ಭವಾನಿಗಡ್ (ಪಂಜಾಬ್) ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ದೇವಾಲಯ ಮತ್ತು ವಿಗ್ರಹಗಳ ಧ್ವಂಸ !
ಸಗರೂರ-ಪಟಿಯಾಲಾ ರಸ್ತೆಯ ಘನವಡಾ ಗ್ರಾಮದಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಅಲ್ಲಿರುವ ಶಿವ ಮತ್ತು ಹನುಮಂತನ ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು.
ಸಗರೂರ-ಪಟಿಯಾಲಾ ರಸ್ತೆಯ ಘನವಡಾ ಗ್ರಾಮದಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಅಲ್ಲಿರುವ ಶಿವ ಮತ್ತು ಹನುಮಂತನ ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು.
ದೇಶದಲ್ಲಿ ಕಾಂಗ್ರೆಸ್ನ ಅಸ್ತಿತ್ವವು ಅಳಿವಿನ ಅಂಚಿನಲ್ಲಿದ್ದರೂ, ಅದರ ಮುಸಲ್ಮಾನ ಓಲೈಕೆ ಮಾಡುವ ಪ್ರಯತ್ನಗಳು ಇನ್ನೂ ಮುಗಿದಿಲ್ಲ ಎಂದು ಇದರಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳು ಇಂತಹ ಕಾಂಗ್ರೆಸ್ಅನ್ನು ಇತಿಹಾಸದ ಪುಟದಲ್ಲಿ ಸೇರಿಸುವ ಅಗತ್ಯವಿದೆ !
ಗುರವಿಂದರ್ ನು ಅಫೀಮು ಕಳ್ಳಸಾಗಣೆಯ ಸುಳ್ಳು ಆರೋಪದ ಮೇಲೆ ವಿಧವೆಯ ೨೦ ವರ್ಷದ ಮಗನನ್ನು ಬಂಧಿಸಿದ್ದರು. ಮಗನನ್ನು ಬಿಡುಗಡೆಗೊಳಿಸಲು ಗುರವಿಂದರ್ ವಿಧವೆಯಿಂದ ೨ ಲಕ್ಷ ರೂಪಾಯಿ ಬೇಡಿಕೆ ಇಟ್ಟನು. ಒಂದುಸಲ ಗುರವಿಂದರ್ ನೇರವಾಗಿ ಮಹಿಳೆಯ ಮನೆಗೆ ಹೋಗಿ ಮಗನ ಚಿಕಿತ್ಸೆಗಾಗಿ ಠೇವಣಿ ಇಟ್ಟಿದ್ದ ೬೦೦೦೦ ರೂಪಾಯಿಗಳನ್ನು ಕಸಿದುಕೊಂಡನು.
ಇಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಪಾದ್ರಿ ಬಲ್ವಿಂದರ್ನು ಮುಂಬಯಿಯಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬವರಿಂದ ೮೦,೦೦೦ ರೂಪಾಯಿ ಮೋಸ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಅದೇರೀತಿ ಪಾದ್ರಿ ಕುಟುಂಬವನ್ನು ಮತಾಂತರಗೊಳಿಸಲೂ ಪ್ರಯತ್ನಿಸಿದ್ದರು.