
ಧರ್ಮವೇ ಭಾರತದ ಆತ್ಮವಾಗಿದೆ. ಆಧ್ಯಾತ್ಮಿಕತೆ ಇರುವುದರಿಂದಲೇ ಭಾರತದ ಪುನರುತ್ಥಾನವು ಕೂಡ ಧರ್ಮದ ಮೂಲಕವೇ ಆಗುವುದು. ಭಾರತದ ಪ್ರಾಣವು ಧರ್ಮದಲ್ಲಿ ಒಂದಾಗಿದೆ. ಹಿಂದೂಗಳು ಎಲ್ಲಿಯವರೆಗೆ ನಮ್ಮ ಪೂರ್ವಜರ ಮಹಾನ್ ಪರಂಪರೆಯನ್ನು ಮರೆಯುವುದಿಲ್ಲವೋ ಅಲ್ಲಿಯವರೆಗೆ ಈ ಜಗತ್ತಿನ ಯಾವುದೇ ಶಕ್ತಿಯು ಅವರನ್ನು ನಾಶಮಾಡಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಶರೀರದಲ್ಲಿಯ ರಕ್ತವು ಶುದ್ಧ ಹಾಗೂ ಶಕ್ತಿಸಂಪನ್ನವಾಗಿದೆಯೋ ಅಲ್ಲಿಯವರೆಗೆ ಆ ದೇಹದಲ್ಲಿ ಯಾವುದೇ ರೋಗದ ಜಂತುಗಳು ಜೀವಂತವಾಗಿರಲು ಸಾಧ್ಯವಿಲ್ಲ. ನಮ್ಮ ಜೀವನರಕ್ತವೆಂದರೆ ಆಧ್ಯಾತ್ಮಿಕತೆಯಾಗಿದೆ. ಒಂದು ವೇಳೆ ಅದು ನಮ್ಮ ಶರೀರದಿಂದ ಸ್ಪಷ್ಟವಾಗಿ, ಬಲವಾಗಿ, ಶುದ್ಧ ಹಾಗೂ ಬಲಸಂಪನ್ನವಾಗಿ ಹರಿಯುತ್ತಿದ್ದರೆ ಎಲ್ಲವೂ ಸರಿಯಾಗಬಹುದು. ಒಂದು ವೇಳೆ ಅದೇ ರಕ್ತವು ಶುದ್ಧವಾಗಿದ್ದರೆ ರಾಜಕೀಯ, ಸಾಮಾಜಿಕ ಹಾಗೂ ಇತರ ಭೌತಿಕ ದೋಷ ಅಲ್ಲದೇ ಈ ಭೂಮಿಯ ಬಡತನವು ಸಹ ಸುಧಾರಿಸಬಹುದು.
– ಶ್ರೀ. ರಾಜಾಭಾವು ಜೋಶಿ (ಮಾಸಿಕ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ