
ಆಡಳಿತಗಾರರಿಗೆಇದೇಕೆ ತಿಳಿಯುವುದಿಲ್ಲ ?
‘ಭಾರತದಲ್ಲಿ ಲಭ್ಯವಿರುವ ಭೂಮಿ, ಧಾನ್ಯ ಮತ್ತು ಜಲದ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು ಬೆಳೆಯಲು ಬಿಡಬೇಕು, ಎಂಬುದರ ವಿಚಾರ ಮಾಡಬೇಕು; ಇಲ್ಲದಿದ್ದರೆ ಮುಂದೆಹೆಚ್ಚಾಗುವ ಜನಸಂಖ್ಯೆಯಿಂದಾಗಿ ಎಲ್ಲರ ಉಸಿರುಗಟ್ಟಬಹುದು, ಇದು ಆಡಳಿತಗಾರರಿಗೆ ಏಕೆ ತಿಳಿಯುವುದಿಲ್ಲ ?’
ಸ್ವತಂತ್ರ ಭಾರತದ ಇಲ್ಲಿಯ ತನಕದಆಡಳಿತಗಾರರು ಇದರ ಬಗ್ಗೆ ವಿಚಾರ ಮಾಡುವರೇ ?
‘ಎಲ್ಲಿ ಭಾರತದ ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯ ತನಕಕೇವಲ ೭೫ ವರ್ಷವೂ ರಾಜ್ಯವಾಳಲು ಸಾಧ್ಯವಾಗದ ಆಡಳಿತಗಾರರು ಮತ್ತು ಎಲ್ಲಿ ವಿದೇಶದಿಂದ ಚಿಕ್ಕ ಸೈನ್ಯದೊಂದಿಗೆಭಾರತಕ್ಕೆ ಬಂದು ಕೋಟ್ಯಾಂತರ ಹಿಂದೂಗಳ ಮೇಲೆ ನೂರಾರುವರ್ಷ ರಾಜ್ಯವಾಳಿದ ಮುಸಲ್ಮಾನ, ಆಂಗ್ಲ, ಫ್ರೆಂಚ್ ಮತ್ತು ಪೋರ್ಚುಗೀಸರು !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !