ಶ್ರೀಕೃಷ್ಣ ದೇವಾಲಯದ ಪ್ರಾಚೀನ ವಿಗ್ರಹಗಳನ್ನು ಕೆಂಪು ಕೋಟೆಯಲ್ಲಿರುವ ಮಸೀದಿಯ ಮೆಟ್ಟಿಲುಗಳ ಕೆಳಗೆ ಹೂಳಲಾಗಿದೆ !
ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರವೇ ಇದರತ್ತ ಗಮನ ಹರಿಸಿ ಹಿಂದೂಗಳ ಹೂತುಹಾಕಿರುವ ಗೌರವಶಾಲಿ ಪರಂಪರೆಯನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು !
ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರವೇ ಇದರತ್ತ ಗಮನ ಹರಿಸಿ ಹಿಂದೂಗಳ ಹೂತುಹಾಕಿರುವ ಗೌರವಶಾಲಿ ಪರಂಪರೆಯನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು !
ನವಾಜ್ನ ಸಾವಿನ ನಂತರ, ತೌಫಿಕ್ನ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಆತನಿಗೂ ರಕ್ತ ವಾಂತಿಯಾಗಲು ಆರಂಭವಾಯಿತು. ಭಯಭೀತರಾದ ಆರೋಪಿ ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫಿಕ್ ಇವರು ಎಮ್ಮೆಕೆರೆಯ ಕೊರಗಜ್ಜ ದೇವಸ್ಥಾನಕ್ಕೆ ಬಂದು ತಪ್ಪಿಗೆ ಕ್ಷಮೆಯಾಚಿಸಲು ಹಾಗೂ ಹಣವನ್ನು ಹುಂಡಿಗೆಯಲ್ಲಿ ಹಾಕಲು ಬಂದಾಗ ಅವರನ್ನು ಬಂಧಿಸಲಾಯಿತು.
ಗುಜರಾತನಲ್ಲಿ ೨೦೦೪ ರ ಇಶ್ರತ ಜಹಾನ ಎನ್ಕೌಂಟರ್ಗೆ ಸಂಬಂಧಿಸಿದಂತೆ ಕರ್ಣಾವತಿಯ ಸಿಬಿಐಯ ವಿಶೇಷ ನ್ಯಾಯಾಲಯವು ಆರೋಪಿಗಳಾದ ಗಿರೀಶ ಸಿಂಘಲ, ತರುಣ ಬರೋಟ ಮತ್ತು ಅನಾಜು ಚೌಧರಿ ಈ ಮೂರು ಪೊಲೀಸ ಅಧಿಕಾರಿಗಳನ್ನು ನಿರ್ದೋಷಿಗಳೆಂದು ಖುಲಾಸೆಗೊಳಿಸಿದೆ.
ಇಲ್ಲಿಯ ಗೋಮತಿನಗರದ ಡಾ.ಹರ್ಷ ಅರ್ಗವಾಲ ಅವರ ಪತ್ನಿ ರುಚಿ ಅರ್ಗವಾಲ ಅವರ ಮನೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಬಡಗಿಯ ಕೆಲಸವನ್ನು ಮಾಡುತ್ತಿದ್ದ ಗುಲಫಾಮನು ಆಕೆಯ ಹತ್ಯೆ ಮಾಡಿದ್ದಾನೆ.
ಪ್ರತಿ ಬಾರಿಯೂ ಮತಾಂಧರು ಹಿಂದೂಗಳ ಹಬ್ಬಗಳಿಗೆ ವಿಘ್ನವನ್ನು ತಂದು ಅದನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವಿಲ್ಲದಿರುವುದೇ ಇದರ ಹಿಂದಿನ ಕಾರಣವಾಗಿದೆ !
ಹರಿದ್ವಾರದಲ್ಲಿ ಏಪ್ರಿಲ್ ೧ ರಿಂದ ಪ್ರಾರಂಭವಾಗುವ ಕುಂಭಮೇಳದಲ್ಲಿ ಪ್ರತಿದಿನ ೫೦ ಸಾವಿರ ಕೊರೋನಾದ ಪರೀಕ್ಷಣೆಯನ್ನು ನಡೆಸಲು ಉತ್ತರಾಖಂಡ ಉಚ್ಚ ನ್ಯಾಯಾಲಯವು ಆದೇಶಿಸಿದೆ.
ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಎಲ್ಲ ಪಕ್ಷ ಸರಕಾರಗಳು ಇದನ್ನು ಏಕೆ ಮಾಡಿಲ್ಲ ? ಹಿಂದೂ ರಾಷ್ಟ್ರದಲ್ಲಿ ಮೊದಲು ಈ ಹೆಸರುಗಳನ್ನು ಬದಲಾಯಿಸಲಾಗುವುದು !
ದೇವಸ್ಥಾನ ಸರಕಾರಿಕರಣದಿಂದಾಗುವ ದುಷ್ಪರಿಣಾಮದ ಇನ್ನೊಂದು ಮಗ್ಗಲು ! ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಇದು ಕ್ರೈಸ್ತರ ಪಕ್ಷವಾಗಿರುವುದರಿಂದ, ಇಂತಹ ಘಟನೆಗಳು ಹಿಂದೂ ದೇವಾಲಯದ ಸಂದರ್ಭದಲ್ಲಿ ನಡೆಯುತ್ತಿದ್ದರೂ, ಕೇಂದ್ರ ಸರಕಾರವು ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುತ್ತದೆ ಎಂದು ಹಿಂದೂಗಳ ಅಪೇಕ್ಷೆಯಾಗಿದೆ !
೨೦೨೧ ರ ಜುಲೈ ೩೦ ರವರೆಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ಉತ್ಸವಗಳು, ದಿಂಡಿ(ಮೆರವಣಿಗೆ) ಉತ್ಸವ, ವಧ್ರ್ಯಂತ್ತೂತ್ಸವ, ಕಲ್ಯಾಣೋತ್ಸವ ಮತ್ತು ಸಂತರ್ಪಣೆ ರದ್ದುಗೊಳಿಸುವಂತೆ ಶ್ರೀ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೆರ ಸ್ವಾಮೀಜಿಯವರು ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷ ಈ ಯಾತ್ರೆಗೆ ಜಿಹಾದಿ ಭಯೋತ್ಪಾದಕರಿಂದ ಆಕ್ರಮಣಕ್ಕೆ ಒಳಗಾಗುವ ಅಪಾಯ ಇದ್ದೇ ಇರುತ್ತದೆ. ಈ ಪರಿಸ್ಥಿತಿಯನ್ನು ಶಾಶ್ವತವಾಗಿ ಬದಲಾಯಿಸಲು, ಭಯೋತ್ಪಾದಕರನ್ನು ಸೃಷ್ಟಿಸುವ ಪಾಕಿಸ್ತಾನವನ್ನು ನಾಶಪಡಿಸುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ!