
ತೀರ್ಥಕ್ಷೇತ್ರವು ಒಂದು ಯೋಗಪೀಠವಾಗಿರುತ್ತದೆ ಅಥವಾ ಒಂದು ಶಕ್ತಿಪೀಠವಾಗಿರುತ್ತದೆ; ಆದರೆ ಆದಿ ಶಂಕರಾಚಾರ್ಯರು ಪಂಢರಾಪುರಕ್ಕೆ ಮಹಾಯೋಗಪೀಠ ಎಂದು ಹೇಳಿದ್ದಾರೆ. ತೀರ್ಥಕ್ಷೇತ್ರಕ್ಕೆ ಭಕ್ತರು ದೇವರ ಅಥವಾ ಶಕ್ತಿಪೀಠವಾಗಿದ್ದರೆ ದೇವಿಯ ದರ್ಶನಕ್ಕಾಗಿ ಹೋಗುತ್ತಾರೆ. ಆದರೆ ಪಂಢರಾಪುರದಲ್ಲಿ ಪಾಂಡುರಂಗನು ಭಕ್ತ ಪುಂಡಲಿಕನ ದಾರಿಯನ್ನು ಕಾಯುತ್ತಾ ನಿಂತಿದ್ದಾನೆ. ಪರಮೇಶ್ವರನು ಭಕ್ತನ ದಾರಿಯನ್ನು ಕಾಯುತ್ತಿದ್ದಾನೆ, ಆದುದರಿಂದ ಇದು ಮಹಾಯೋಗಪೀಠವಾಗಿದೆ. ಪಂಢರಾಪುರದಲ್ಲಿನ ಶ್ರೀ ವಿಠ್ಠಲನ ಮೂರ್ತಿಯಲ್ಲಿ ಸಗುಣ ಮತ್ತು ನಿರ್ಗುಣ ಈ ಎರಡೂ ರೂಪಗಳ ಉತ್ಕೃಷ್ಟ ಸಂಯೋಗವಿದೆ.
– ಶ್ರೀ. ಮುಕುಂದ ಭಗವಾನ ಪೂಜಾರಿ, ಪಂಢರಾಪುರ (ಶ್ರೀ ವಿಠ್ಠಲನ ೭ ಸೇವಕರಲ್ಲಿ ಶ್ರೀ ವಿಠ್ಠಲನ ಪೂಜೆಯನ್ನು ಮಾಡುವ ಓರ್ವ ಸೇವಕರು)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !