ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಸಂದೇಹನಿವಾರಣೆ

ಶ್ರೀ. ರಜತ ವಾಣಿ, ಜಳಗಾವ :ಇಡೀ ದಿನ ಸತತ ಕುಳಿತು ಕೊಂಡು ಕೆಲಸವಿರುತ್ತದೆ. ಅದರಿಂದ ಆಲಸ್ಯ ಬರುತ್ತದೆ. ಅದನ್ನು ತಡೆಗಟ್ಟಲು ಏನು ಮಾಡಬೇಕು ?
ಉತ್ತರ : ‘ಪ್ರತಿ ೨೦ ನಿಮಿಷಕ್ಕೆ ಕನಿಷ್ಟಪಕ್ಷ ೨೦ ಸೆಕೆಂಡ ಎದ್ದು ನಿಲ್ಲಬೇಕು ನಂತರ ಪುನಃ ಕುಳಿತುಕೊಳ್ಳಬೇಕು. ಇದಕ್ಕಾಗೆ ಅಲಾರಾಮ್ ಇಡಬೇಕು. ಯಾರು ಸತತವಾಗಿ ನಿಂತು ಕೆಲಸಮಾಡುತ್ತಾರೋ ಅವರು ಪ್ರತಿ ೨೦ ನಿಮಿಷಕ್ಕೆ ಕನಿಷ್ಟ ಪಕ್ಷ 20 ಸೆಕೆಂಡ ಕುಳಿತುಕೊಳ್ಳಬೇಕು ನಂತರ ಪುನಃ ನಿಲ್ಲಬೇಕು’.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧.೨೦೨೩)
ಆಯುರ್ವೇದದ ಕುರಿತು ಸಂದೇಹವನ್ನು ಕೇಳಲುಸಂಪರ್ಕ : [email protected]
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!