
‘ಪ್ರತಿಯೊಂದು ವಿಷಯಕ್ಕೆ ವಿಶಿಷ್ಟ ದೇವತೆಗಳ ಅಧಿಷ್ಠಾನವಿರುತ್ತದೆ, ಉದಾ. ವಿದ್ಯಾಭ್ಯಾಸಕ್ಕೆ ಗಣಪತಿ ಮತ್ತು ಸರಸ್ವತಿ, ಧನಕ್ಕಾಗಿ ಶ್ರೀಲಕ್ಷ್ಮೀ, ಆರೋಗ್ಯಕ್ಕಾಗಿ ಧನ್ವಂತರಿ. ಆ ವಿಷಯದ ಸಂದರ್ಭದಲ್ಲಿ ಕೃತಿ ಮಾಡುವಾಗ ಮೊದಲಿಗೆ ಆ ವಿಷಯದ ಅಧಿಷ್ಠಾತ್ರೀ ದೇವತೆಗೆ ಪ್ರಾರ್ಥನೆ ಮಾಡಿದರೆ, ಆ ದೇವತೆಯ ತತ್ತ್ವ ಕಾರ್ಯನಿರತವಾಗಿ ಆ ಕೃತಿ ವೇಗವಾಗಿ ಮತ್ತು ಪರಿಪೂರ್ಣವಾಗಲು ಸಹಾಯವಾಗುತ್ತದೆ. ಆ ಕೃತಿಯಲ್ಲಿ ಅಡೆತಡೆಗಳು ಬಂದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ. ಅದರ ಜೊತೆಯಲ್ಲಿ ಯಾವುದೇ ಕೃತಿ ಮಾಡುವಾಗ ತನ್ನ ಸಾಧನೆ ಆಗಲು ಕುಲದೇವತೆಗೆ ಸಹ ಪ್ರಾರ್ಥನೆ ಮಾಡಬೇಕು’.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !
ದೇಶದ ದುರ್ದಶೆಗೆ ಇದುವೇ ಕಾರಣ !
‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !