ಲಾಲಬಹಾದ್ದೂರ ಶಾಸ್ತ್ರೀ ಇವರ ಜಯಂತಿ ಆ ನಿಮಿತ್ತ…
ಪಂ. ಜವಾಹರಲಾಲ ನೆಹರೂರವರು ಪ್ರಧಾನಮಂತ್ರಿ ಯಾಗಿದ್ದಾಗ, ಅವರ ಮಂತ್ರಿಮಂಡಲದಲ್ಲಿ ಲಾಲಬಹಾದ್ದೂರ ಶಾಸ್ತ್ರೀಯವರು ಗೃಹಸಚಿವರಾಗಿದ್ದರು. ನೆಹರೂರವರು ಅವರಿಗೆ, “ಕಾಶ್ಮೀರದಲ್ಲಿ ಒಂದು ಸಭೆ ಇದೆ, ಅಲ್ಲಿ ನೀವು ಹೋಗಿರಿ,” ಎಂದು ಹೇಳಿದರು. ಶಾಸ್ತ್ರೀಯವರು ತಕ್ಷಣ ‘ಹೋಗುತ್ತೇನೆ’ ಎಂದು ಹೇಳಲಿಲ್ಲ. ಅದಕ್ಕೆ ನೆಹರೂರವರು, ‘ನೀವು ಹೋಗಲು ಯಾಕೆ ಹಿಂಜರಿಯುತ್ತೀರಿ ? ಎಂದು ಕೇಳಿದರು.