ಫ್ರಾನ್ಸಿನಲ್ಲಿ ಹಿಂಸಾಚಾರ ಮುಂದುವರಿಕೆ : ೧೩೦೦ ಕ್ಕಿಂತಲೂ ಹೆಚ್ಚಿನ ನಾಗರಿಕರ ಬಂಧನ
ಪ್ರತಿಭಟನಕಾರರಿಂದ ಅಪಾರ್ಟ್ಮೆಂಟ್ ಮತ್ತು ಅಂಗಡಿಗಳ ಲೂಟಿ
ಪ್ರತಿಭಟನಕಾರರಿಂದ ಅಪಾರ್ಟ್ಮೆಂಟ್ ಮತ್ತು ಅಂಗಡಿಗಳ ಲೂಟಿ
ಜಗತ್ತಿನ ಅನೇಕ ಕ್ರೈಸ್ತ ದೇಶಗಳಲ್ಲಿ ಕ್ರೈಸ್ತರಲ್ಲಿ ಧರ್ಮದ ಮೇಲಿನ ಶ್ರದ್ಧೆಯು ಕ್ಷೀಣಿಸುತ್ತಿರುವುದರಿಂದ ಚರ್ಚ್ ಗಳು ಬಿಕೋ ಎನ್ನುತ್ತಿದ್ದು, ಆದರೆ ಭಾರತದಲ್ಲಿ ಕ್ರೈಸ್ತ ಮಿಶನರಿಗಳು ಬಡ ಹಿಂದೂಗಳಿಗೆ ಆಮಿಷ ತೋರಿಸಿ ಅವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸುತ್ತಿದ್ದಾರೆ !
ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ತಿಂಗಳಲ್ಲಿ ಕೃಕತವಾಗಿ ತಯಾರಿಸಲಾಗುವ ಸಿಹಿ ಪದಾರ್ಥ (ನಾನ್ ಸೆಕ್ರೈಡ್ ಸ್ವೀಟ್ನರ್) ‘ಕ್ಯಾನ್ಸರ್ ರೋಗ ವರ್ಧಕ’ ಎಂದು ಘೋಷಿಸಲಿದೆ. ಈ ನಿರ್ಣಯದಿಂದ ಎಲ್ಲಾ ರೀತಿಯ ತಂಪು ಪಾನೀಯ, ಶಕ್ತಿ ವರ್ಧಕ ಪಾನೀಯ, ಚುಯಿಂಗಂ, ಇವುಗಳ ಮೇಲೆ ಪರಿಣಾಮ ಬೀರುವುದು.
‘ಸ್ವೀಡನ್ ನ ‘ಪೊಲೀಸರು ಕ್ರಮ ಕೈಗೊಳ್ಳುವರು’ ಎಂದು ಸ್ಪಷ್ಟನೆ
ಇಂತಹ ಕಾನೂನು ಇಟಲಿ ಜಾರಿಗೊಳಿಸುವ ಪ್ರಯತ್ನ ಮಾಡಬಹುದಾದರೆ ಭಾರತದಲ್ಲಿ ೧೦೦ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜನಿಂದ ಅಡಚಣೆಯಾಗುತ್ತಿದ್ದರೆ ಇಂತಹ ಕಾನೂನು ಇಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ?
ಬಾಲಕಿಯ ಲೈಂಗಿಕ ಶೋಷಣೆ ಆಗಿದೆ ಎಂಬ ಆರೋಪದಿಂದ ಬಾಲಕಿ ಸರಕಾರದ ಅಧೀನದಲ್ಲಿ !
‘ಇದರಿಂದ ಚರ್ಚ್ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತದೆ’, ಎಂದು ಯಾರಾದರೂ ಭಾವಿಸಿದರೆ ತಪ್ಪೇನಿದೆ ?
ಪಾಶ್ಚಿಮಾತ್ಯ ದೇಶಗಳಲ್ಲಿ ನೈತಿಕತೆಯ ಅಧಃಪತನ ಬಹಳ ಹಿಂದಿನಿಂದಲೂ ನಡೆಯುತ್ತಿರುವುದರಿಂದ ಈಗ ಅದು ಉತ್ತುಂಗಕ್ಕೇರಿದೆ ಎಂಬುದು ಗಮನಕ್ಕೆ ಬರುತ್ತದೆ !
ಬಹುಸಂಖ್ಯಾತ ಕ್ರೈಸ್ತರು ಇರುವ ಯುರೋಪ ಭವಿಷ್ಯದಲ್ಲಿ ಮುಸಲ್ಮಾನ ಬಹುಸಂಖ್ಯಾತವಾದರೆ ಆಶ್ಚರ್ಯ ಪಡಬಾರದು !
೧೮ ನೇ ಶತಮಾನದಲ್ಲಿ ತಯಾರಿಸಿರುವ ಕ್ರೂರ ಟಿಪ್ಪು ಸುಲ್ತಾನ್ ನ ಖಡ್ಗ ೧೪೩ ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ‘ಬೋನಹಂಸ್’ ಈ ಹರಾಜು ಗೃಹದಿಂದ ನೀಡಿರುವ ಮಾಹಿತಿಯ ಪ್ರಕಾರ ಸಿಕ್ಕಿರುವ ಹಣ ಅಪೇಕ್ಷೆಗಿಂತಲೂ ಇವಳು ಪಟ್ಟು ಹೆಚ್ಚಾಗಿರುವುದು ಎಂದು ಹರಾಜ ಗೆದ್ದುರುವವರ ಅಭಿಪ್ರಾಯವಾಗಿದೆ.