದ್ದೇನನ್ನೂ ಕಲಿಸುತ್ತಿಲ್ಲ.
ಸುಖ ಪಡೆಯುವುದಕ್ಕಾಗಿ ಎಲ್ಲಾ ವಿಷಯಗಳನ್ನು ಕಲಿಸುವ ತಾಯಿ-ತಂದೆ ಮತ್ತು ಸರಕಾರ ಮಕ್ಕಳಿಗೆ ಒಳ್ಳೆಯದು ಮತ್ತು ಸಾತ್ತ್ವಿಕವಾದದ್ದೇನನ್ನೂ ಕಲಿಸುತ್ತಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯ ತನಕ ಒಬ್ಬ ಮಾವಳೆಯನ್ನೂ ಸಿದ್ಧ ಪಡಿಸಲಾಗದ ರಾಜಕೀಯ ಪಕ್ಷಗಳು, ಹಿಂದವೀ ಸ್ವರಾಜ್ಯವನ್ನು ಎಂದಾದರೂ ಸ್ಥಾಪಿಸಬಹುದೇ ?’
ಬುದ್ಧಿಪ್ರಾಮಾಣ್ಯವಾದಿಗಳು ಎಂದಿಗೂ ಸಂಶೋಧನೆಗಳನ್ನು ಮಾಡಲು ಉಪಕರಣಗಳನ್ನು ಬಳಸಿ `ಅಧ್ಯಾತ್ಮಶಾಸ್ತ್ರವು ಹೇಗೆ ತಪ್ಪಾಗಿದೆ’ ಎಂಬುದನ್ನು ಸಾಬೀತುಪಡಿಸಿಲ್ಲ. ಆದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು `ಅಧ್ಯಾತ್ಮಶಾಸ್ತ್ರವು ಚಿರಂತನ ಸತ್ಯವನ್ನು ಹೇಳುತ್ತದೆ’
‘ಪೃಥ್ವಿಯ ಕಾನೂನು ಮತ್ತು ಜಮಾ-ಖರ್ಚು ಮುಂತಾದವುಗಳೆಲ್ಲಾ ವ್ಯರ್ಥವಾಗಿದೆ. ಕೊನೆಯಲ್ಲಿ ಪ್ರತಿಯೊಬ್ಬರೂ ಈಶ್ವರನ ಕಾನೂನು ಮತ್ತು ಜಮಾ-ಖರ್ಚು ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ.’
‘ಭಾರತದಲ್ಲಿ ಪೊಲೀಸ್ ಆಡಳಿತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಪರಾಧಿಗಳಿದ್ದಾರೆ, ಇದು ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯ ತನಕದ ಎಲ್ಲಾ ಆಡಳಿತಗಾರರಿಗೆ ಲಜ್ಜಾಸ್ಪದ ವಾಗಿದೆ. ಮಕ್ಕಳಿಗೆ ಶಾಲೆಗಳಲ್ಲಿ ಸಾಧನೆಯನ್ನು ಕಲಿಸುತ್ತಿದ್ದರೆ ಅವರು ದೊಡ್ಡವರಾದ ಮೇಲೆ ಯಾರೂ ಅಪರಾಧಿಗಳಾಗುತ್ತಿರಲಿಲ್ಲ.’
‘ಎಲ್ಲಿ ಬೇರೆ ಗ್ರಹಕ್ಕೆ ಹೋಗಲು ಯಾನಗಳನ್ನು ಅವಿಷ್ಕಾರ ಮಾಡಿದ ವಿಜ್ಞಾನಿ ಗಳನ್ನು ಹೊಗಳುವ ಬುದ್ಧಿ ಪ್ರಾಮಾಣ್ಯವಾದಿಗಳು ಮತ್ತು ಎಲ್ಲಿ ಸೂಕ್ಷ್ಮ ದೇಹದಿಂದ ಸಂಪೂರ್ಣ ವಿಶ್ವ ಮಾತ್ರ ವಲ್ಲ, ಸಪ್ತಲೋಕ ಮತ್ತು ಸಪ್ತಪಾತಾಳಗಳಿಗೆ ಕ್ಷಣಾರ್ಧ ದಲ್ಲಿ ಸೂಕ್ಷ್ಮದಲ್ಲಿ ಹೋಗ ಬಲ್ಲ ಋಷಿ-ಮುನಿಗಳು.’
‘ಮತದಾರರಿಂದ ಮತಗಳ ಭಿಕ್ಷೆ ಬೇಡಬೇಕಾಗುತ್ತದೆ, ಇದು ಅಭ್ಯರ್ಥಿಗಳಿಗೆ ಲಜ್ಜಾಸ್ಪದವಾಗಿದೆ. ಅವರು ಚುನಾವಣೆಯಲ್ಲಿ ಗೆದ್ದ ನಂತರ ಮತದಾರರಿಗಾಗಿ ಏನಾದರೂ ಮಾಡಿದ್ದರೆ ಅವರಿಗೆ ಈ ಪ್ರಮೇಯ ಬರುತ್ತಿರಲಿಲ್ಲ.’
‘ದೇವರು ಇಲ್ಲ’ ಎಂದು ಹೇಳುವ ಬುದ್ಧಿಪ್ರಾಮಾಣ್ಯವಾದಿಗಳಿಗೆ, ಭಕ್ತರಿಗೆ ಬರುವ ಚಿರಂತನ ಆನಂದದ ಅನುಭೂತಿ ಎಂದಾದರೂ ಬರಬಹುದೇ ?