ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಸಂದೇಹನಿವಾರಣೆ

ಶ್ರೀ. ರಜತ ವಾಣಿ, ಜಳಗಾವ :ಇಡೀ ದಿನ ಸತತ ಕುಳಿತು ಕೊಂಡು ಕೆಲಸವಿರುತ್ತದೆ. ಅದರಿಂದ ಆಲಸ್ಯ ಬರುತ್ತದೆ. ಅದನ್ನು ತಡೆಗಟ್ಟಲು ಏನು ಮಾಡಬೇಕು ?
ಉತ್ತರ : ‘ಪ್ರತಿ ೨೦ ನಿಮಿಷಕ್ಕೆ ಕನಿಷ್ಟಪಕ್ಷ ೨೦ ಸೆಕೆಂಡ ಎದ್ದು ನಿಲ್ಲಬೇಕು ನಂತರ ಪುನಃ ಕುಳಿತುಕೊಳ್ಳಬೇಕು. ಇದಕ್ಕಾಗೆ ಅಲಾರಾಮ್ ಇಡಬೇಕು. ಯಾರು ಸತತವಾಗಿ ನಿಂತು ಕೆಲಸಮಾಡುತ್ತಾರೋ ಅವರು ಪ್ರತಿ ೨೦ ನಿಮಿಷಕ್ಕೆ ಕನಿಷ್ಟ ಪಕ್ಷ 20 ಸೆಕೆಂಡ ಕುಳಿತುಕೊಳ್ಳಬೇಕು ನಂತರ ಪುನಃ ನಿಲ್ಲಬೇಕು’.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧.೨೦೨೩)
ಆಯುರ್ವೇದದ ಕುರಿತು ಸಂದೇಹವನ್ನು ಕೇಳಲುಸಂಪರ್ಕ : [email protected]
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !