
ತರಣತಾರಣ (ಪಂಜಾಬ) – ಇಲ್ಲಿಯ ಗೋಯಿಂದವಾಲ ಸಾಹಿಬ ಜೈಲಿನಲ್ಲಿ ಪಂಜಾಬಿ ಗಾಯಕ ಸಿದ್ಧು ಮೂಸೆವಾಲಾನ ಹತ್ಯೆಯ ಪ್ರಕರಣದ 3 ಆರೋಪಿಗಳ ನಡುವೆ ನಡೆದ ಕಾದಾಟದಲ್ಲಿ ಮನದೀಪ ತುಫಾನ ಮತ್ತು ಮನಮೋಹನ ಸಿಂಹ ಈ 2 ಆರೋಪಿಗಳು ಸಾವನ್ನಪ್ಪಿದ್ದು, ಕೇಶವ ಹೆಸರಿನ ಮೂರನೇ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Gang war in Goindwal Sahib Jail, death of accused Mandeep and Manmohan in Moosewala case https://t.co/nzavd7QEag
— Swarajya Times (@SwarajyaTimes) February 27, 2023
ಪೊಲೀಸ ಉಪಅಧೀಕ್ಷಕ ಜಸಪಾಲಸಿಂಹ ಢಿಲ್ಲನ ನೀಡಿರುವ ಮಾಹಿತಿಯನುಸಾರ ಫೆಬ್ರವರಿ 26 ರಂದು ಸಾಯಂಕಾಲ 3 ಆರೋಪಿಗಳ ನಡುವೆ ವಾದ ನಡೆದು ಹೊಡದಾಟ ಆರಂಭವಾಯಿತು. ಅವರು ಒಬ್ಬರಿಗೊಬ್ಬರಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು. (ಕಾರಾಗೃಹದಲ್ಲಿ ಆರೋಪಿಗಳಿಗೆ ಕಬ್ಬಿಣದ ಸಲಾಕೆ ಹೇಗೆ ದೊರೆಯಿತು ? ಇದನ್ನು ಗಮನಿಸಿದಾಗ ಕಾರಾಗೃಹದ ಆಡಳಿತದ ವೈಫಲ್ಯತೆ ಕಂಡು ಬರುತ್ತದೆ – ಸಂಪಾದಕರು) ಈ ಹಲ್ಲೆಯಲ್ಲಿ ಮೂವರೂ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಇಬ್ಬರು ಸಾವನ್ನಪ್ಪಿದರು. ಮೂರನೇಯವನ ಮೇಲೆ ಚಿಕಿತ್ಸೆ ಮುಂದುವರಿದಿದೆ.
ಸಂಪಾದಕೀಯ ನಿಲುವುಆಪ್ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಎಲ್ಲೆಡೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು ಗಮನಕ್ಕೆ ಬರುತ್ತಿದೆ, ಸರಕಾರ ಈಗ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation