|

ನೂಹ (ಹರಿಯಾಣ) – ಇಲ್ಲಿ ಜುಲೈ ೩೧ ರಂದು ವಿಶ್ವ ಹಿಂದೂ ಪರಿಷತ್ತಿನಿಂದ ನಡೆದಿರುವ ಬ್ರಜ ಮಂಡಲ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರ ಗುಂಪಿನಿಂದ ಮಾಡಿರುವ ದಾಳಿಯ ಸಂದರ್ಭದಲ್ಲಿ ಇನ್ನೊಂದು ಹೊಸ ಘಟನೆ ಬೆಳಕಿಗೆ ಬಂದಿದೆ. ಮತಾಂಧ ಮುಸಲ್ಮಾನರು ನಲ್ಹಾರ ಮಹಾದೇವ ದೇವಸ್ಥಾನದಲ್ಲಿ ಆಶ್ರಯ ಪಡೆದಿರುವ ಹಿಂದೂಗಳ ಮೇಲೆ ಕೇವಲ ಗುಂಡು ಹಾರಿಸದೇ ಅಲವರ ಆಸ್ಪತ್ರೆಗೆ ನುಗ್ಗಿ ಮುಸಲ್ಮಾನರನ್ನು ಬೇರೆ ಮಾಡಿ ಹಿಂದೂ ರೋಗಿಗಳು ಮತ್ತು ಡಾಕ್ಟರರನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಪೊಲೀಸರಿಗೆ ‘ಸಿಸಿಟಿವಿ ಚಿತ್ರೀಕರಣ’ದ ಆಧಾರದಲ್ಲಿ ಈ ಮಾಹಿತಿ ದೊರೆತಿದೆ. ಈ ಪ್ರಕರಣದಲ್ಲಿ ಪೊಲೀಸರು ನಾಸಿರ್ ಮತ್ತು ಅಂಜುಮ್ ಎಂಬ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ.
नूहं के अस्पताल में भी घुसी थी भीड़, मुस्लिमों को अलग कर हिंदू मरीज-डॉक्टरों को पीटा: गर्भवती महिला और 3 साल की बच्ची को भी नहीं छोड़ा#NuhViolence #AttackOnHospital https://t.co/zh3rh1StXA
— ऑपइंडिया (@OpIndia_in) August 4, 2023
೧. ಮತಾಂಧ ಮುಸಲ್ಮಾನರ ಗುಂಪಿನಿಂದ ಅಲವರ ಆಸ್ಪತ್ರೆಯಲ್ಲಿ ಭಯಾನಕವಾದ ಪ್ರಮಾದ ನಡೆಸಿದರು. ಅವರ ಕೈಯಲ್ಲಿ ಕೋಲು ಮತ್ತು ಇತರ ಶಸ್ತ್ರಾಸ್ತ್ರಗಳಿದ್ದವು. ಈ ಗುಂಪು ಒಂದು ಹಿಂದೂ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಅವರ ವಾಹನಗಳನ್ನು ಸುಟ್ಟು ಹಾಕಿದ್ದಾರೆ ಹಾಗೂ ಒಬ್ಬ ಡಾಕ್ಟರನ ಕಾರಿಗೆ ಬೆಂಕಿ ಹಚ್ಚಿದ್ದಾರೆ.
೨. ಭಯೋತ್ಪಾದಕರು ಡಾಕ್ಟರರ ಮೂರು ವರ್ಷದ ಹುಡುಗಿಗೆ ಕೂಡ ಕೋಲಿನಿಂದ ಹೊಡೆದಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಗರ್ಭಿಣಿ ಮಹಿಳೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಮಹಿಳೆ ಓಡಿ ಹೋಗಲು ಪ್ರಯತ್ನಿಸಿದಾಗ ಆಕೆಯನ್ನು ತಳ್ಳಿ ಬೀಳಿಸಿದ್ದರೆ.
ಸಂಪಾದಕೀಯ ನಿಲುವುಈ ರೀತಿಯ ಘಟನೆ ಭಾರತದಲ್ಲಿ ಎಲ್ಲಾ ಕಡೆಗೆ ನಡೆಯುತ್ತಿದ್ದರು ‘ದೇಶದಲ್ಲಿನ ಮುಸಲ್ಮಾನರು ಹೆದರಿದ್ದಾರೆ’, ಇದೇ ಸತ್ಯ, ಇದನ್ನು ತಿಳಿದುಕೊಳ್ಳಿ ! |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ