
ಅಮೃತಸರ – ಖಲಿಸ್ತಾನದ ನಮ್ಮ ಉದ್ದೇಶ ಕೆಟ್ಟದ್ದು ಮತ್ತು ನಿಷೇಧಿತ ದೃಷ್ಟಿಯಿಂದ ನೋಡಬಾರು ಎಂದು `ವಾರೀಸ ಪಂಜಾಬ ದೆ’ ಈ ಖಲಿಸ್ತಾನ ಬೆಂಬಲಿತ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹ ಇವರು ವಿಷಕಾರಿದ್ದಾರೆ. “ಬೌದ್ಧಿಕ ದೃಷ್ಟಿಕೋನದಿಂದ ಅವರ ರಾಜಕೀಯದ ಲಾಭವನ್ನು ನೋಡಬೇಕು. ಇದು ಒಂದು ವಿಚಾರಧಾರೆಯಾಗಿದೆ ಮತ್ತು ವಿಚಾರಧಾರೆ ಯಾವತ್ತೂ ಸಾಯುವುದಿಲ್ಲ. ನಾವು ಈ ಖಲಿಸ್ತಾನವನ್ನು ದೆಹಲಿಯಿಂದ ಕೇಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
‘Aim for Khalistan shouldn’t be seen as evil’: Amritpal Singh cites ‘geopolitical benefits’https://t.co/GcnPOrXcfD
— TIMES NOW (@TimesNow) February 24, 2023
ಸಂಪಾದಕರ ನಿಲುವು* ಖಲಿಸ್ತಾನವಾದಿಗಳು ಈಗ ಬಹಿರಂಗವಾಗಿ ತಮ್ಮ ವಿಭಜನೆಯ ಉದ್ದೇಶವನ್ನು ಸಾರ್ವಜನಿಕರ ಒಪ್ಪಿಗೆ ಸಿಗಬೇಕೆಂದು ನೋಡುತ್ತಿದ್ದಾರೆ ಎನ್ನುವುದೇ ಇದರಿಂದ ಸ್ಪಷ್ಟವಾಗುತ್ತದೆ ! ಸರಕಾರ ಈಗಲಾದರೂ ಖಲಿಸ್ತಾನಿಗಳ ಚಟುವಟಿಕೆಗಳನ್ನು ನಷ್ಟಗೊಳಿಸುವರೇ ? |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!