
ಅಮೃತಸರ – ಖಲಿಸ್ತಾನದ ನಮ್ಮ ಉದ್ದೇಶ ಕೆಟ್ಟದ್ದು ಮತ್ತು ನಿಷೇಧಿತ ದೃಷ್ಟಿಯಿಂದ ನೋಡಬಾರು ಎಂದು `ವಾರೀಸ ಪಂಜಾಬ ದೆ’ ಈ ಖಲಿಸ್ತಾನ ಬೆಂಬಲಿತ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹ ಇವರು ವಿಷಕಾರಿದ್ದಾರೆ. “ಬೌದ್ಧಿಕ ದೃಷ್ಟಿಕೋನದಿಂದ ಅವರ ರಾಜಕೀಯದ ಲಾಭವನ್ನು ನೋಡಬೇಕು. ಇದು ಒಂದು ವಿಚಾರಧಾರೆಯಾಗಿದೆ ಮತ್ತು ವಿಚಾರಧಾರೆ ಯಾವತ್ತೂ ಸಾಯುವುದಿಲ್ಲ. ನಾವು ಈ ಖಲಿಸ್ತಾನವನ್ನು ದೆಹಲಿಯಿಂದ ಕೇಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
‘Aim for Khalistan shouldn’t be seen as evil’: Amritpal Singh cites ‘geopolitical benefits’https://t.co/GcnPOrXcfD
— TIMES NOW (@TimesNow) February 24, 2023
ಸಂಪಾದಕರ ನಿಲುವು* ಖಲಿಸ್ತಾನವಾದಿಗಳು ಈಗ ಬಹಿರಂಗವಾಗಿ ತಮ್ಮ ವಿಭಜನೆಯ ಉದ್ದೇಶವನ್ನು ಸಾರ್ವಜನಿಕರ ಒಪ್ಪಿಗೆ ಸಿಗಬೇಕೆಂದು ನೋಡುತ್ತಿದ್ದಾರೆ ಎನ್ನುವುದೇ ಇದರಿಂದ ಸ್ಪಷ್ಟವಾಗುತ್ತದೆ ! ಸರಕಾರ ಈಗಲಾದರೂ ಖಲಿಸ್ತಾನಿಗಳ ಚಟುವಟಿಕೆಗಳನ್ನು ನಷ್ಟಗೊಳಿಸುವರೇ ? |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ