ತಮ್ಮ ಖಡ್ಗದ ಬಲದಲ್ಲಿ ದೇವರು, ದೇಶ ಹಾಗೂ ಸ್ವಧರ್ಮ ಇವುಗಳ ರಕ್ಷಣೆಯನ್ನು ಮಾಡುವ ಛತ್ರಪತಿ ಶಿವಾಜಿ ಮಹಾರಾಜರು !
ಮಹಾರಾಜರು ಧರ್ಮದ ಹಾಗೂ ವೇದಗಳ ರಕ್ಷಣೆ ಮಾಡಿದ್ದಾರೆ, ಇದನ್ನು ಹೇಳುವ ಮೊದಲ ಕವಿ ಭೂಷಣ ಇವರಾಗಿದ್ದಾರೆ. ಕವಿ ಭೂಷಣರು ಹೇಳುತ್ತಾರೆ ‘ಶಿವಾಜಿ ಮಹಾರಾಜರು ವೇದಪುರಾಣಗಳನ್ನು ರಕ್ಷಿಸಿದ್ದಾರೆ’.
ಮಹಾರಾಜರು ಧರ್ಮದ ಹಾಗೂ ವೇದಗಳ ರಕ್ಷಣೆ ಮಾಡಿದ್ದಾರೆ, ಇದನ್ನು ಹೇಳುವ ಮೊದಲ ಕವಿ ಭೂಷಣ ಇವರಾಗಿದ್ದಾರೆ. ಕವಿ ಭೂಷಣರು ಹೇಳುತ್ತಾರೆ ‘ಶಿವಾಜಿ ಮಹಾರಾಜರು ವೇದಪುರಾಣಗಳನ್ನು ರಕ್ಷಿಸಿದ್ದಾರೆ’.
‘ವಿಶ್ವದ ಕಲ್ಯಾಣ ಮತ್ತು ಲಾಭ ಇವುಗಳಿಗಾಗಿ ಭಾರತದ ರಕ್ಷಣೆ ಮಾಡುವುದು ಅತ್ಯಗತ್ಯವಿದೆ; ಏಕೆಂದರೆ ಕೇವಲ ಭಾರತವೇ ವಿಶ್ವದ ಶಾಂತಿ ಮತ್ತು ನ್ಯಾಯ ವ್ಯವಸ್ಥೆ ಕೊಡಬಲ್ಲದು.’
ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ.
ದೇಶಹಿತಕ್ಕಿಂತ ಪುನಃ ಪಕ್ಷಹಿತಕ್ಕೆ ಮಹತ್ವವನ್ನು ನೀಡಲಾಯಿತು. ಅಧಿಕಾರದ ಲಲಾಸೆಯಿಂದ ಮತ್ತೊಮ್ಮೆ ತತ್ತ್ವಗಳನ್ನು ಬಲಿನೀಡಲಾಯಿತು. ಮುಸಲ್ಮಾನರನ್ನು ಓಲೈಸುವ ಹಳೆ ನೀತಿಯು ಪುನಃ ಹೊಸ ಭಯಾನಕ ರೂಪದಲ್ಲಿ ಹೊರಹೊಮ್ಮುತ್ತಿದೆ. ಅನೇಕ ಪಕ್ಷಗಳಲ್ಲಿ ಹಂಚಿ ಹೋಗಿರುವ ಬಹುಸಂಖ್ಯಾತರು ಸಂಘಟಿತ ಅಲ್ಪಸಂಖ್ಯಾತರನ್ನು ಪೂಜಿಸಲಾರಂಭಿಸಿದರು.
ನಮ್ಮ ಸಂವಿಧಾನದಲ್ಲಿ ಶ್ರೀರಾಮ, ಶ್ರೀಕೃಷ್ಣ ಹಾಗೂ ಹಿಂದುತ್ವ ಇವುಗಳ ಬಗೆಗಿನ ಅನೇಕ ಚಿತ್ರಗಳಿವೆ. ಯಾರೇ ಹಿಂದೂ ದೇವರುಗಳ ವಿಡಂಬನೆ ಮಾಡಿದರೆ ಅದಕ್ಕೆ ಕಾನೂನಿನ ಮೂಲಕ ವಿರೋಧವನ್ನು ವ್ಯಕ್ತ ಮಾಡಬಹುದು.
ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು.
ಹಿಂದೂಗಳೇ, ಭಾರತಭೂಮಿಯಲ್ಲಿ ಜನ್ಮಕ್ಕೆ ಬರುವ ಪ್ರಾಣಿಮಾತ್ರರಿಗೆ ಯಾವ ಭಾಗ್ಯವು ಲಭಿಸಿದೆ ಅದು ಪಾಶ್ಚಾತ್ಯ ದೇಶದಲ್ಲಿಯ ಅಧಿನಾಯಕರಿಗೂ ಲಭಿಸಿಲ್ಲ.
ಅಸ್ಸಾಂನ ಸಾವಿರಾರು ಕಿಲೋಮೀಟರ ಸೀಮೆಯು ಮ್ಯಾನ್ಮಾರ್ಗೆ ತಾಗಿಕೊಂಡು ಇದೆ. ಅದುದರಿಂದ ಸ್ಥಳೀಯರು ಮತಾಂಧರ ಸಹಾಯದಿಂದ ರೋಹಿಂಗ್ಯಾರನ್ನು ಕ್ರಮಬದ್ಧವಾಗಿ ಭಾರತದಲ್ಲಿ ನುಸುಳಿಸುತ್ತಿದ್ದಾರೆ ಇದು ನಿಜಸ್ಥಿತಿಯಾಗಿದೆ.
‘ಶಿಕ್ಷಣ ಸಾಮ್ರಾಟರು ಅವರ ಉದ್ಯಮಶೀಲ ಶಿಕ್ಷಣ ಸಂಸ್ಥೆಗಳಿಂದ ನಿಷ್ಪ್ರಯೋಜಕ ಶಿಕ್ಷಣವನ್ನು ಕೊಟ್ಟು ಸಮಾಜದ ಕೈಗೆ ಜ್ಞಾನಕ್ಕಿಂತ ನಿರರ್ಥಕ ಪದವಿಗಳ ಭಂಡಾರಗಳನ್ನು ಕೊಟ್ಟಿದ್ದಾರೆ.
ನಾಮದೇವರಂತಹ ಸಂತರು ನಾಯಿ ತಮ್ಮ ರೊಟ್ಟಿಯನ್ನು ಎತ್ತಿಕೊಂಡು ಓಡಿದಾಗ, ನಾಯಿಗೆ ಒಣ ರೊಟ್ಟಿಯಿಂದ ಹೊಟ್ಟೆ ನೋಯಿಸಬಾರದು, ಎಂದು ಅವರು ತುಪ್ಪದ ಬಟ್ಟಲನ್ನು ತೆಗೆದುಕೊಂಡು ನಾಯಿಯನ್ನು ಹಿಂಬಾಲಿಸಿದರು.