ಮುಸಲ್ಮಾನ ಬಹುಸಂಖ್ಯಾತ ನುಂಹ (ಹರಿಯಾಣ)ನಲ್ಲಿ ಕೇಸರಿ ಯಾತ್ರೆಯ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ : ಕೆಲವು ಜನರಿಗೆ ಗಾಯ

ನುಂಹ (ಹರಿಯಾಣ) – ಹರಿಯಾಣದಲ್ಲಿ ಮುಸಲ್ಮಾನ ಬಹುಸಂಖ್ಯಾತ ನುಂಹ ಜಿಲ್ಲೆಯಲ್ಲಿನ ಹಿಂದೂ ಸಂಘಟನೆಯಿಂದ ನಡೆಸಿರುವ ಕೇಸರಿ ಯಾತ್ರೆಯ ಮೇಲೆ ಮುಸಲ್ಮಾನರು ಮನೆಯ ಛಾವಣಿಯಿಂದ ಬೃಹತ್ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು. (ಮತಾಂಧ ಮುಸಲ್ಮಾನರು ಯಾವಾಗಲೂ ಕಲ್ಲು, ಕೋಲುಗಳು ಮತ್ತು ಇತರ ಮಾರಣಾಂತಿಕ ಶಸ್ತ್ರಾಸ್ತ್ರಗಳು ಇಟ್ಟುಕೊಂಡು ಸಿದ್ದರಿರುತ್ತಾರೆ ಹಾಗೂ ಹಿಂದೂಗಳ ಬಳಿ ಸ್ವರಕ್ಷಣೆಗೆ ಏನೂ ಇರುವುದಿಲ್ಲ ! – ಸಂಪಾದಕರು) ಇದರಲ್ಲಿ ಕೆಲವು ವಾಹನಗಳ ಹಾನಿಯಾಗಿದ್ದು ಕೆಲವು ಜನರು ಗಾಯಗೊಂಡರು. ಈ ಸಮಯದಲ್ಲಿ ಮುಸಲ್ಮಾನರಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಸಮಾಚಾರ ಕೂಡ ಇದೆ. ಈಗ ಅಲ್ಲಿನ ಸ್ಥಿತಿ ಉದ್ವಿಗ್ನವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಕ ಮಾಡಲಾಗಿದೆ. (ಕೇಸರಿ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ಈ ರೀತಿಯ ದಾಳಿ ನಡೆಯುವುದು, ಇದು ಪೊಲೀಸರ ಬೇಹುಗಾರಿಕೆ ಇಲಾಖೆಗೆ ಹೇಗೆ ತಿಳಿದಿರಲಿಲ್ಲ ? ಇಂತಹ ವಿಷಯ ತಿಳಿದುಕೊಳ್ಳದಿರುವ ಪೊಲೀಸರಿಗೆ ಭಯೋತ್ಪಾದಕರ ಮಾಹಿತಿ ಹೇಗೆ ಸಿಗಲು ಸಾಧ್ಯ ?-ಸಂಪಾದಕರು)

ಈ ಕೇಸರಿ ಯಾತ್ರೆಯಲ್ಲಿ ಒಬ್ಬ ಮುಸಲ್ಮಾನನ ಹತ್ಯೆಯ ಆರೋಪ ಹೊತ್ತಿರುವ ಮೋನು ಮಾನೆಸರ್ ಸಹಭಾಗಿ ಆಗುವೆನು ಎಂದೂ ವಿಡಿಯೋ ಪ್ರಸಾರ ಮಾಡಿ ಹೇಳಿದರು. ಈ ವಿಡಿಯೋವನ್ನು ಮುಸಲ್ಮಾನರು ವಿರೋಧಿಸಿದ್ದರು.

(ಸೌಜನ್ಯ – Zee News)

ಸಂಪಾದಕೀಯ ನಿಲುವು

ಎಲ್ಲಿ ಮುಸಲ್ಮಾನ ಬಹುಸಂಖ್ಯಾತರಿತ್ತಾರೆ, ಅಲ್ಲಿ ಹಿಂದುಗಳ ಸ್ಥಿತಿ ಹೀಗೆ ಆಗುತ್ತದೆ. ಇದರ ಕಡೆಗೆ ಕಪಟ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಕಣ್ಣು ಮುಚ್ಚಿ ಕುಳಿತಿರುತ್ತಾರೆ !

ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದುಗಳು ಅಸುರಕ್ಷಿತವಾಗಿರುತ್ತಾರೆ ಹಾಗೂ ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಹಿಂದುಗಳ ಮೇಲೆ ಗೂಂಡಾಗಿರಿ ಮಾಡುತ್ತಾರೆ, ಇದು ಹಿಂದುಗಳಿಗೆ ಲಚ್ಚಾಸ್ಪದ !
ಹರಿಯಾಣಾದಲ್ಲಿ ಭಾಜಪದ ಸರಕಾರ ಇರುವಾಗ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳು ಅಸುರಕ್ಷಿತ ಇರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !