ನೂಹದಲ್ಲಿನ ಪೊಲೀಸ ಅಧಿಕಾರಿಯ ವರ್ಗಾವಣೆ
ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !
ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !
ನೂಹದಲ್ಲಿ ಹಿಂಸಾಚಾರದ ನಂತರ, ಹರಿಯಾಣದ ಇತರ ಜಿಲ್ಲೆಗಳಲ್ಲಿ ಹಿಂಸಾಚಾರದ ಘಟನೆಗಳು ಮುಂದುವರೆದಿದೆ. ಆಗಸ್ಟ್ 2 ರ ರಾತ್ರಿ, ನೂಹ ಜಿಲ್ಲೆಯ ತಾವಡು ಎಂಬಲ್ಲಿ 2 ಮಸೀದಿಗಳಿಗೆ ಬೆಂಕಿ ಹಚ್ಚಲಾಯಿತು.
ಇಲ್ಲಿ ಆಗಸ್ಟ್ 1 ರ ರಾತ್ರಿ ಬೈಕ್ ನಿಂದ ಬಂದಿದ್ದ ಕಿಡಿಗೇಡಿಗಳು ಇಲ್ಲಿನ ಮಸೀದಿಯನ್ನು ಧ್ವಂಸಗೊಳಿಸಿ ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಸ್ಥಳಿಯರು, ಈ ದಾಳಿಯನ್ನು ಮುಸ್ಲಿಮರೇ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನೂಹ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಅತ್ಯಂತ ಯೋಜನಾಬದ್ಧವಾಗಿ ಹಿಂದೂಗಳ ಹತ್ಯೆ ಮಾಡುತ್ತಾರೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಅಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಪೇಕ್ಷಿತವಿದೆ !
ನುಹದಲ್ಲಿ ಮತಾಂಧ ಮುಸ್ಲಲ್ಮಾನರು ಹಿಂದೂಗಳ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ಮಾಡಿದ ನಂತರ, ನೆರೆಯ ಗುರುಗ್ರಾಮ್ ಜಿಲ್ಲೆಯಲ್ಲಿ ಪ್ರತಿಕ್ರಿಯೆಗಳು ಭುಗಿಲೆದ್ದಿತು. ಇಲ್ಲಿನ ಸೆಕ್ಟರ್ 56 ಮತ್ತು 57 ರಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಯನ್ನು 100 ರಿಂದ 200 ಜನರ ಸಮೂಹವು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ.
ಹರಿಯಾಣದಲ್ಲಿ ಮುಸಲ್ಮಾನ ಬಹುಸಂಖ್ಯಾತ ನುಂಹ ಜಿಲ್ಲೆಯಲ್ಲಿನ ಹಿಂದೂ ಸಂಘಟನೆಯಿಂದ ನಡೆಸಿರುವ ಕೇಸರಿ ಯಾತ್ರೆಯ ಮೇಲೆ ಮುಸಲ್ಮಾನರು ಮನೆಯ ಛಾವಣಿಯಿಂದ ಬೃಹತ್ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು.
ಇಲ್ಲಿಯ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಹವಾಮಾನ ಪ್ರತಿರೋಧಕ ಪಶುಗಳ ಸಂಶೋಧನಾ ಕೇಂದ್ರದಲ್ಲಿ ಹಾಲು ನೀಡುವ ಪ್ರಾಣಿಗಳನ್ನು ಒತ್ತಡ ಮುಕ್ತ ಇಡುವುದಕ್ಕಾಗಿ ಒಂದು ಅದ್ಭುತ ಸಂಶೋಧನೆ ನಡೆದಿದೆ.
ಗುರುಗ್ರಾಮ (ಹರಿಯಾಣಾ) – ಹಿಂದೂಗಳ ಶ್ರದ್ಧೆಯೊಂದಿಗೆ ಆಟವಾಡಿರುವ ಸೆನ್ಸಾರ್ ಬೋರ್ಡನ ಸದಸ್ಯರಿಗೆ ಚಪ್ಪಲಿಯಿಂದ ಹೊಡೆಯಬೇಕು. ಸೆನ್ಸಾರ ಬೋರ್ಡನ ಕಾನೂನು ಬದಲಾಯಿಸುವ ಆವಶ್ಯಕತೆಯಿದೆ. ಪ್ರಧಾನಮಂತ್ರಿ ಮೋದಿಯವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಕು. ಕರಣಿ ಸೇನೆಯ ಕಾರ್ಯಕರ್ತರು ಚಲನಚಿತ್ರಗೃಹಕ್ಕೆ ಹೋದರೆ, ಮನೋಜ ಮುಂತಶೀರ ಇವರ ಲಂಕೆ ದಹನವಾಗುವುದು. ಆದ್ದರಿಂದ ಸರಕಾರವು `ಆದಿಪುರುಷ’ದಂತಹ ಚಲನಚಿತ್ರವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸೂರಜ ಪಾಲ ಅಮ್ಮೂ ಇವರು ಆಗ್ರಹಿಸಿದ್ದಾರೆ. ಸೂರಜ ಪಾಲ ಅಮ್ಮೂ ಮಾತನಾಡುತ್ತಾ, ನಿರ್ಮಾಪಕರಲ್ಲಿ ಧೈರ್ಯವಿದ್ದರೆ ಮಹಮ್ಮದ … Read more
ಇದರಿಂದ ಗೂಂಡಾಗಳು, ಗೋವು ಕಳ್ಳ ಸಾಗಾಣಿಕೆದಾರರು ಪೊಲೀಸರಿಗೆ ಸ್ವಲ್ಪವೂ ಹೆದರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಇದು ಪೊಲೀಸರಿಗೆ ನಾಚಿಕೆಗೇಡು !
ಕಳ್ಳತನದ ಆರೋಪ ಹೊರಿಸಿ ಸುಮ್ಮನಿರುವಂತೆ ಬೆದರಿಕೆ !