ಖಾಲಿಸ್ತಾನ ಬೆಂಬಲಿಗರ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಿದ ಟ್ವಿಟರ್
ಕೇಂದ್ರ ಸರಕಾರದ ಆದೇಶದ ಮೇರೆಗೆ ಭಾರತದಲ್ಲಿ ಖಾಲಿಸ್ತಾನಿ ಉಗ್ರರು, ಪಾಕಿಸ್ತಾನದ ಐ.ಎಸ.ಐ ನಂಟು ಹೊಂದಿರುವ ಖಾತೆಗಳು ಮತ್ತು ಭಯೋತ್ಪಾದಕರ ಖಾತೆಗಳನ್ನು ನಿಷೇಧಿಸಲಾಗಿದೆ.
ಕೇಂದ್ರ ಸರಕಾರದ ಆದೇಶದ ಮೇರೆಗೆ ಭಾರತದಲ್ಲಿ ಖಾಲಿಸ್ತಾನಿ ಉಗ್ರರು, ಪಾಕಿಸ್ತಾನದ ಐ.ಎಸ.ಐ ನಂಟು ಹೊಂದಿರುವ ಖಾತೆಗಳು ಮತ್ತು ಭಯೋತ್ಪಾದಕರ ಖಾತೆಗಳನ್ನು ನಿಷೇಧಿಸಲಾಗಿದೆ.
ಕಾಶ್ಮೀರಿ ಹಿಂದೂ ಸಂಘಟನೆಯಾದ ‘ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು’ ಜಮ್ಮು – ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ.
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಸೈನ್ಯವು ಇಲ್ಲಿ ಲಷ್ಕರ-ಎ-ತೊಯಬಾದ ೩ ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಆಶಿಕ ಹುಸೈನ ಹಾಜಮ ಗುಲಾಮ, ಮೋಹಿ ದೀನ ಡಾರ ಹಾಗೂ ತಾಹಿರ ಬಿನ ಅಹಮದ ಇವು ಅವರ ಹೆಸರುಗಳಾಗಿವೆ.
ನಮಗೆ ಆಫಗಾನಿಸ್ತಾನದಲ್ಲಿ ಯಾವುದೇ ಭವಿಷ್ಯ ಇಲ್ಲ. ನಮ್ಮ ಎಲ್ಲಾ ಅಪೇಕ್ಷೆಗಳು ಮುಗಿದಿದೆ. ನಾವು ಇಲ್ಲಿ ಭಯದ ನೆರಳಿನಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಈಗ ನಾವು ಇಲ್ಲಿ ವಾಸಿಸಲು ಇಚ್ಚಿಸುವುದಿಲ್ಲ, ಎಂಬ ಭಾವನೆಯನ್ನು ಆಫಗಾನಿಸ್ತಾನದಲ್ಲಿ ವಾಸಿಸುವ ಸಿಕ್ಖರು ವ್ಯಕ್ತಪಡಿಸಿದ್ದಾರೆ.
ನೂಪುರ ಶರ್ಮ ಇವರು ಮಹಮ್ಮದ್ ಪೈಗಂಬರ್ ಬಗ್ಗೆ ಮಾಡಿದ ಕಥಿತ ಅವಮಾನದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅಪಘಾನಿಸ್ತಾನದ ರಾಜಧಾನಿ ಕಾಬೂಲನ ಶಿಖ್ಕರ ಗುರುದ್ವಾರದ ಮೇಲೆ ದಾಳಿ ನಡೆಸಿದ್ದಾರೆ, ಎಂದು ಜಿಹಾದಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್ನಿಂದ ಅಧಿಕೃತವಾಗಿ ಹೇಳಲಾಗಿದೆ.
ಧಾರ್ಮಿಕ ದ್ವೇಷದ ಸಂದರ್ಭದಲ್ಲಿ ದ್ವಿಮುಖ ನೀತಿ ಇರಲು ಸಾಧ್ಯವಿಲ್ಲ. ಕೇವಲ ‘ಅಬ್ರಾಹಮಿಕ’ (ಅಬ್ರಾಹಂನನ್ನು ಆರಾಧಿಸುವ ಜ್ಯೂ, ಕ್ರೈಸ್ತರು ಮತ್ತು ಇಸ್ಲಾಮ್ ಧರ್ಮ) ಧರ್ಮದ ವಿರುದ್ಧ ಮಾತ್ರವಷ್ಟೇ ಅಲ್ಲ, ಸಿಖ್, ಬೌದ್ಧ ಮತ್ತು ಹಿಂದೂ ಧರ್ಮ ಸಹಿತ ಎಲ್ಲ ಧರ್ಮದ ವಿರುದ್ಧ ದ್ವೇಷ ಮತ್ತು ಹಿಂಸಾಚಾರಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಮುದಾಯವು ಒಂದುಗೂಡಿ ಪ್ರಯತ್ನಿಸಬೇಕು.
ಭಾರತದಲ್ಲಿ ಮುಸ್ಲಿಮರ ಮೇಲೆ ಕಥಿತ ಅನ್ಯಾಯವಾದ ಮೇಲೆ ಈ ಕುರಿತು ವಿಷಯವನ್ನು ಪ್ರಕಟಿಸಿ ಭಾರತವನ್ನು ಖಳನಾಯಕ ಎಂದು ಬಿಂಬಿಸಿದ ಅಮೇರಿಕಾ ಈಗ ಅಫಗಾನಿಸ್ತಾನದಲ್ಲಿ ಸಿಖ್ಕರು ಅಳಿವಿನ ಅಂಚಿನಲ್ಲಿ ಇರುವ ಬಗ್ಗೆ ಏಕೆ ಒಂದು ಮಾತನಾಡುತ್ತಿಲ್ಲ ? ಎಂದು ಭಾರತವು ಅಮೇರಿಕಾಗೆ ಕೇಳಬೇಕು !
ಕಾಬೂಲನಲ್ಲಿರುವ ಕರ್ತಾ ಪರ್ವಾನ ಗುರುದ್ವಾರದ ಮೇಲೆ ಇಸ್ಲಾಮಿಕ ಸ್ಟೇಟನ ಉಗ್ರರು ದಾಳಿ ನಡೆಸಿದ್ದಾರೆ.
ಭಾಜಪಾದ ಶಾಸಕ ಮತ್ತು ಹಿಂದುತ್ವನಿಷ್ಠ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಮ ನ ಸಹೋದರ ಇಕ್ಬಾಲ್ ಕಾಸರ್ ಇವರ ಕಡೆಯವರು ಎಂದು ಹೇಳುತ್ತಾ ಅಪರಿಚಿತರು ಸಂಚಾರ ವಾಣಿಯಲ್ಲಿ ಹತ್ಯೆಯ ಬೆದರಿಕೆ ನೀಡಿದ್ದಾರೆ.