
ಬುದ್ಧಿ ಮಟ್ಟದ ವಿಜ್ಞಾನ ಮತ್ತು ಬುದ್ಧಿಗೆ ಮೀರಿರುವ ಅಧ್ಯಾತ್ಮ !
‘ವಿಜ್ಞಾನವು ಹಲವು ವರ್ಷಗಳ ಕಾಲ, ಯಾವುದೇ ಒಂದು ಸಂಗತಿಗೆ ಬುದ್ಧಿಯಿಂದ ಸ್ಥೂಲದಲ್ಲಿನ ಕಾರಣವನ್ನು ಹುಡುಕುತ್ತದೆ; ಏಕೆಂದರೆ, ಕಾರಣ ತಿಳಿಯದಿದ್ದರೆ, ವಿಜ್ಞಾನಕ್ಕೆ ಪರಿಹಾರ ತಿಳಿಯುವುದಿಲ್ಲ. ಆದರೆ ಅಧ್ಯಾತ್ಮವು ಯಾವುದೇ ಸಂಗತಿಯ ಹಿಂದಿನ, ಬುದ್ಧಿಶಕ್ತಿಗೆ ಮೀರಿರುವಂತಹ ಸೂಕ್ಷ್ಮ ದಲ್ಲಿನ ಶಾಸ್ತ್ರವನ್ನು ಮತ್ತು ಅದಕ್ಕೆ ಪರಿಹಾರವನ್ನು ತಕ್ಷಣವೇ ತಿಳಿಸುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !