ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಬುದ್ಧಿ ಮಟ್ಟದ ವಿಜ್ಞಾನ ಮತ್ತು ಬುದ್ಧಿಗೆ ಮೀರಿರುವ ಅಧ್ಯಾತ್ಮ !

‘ವಿಜ್ಞಾನವು ಹಲವು ವರ್ಷಗಳ ಕಾಲ, ಯಾವುದೇ ಒಂದು ಸಂಗತಿಗೆ ಬುದ್ಧಿಯಿಂದ ಸ್ಥೂಲದಲ್ಲಿನ ಕಾರಣವನ್ನು ಹುಡುಕುತ್ತದೆ; ಏಕೆಂದರೆ, ಕಾರಣ ತಿಳಿಯದಿದ್ದರೆ, ವಿಜ್ಞಾನಕ್ಕೆ ಪರಿಹಾರ ತಿಳಿಯುವುದಿಲ್ಲ. ಆದರೆ ಅಧ್ಯಾತ್ಮವು ಯಾವುದೇ ಸಂಗತಿಯ ಹಿಂದಿನ, ಬುದ್ಧಿಶಕ್ತಿಗೆ ಮೀರಿರುವಂತಹ ಸೂಕ್ಷ್ಮ ದಲ್ಲಿನ ಶಾಸ್ತ್ರವನ್ನು ಮತ್ತು ಅದಕ್ಕೆ ಪರಿಹಾರವನ್ನು ತಕ್ಷಣವೇ ತಿಳಿಸುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ.  ಆಠವಲೆ