ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ತೆರೆವುಗೊಳಿಸುವೆವು !- ಭಾಜಪದ ನಾಯಕ ಈಶ್ವರಪ್ಪ
ಭಾಜಪದ ನಾಯಕ ಈಶ್ವರಪ್ಪ ಇವರ ಆಶ್ವಾಸನೆ !
ಭಾಜಪದ ನಾಯಕ ಈಶ್ವರಪ್ಪ ಇವರ ಆಶ್ವಾಸನೆ !
‘ಶ್ರೀಮದ್ಭಾಗವತಪುರಾಣ’ದಲ್ಲಿ ಭಾರತೀಯ ಕಾಲಗಣನೆಯಪದ್ಧತಿಯನ್ನು ೩ ನೇಯ ಸ್ಕಂಧದ ೧೧ ನೇ ಅಧ್ಯಾಯದಲ್ಲಿ ಅತ್ಯಂತ ಸುಲಭ ಪದ್ಧತಿಯಲ್ಲಿ ನೀಡಲಾಗಿದೆ, ಅದರಲ್ಲಿ ಶ್ರೀಕೃಷ್ಣನ ಲೀಲೆಯನ್ನೇ ವರ್ಣಿಸಲಾಗುತ್ತಿದೆ ಎಂದು ಅನಿಸುತ್ತದೆ.
ಮೌಲಾನಾ ತೌಕಿರ ರಝಾ ಇವರು ನಮಾಜ ಬಗ್ಗೆ ಮಾತನಾಡುವಾಗ ‘ನಾವು ಎಲ್ಲಿ ಇದ್ದೇವೆ ಅಲ್ಲಿ ನಮಾಜ ಮಾಡುವೆವು, ಪೊಲೀಸರು ದೂರ ದಾಖಲಿಸಬೇಕೆಂದರೆ ದಾಖಲಿಸಿಕೊಳ್ಳಲಿ’, ಎಂದು ಬೆದರಿಕೆಯ ಹೇಳಿಕೆ ನೀಡಿದ್ದಾರೆ.
ಭಾರತೀಯ ಎಂದರೆ ಹಿಂದೂ ಕಾಲಗಣನೆಯ ಪದ್ಧತಿಯಲ್ಲಿ ವರ್ಷದಲ್ಲಿ ಹನ್ನೆರಡು ತಿಂಗಳು ಮತ್ತು ಪ್ರತಿ ತಿಂಗಳಲ್ಲಿ ಹದಿನೈದು ದಿನಗಳ ಎರಡು ಪಕ್ಷಗಳಿರುತ್ತವೆ. ಇದರಲ್ಲಿ ಚಂದ್ರ ಮತ್ತು ಸೂರ್ಯ ಈ ಎರಡರ ವೇಗದ ವಿಚಾರವನ್ನು ಮಾಡಲಾಗಿದೆ.
ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮವು ಕಾಲಗಣನೆಯ ಜ್ಞಾನವನ್ನು ಪ್ರತಿಯೊಬ್ಬ ಹಿಂದೂವಿಗೆ ಬಾಲ್ಯದಿಂದಲೇ ಮತ್ತು ಅವನ ಮನೆಯಲ್ಲಿಯೇ ಸಿಗುವ ವ್ಯವಸ್ಥೆಯನ್ನು ಮಾಡಿಟ್ಟಿದೆ ! ಈಗಲೂ ಹಳ್ಳಿಗಳಲ್ಲಿನ ವೃದ್ಧರು ಸೂರ್ಯ ಅಥವಾ ಚಂದ್ರನ ಸ್ಥಿತಿಯಿಂದ ಸಮಯವನ್ನು ಚಾಚೂತಪ್ಪದೇ ಹೇಳುತ್ತಾರೆ !
‘ಭಾರತದಲ್ಲಿ ಲಭ್ಯವಿರುವ ಭೂಮಿ, ಧಾನ್ಯ ಮತ್ತು ಜಲದ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು ಬೆಳೆಯಲು ಬಿಡಬೇಕು, ಎಂಬುದರ ವಿಚಾರ ಮಾಡಬೇಕು; ಇಲ್ಲದಿದ್ದರೆ ಮುಂದೆಹೆಚ್ಚಾಗುವ ಜನಸಂಖ್ಯೆಯಿಂದಾಗಿ ಎಲ್ಲರ ಉಸಿರುಗಟ್ಟಬಹುದು, ಇದು ಆಡಳಿತಗಾರರಿಗೆ ಏಕೆ ತಿಳಿಯುವುದಿಲ್ಲ ?’
ಸಂಜಯ ಶರ್ಮಾರವರ ಹತ್ಯೆಯ ನಂತರ ‘ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿ’ಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇವರು ದ್ವೇಷ ಕಾರಿದ್ದಾರೆ. ‘ಇಂತಹ ಘಟನೆಗಳಿಂದ ಭಾಜಪಲಾಭಗಳಿಸುತ್ತಿದೆ’, ಎಂದು ಅವರು ಹೇಳಿದ್ದಾರೆ.
‘ಭಾರತೀಯ ಕಾಲಗಣನೆಯಲ್ಲಿ ಯುಗ ಪದ್ಧತಿಯ ವಿಚಾರವನ್ನು ಮಾಡಲಾಗುತ್ತದೆ. ಸತ್ಯ (ಕೃತ), ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ೪ ಯುಗಗಳಿವೆ. ಕಲಿಯುಗದಲ್ಲಿ ೪ ಲಕ್ಷ ೩೨ ಸಾವಿರ ವರ್ಷಗಳಿವೆ.
ಪಾಕಿಸ್ತಾನ ಅಣುಬಾಂಬ್ ತಯಾರಿಸಲು ಬೇಕಾದ ಫಾರ್ಮುಲಾ ಮತ್ತು ಅದಕ್ಕೆ ಬೇಕಾಗುವ ಪ್ಲುಟೋನಿಯಮ್ನ್ನು ಕದ್ದು ತಂದಿತ್ತು. ಆದುದರಿಂದ ಪಾಕಿಸ್ತಾನ ಇಂತಹ ಅಣುಬಾಂಬ್ಗಳನ್ನು ಮಾರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.