ಮತಾಂತರವು ಮಹಾಪಾಪವಾಗಿದೆ !


೧. ಮತಾಂತರದಿಂದ ಕುಲೋಪಾಸನೆ ನಿಲ್ಲುತ್ತದೆ. ಇದರಿಂದ ಕುಲದ ಉದ್ಧಾರವೂ ನಿಲ್ಲುತ್ತದೆ !

೨. ಹಿಂದೂ ಧರ್ಮವನ್ನು ತ್ಯಜಿಸಿದರೆ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಲು ಆಗುವುದಿಲ್ಲ.

೩. ಹಿಂದೂ ಧರ್ಮವನ್ನು ತ್ಯಜಿಸಿದರೆ ೩೦೦ ಜನ್ಮಗಳ ನಂತರ ಪುನಃ ಹಿಂದೂ ಧರ್ಮದಲ್ಲಿ ಜನ್ಮ ಸಿಗುತ್ತದೆ ! – ಪ.ಪೂ. ಡಾ. ಕಾಟೆಸ್ವಾಮೀಜಿ

೪. ಛತ್ರಪತಿ ಸಂಭಾಜಿ ಮಹಾರಾಜರು ಮತಾಂತರವಾಗದೇ ಸ್ವಧರ್ಮಕ್ಕಾಗಿ ಬಲಿದಾನವನ್ನು ನೀಡಿದರು. ಹಿಂದೂಗಳೇ, ನೀವೂ ಅವರ ಆದರ್ಶವನ್ನಿಟ್ಟುಕೊಳ್ಳಿರಿ !

ಸನಾತನ ನಿರ್ಮಿತ ಗ್ರಂಥ : ‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ !’