
ಧರ್ಮವೇ ಭಾರತದ ಆತ್ಮವಾಗಿದೆ. ಆಧ್ಯಾತ್ಮಿಕತೆ ಇರುವುದರಿಂದಲೇ ಭಾರತದ ಪುನರುತ್ಥಾನವು ಕೂಡ ಧರ್ಮದ ಮೂಲಕವೇ ಆಗುವುದು. ಭಾರತದ ಪ್ರಾಣವು ಧರ್ಮದಲ್ಲಿ ಒಂದಾಗಿದೆ. ಹಿಂದೂಗಳು ಎಲ್ಲಿಯವರೆಗೆ ನಮ್ಮ ಪೂರ್ವಜರ ಮಹಾನ್ ಪರಂಪರೆಯನ್ನು ಮರೆಯುವುದಿಲ್ಲವೋ ಅಲ್ಲಿಯವರೆಗೆ ಈ ಜಗತ್ತಿನ ಯಾವುದೇ ಶಕ್ತಿಯು ಅವರನ್ನು ನಾಶಮಾಡಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಶರೀರದಲ್ಲಿಯ ರಕ್ತವು ಶುದ್ಧ ಹಾಗೂ ಶಕ್ತಿಸಂಪನ್ನವಾಗಿದೆಯೋ ಅಲ್ಲಿಯವರೆಗೆ ಆ ದೇಹದಲ್ಲಿ ಯಾವುದೇ ರೋಗದ ಜಂತುಗಳು ಜೀವಂತವಾಗಿರಲು ಸಾಧ್ಯವಿಲ್ಲ. ನಮ್ಮ ಜೀವನರಕ್ತವೆಂದರೆ ಆಧ್ಯಾತ್ಮಿಕತೆಯಾಗಿದೆ. ಒಂದು ವೇಳೆ ಅದು ನಮ್ಮ ಶರೀರದಿಂದ ಸ್ಪಷ್ಟವಾಗಿ, ಬಲವಾಗಿ, ಶುದ್ಧ ಹಾಗೂ ಬಲಸಂಪನ್ನವಾಗಿ ಹರಿಯುತ್ತಿದ್ದರೆ ಎಲ್ಲವೂ ಸರಿಯಾಗಬಹುದು. ಒಂದು ವೇಳೆ ಅದೇ ರಕ್ತವು ಶುದ್ಧವಾಗಿದ್ದರೆ ರಾಜಕೀಯ, ಸಾಮಾಜಿಕ ಹಾಗೂ ಇತರ ಭೌತಿಕ ದೋಷ ಅಲ್ಲದೇ ಈ ಭೂಮಿಯ ಬಡತನವು ಸಹ ಸುಧಾರಿಸಬಹುದು.
– ಶ್ರೀ. ರಾಜಾಭಾವು ಜೋಶಿ (ಮಾಸಿಕ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಹಿಂದೂ ಧರ್ಮದ ನೋಂದಣಿಯೂ ಆಗಿಲ್ಲ! – RSS Chief Mohan Bhagvat
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!