Ranveer Singh : ನಟ ರಣವೀರ್ ಸಿಂಗ್ ಅವರಿಂದ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚನೆ !
ಕಾಂತಾರ’ ಚಲನಚಿತ್ರವನ್ನು ಅನುಕರಿಸಿ ಚಾಮುಂಡಿ ದೇವಿಗೆ ಅವಮಾನ ಮಾಡಿದ ಪ್ರಕರಣ
ಕಾಂತಾರ’ ಚಲನಚಿತ್ರವನ್ನು ಅನುಕರಿಸಿ ಚಾಮುಂಡಿ ದೇವಿಗೆ ಅವಮಾನ ಮಾಡಿದ ಪ್ರಕರಣ
ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಎಸಗಿದ ಪ್ರಕರಣದಲ್ಲಿ ಪೊಲೀಸರು ಅಲ್ಲಾಬಕ್ಷ ಕೊಪ್ಪದ ಮತ್ತು ಆಸಿಫ ನದಾಫನನ್ನು ಬಂಧಿಸಿದ್ದಾರೆ. ಟ್ಯೂಷನ್ ಕ್ಲಾಸ್ ಗೆ ಹೋಗುತ್ತಿದ್ದ ಬಾಲಕಿಯನ್ನು ಇಬ್ಬರು ದಾರಿಯಲ್ಲಿ ತಡೆದರು
ಪಾಕಿಸ್ತಾನದಂತೆಯೇ ಆಡಳಿತವಿರುವ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದಕ್ಕಿಂತ ಬೇರೆ ಇನ್ನೇನಾಗುವುದು ? ವ್ಯತ್ಯಾಸ ಕೇವಲ ಇಷ್ಟೇ, ಪಾಕಿಸ್ತಾನದಲ್ಲಿನ ಪೊಲೀಸರು ಮುಸಲ್ಮಾನರೇ ಆಗಿರುವುದರಿಂದ ಅವರ ಮೇಲೆ ಅಲ್ಲಿ ಕಲ್ಲು ತೂರಾಟವಾಗುವುದಿಲ್ಲ.
ಕಾಂಗ್ರೆಸ್ ಆಡಳಿತವೆಂದರೆ ಪಾಕಿಸ್ತಾನಿ ಆಡಳಿತವೇ ಆಗಿರುವುದರಿಂದ, ಅದನ್ನು ಅಧಿಕಾರದಿಂದ ಕೆಳಗಿಳಿಸದ ಹೊರತು ಹಿಂದೂಗಳಿಗೆ ಒಳ್ಳೆಯ ದಿನಗಳು ಬರುವುದಿಲ್ಲ ಎಂಬುದು ಪ್ರಸ್ತುತ ಬಂಗಾಳದಲ್ಲಿ ಕಂಡುಬರುತ್ತಿದೆ. ಈಗ ರಾಜ್ಯದ ಹಿಂದೂಗಳೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ!
ಕಲಬುರಗಿ ಜಿಲ್ಲೆಯ ಆಳಂದ ನಗರದ ಪ್ರಸಿದ್ಧ ಲಾಡಲೆ ಮಶಾಕ್ ದರ್ಗಾ ಗಲಭೆಗೆ ಸಂಬಂಧಿಸಿದ ಅಪರಾಧಿ ಪ್ರಕರಣಗಳನ್ನು ಹಿಂದೆ ಪಡೆಯುವ ನಿರ್ಣಯವನ್ನು ಸರಕಾರವು ತೆಗೆದುಕೊಂಡಿದೆ.
ಐತಿಹಾಸಿಕ ಬಾದಾಮಿ ಗುಹಾ ದೇವಸ್ಥಾನದಲ್ಲಿ ಓರ್ವ ಮುಸಲ್ಮಾನ ಯುವತಿಯು ಚಪ್ಪಲಿ ಧರಿಸಿ ಕುಳಿತಿರುವುದನ್ನು ಕಂಡು ಕೆಲವು ಹಿಂದೂ ಪ್ರವಾಸಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಬೆಳಕಿಗೆ ಬಂದಿದೆ.
ರಸ್ತೆಯ ಮೇಲೆ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ೨೪ ವರ್ಷದ ಶಹಬಾಜ್ ಆಲಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಹಬಾಜ್ ಆಲಂ ನಗರದ ಕಾಟನ್ಪೇಟೆ ಪ್ರದೇಶದ ನಿವಾಸಿಯಾಗಿದ್ದು, ಡೆಲಿವರಿ ಬಾಯ್ (ವಸ್ತುಗಳ ವಿತರಣೆ) ಆಗಿ ಕೆಲಸ ಮಾಡುತ್ತಿದ್ದನು.
ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ನಾಗರಿಕರ ಧಾರ್ಮಿಕ ಭಾವನೆಗಳ ರಕ್ಷಣೆಯ ದೃಷ್ಟಿಯಿಂದ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹಿಸಿದೆ.
ಪ್ರತಿಯೊಬ್ಬ ಭಯೋತ್ಪಾದಕನಿಗೂ ಗಲ್ಲು ಶಿಕ್ಷೆಯನ್ನೇ ನೀಡುವ ಕಾನೂನು ತರುವುದು ಅತ್ಯಗತ್ಯವಾಗಿದೆ; ಇಲ್ಲದಿದ್ದರೆ ಇಂತಹ ಉಗ್ರರು ಶಿಕ್ಷೆ ಮುಗಿಸಿ ಹೊರಬಂದ ನಂತರ ಮತ್ತೆ ವಿಧ್ವಂಸಕ ಕೃತ್ಯಗಳನ್ನೇ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ!
ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಹಿಂದೂ ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದ ಹಿಜಾಬ್ ಧರಿಸಿದ ಯುವತಿ ಮತ್ತು ಬುರ್ಖಾ ಧರಿಸಿದ ಮಹಿಳೆ, ‘ನಾವು ಈ ಹಿಂದೂ ಮಹಿಳೆಯ ನೆರೆಹೊರೆಯಲ್ಲಿ ವಾಸಿಸುತ್ತಿದ್ದೇವೆ’ ಎಂದು ಹೇಳಿ, ಈ ಬಡ ಮಹಿಳೆಗೆ ಮನೆಗಾಗಿ ಜಾಗ ನೀಡುವಂತೆ ವಿನಂತಿಸಿದ್ದರು.