ಅಕೊಲಾದಲ್ಲಿ ಮತಾಂಧರಿಂದ ಹೋಳಿಯ ಅವಮಾನ ಮತ್ತು ಹಿಂದೂಗಳ ಮೇಲೆ ಹಲ್ಲೆ !

ಹಿಂದೂಗಳು ಹಚ್ಚಿದ್ದ ಹೋಳಿಯನ್ನು ನೀರು ಸುರಿದು ಹಾಗೂ ಕಾಲಿನಿಂದ ಒದ್ದು ನಂದಿಸಿದ ಮತಾಂಧರ ಗುಂಪು !

* ಹಿಂದೂಗಳೇ, ಉರಿಯುತ್ತಿರುವ ಹೋಳಿಯನ್ನು ನಂದಿಸಿದ ಮತಾಂಧರ ಕೃತ್ಯವನ್ನು ನೆನಪಿಟ್ಟುಕೊಳ್ಳಿ ಮತ್ತು ಅವರಿಗೆ ಕಠಿಣ ಶಿಕ್ಷೆಯಾಗುವವರೆಗೂ ಪೊಲೀಸರನ್ನು ಬೆಂಬೆತ್ತಿ !

* ಪ್ರತಿ ಬಾರಿಯೂ ಮತಾಂಧರು ಹಿಂದೂಗಳ ಹಬ್ಬಗಳಿಗೆ ವಿಘ್ನವನ್ನು ತಂದು ಅದನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವಿಲ್ಲದಿರುವುದೇ ಇದರ ಹಿಂದಿನ ಕಾರಣವಾಗಿದೆ !

ಅಕೋಲಾ : ಮಾರ್ಚ್ರ ೨೮ ಹೋಳಿ ಹಬ್ಬದಂದು, ಅಕೋಲಾದ ಪೋಲಾ ಚೌಕ್‍ನಲ್ಲಿರುವ ಹನುಮಂತ ದೇವಾಲಯದ ಪರಿಸರದಲ್ಲಿ ೨೦೦ ರಿಂದ ೩೦೦ ಮತಾಂಧರ ಗುಂಪು ಹೋಳಿ ಸುಡುವ ಸಮಯದಲ್ಲಿ ಅನೇಕ ಅಡೆತಡೆಗಳನ್ನು ಒಡ್ಡಿದರು. ಹಿಂದೂಗಳು ಹೋಳಿಯನ್ನು ಉರಿಸಿದಾಗ ಮತಾಂಧರು ಅದರ ಮೇಲೆ ನೀರು ಸುರಿದು ಒದ್ದು ಬೆಂಕಿಯನ್ನು ನಂದಿಸಿದರು. ಅದೇ ರೀತಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಈ ಬಗ್ಗೆ ಸುದ್ದಿಗಳನ್ನು ‘ಆಪ್ ಇಂಡಿಯಾ’ವು ಪ್ರಕಟಿಸಿದೆ. (ಸರಕಾರವು ಈ ಬಗ್ಗೆ ಗಮನ ಹರಿಸಬೇಕು ಮತ್ತು ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂಗಳಿಗೆ ನ್ಯಾಯ ಒದಗಿಸಬೇಕು ! – ಸಂಪಾದಕ)

ಹನುಮಂತ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾಗಿದೆ. ಸ್ಥಳೀಯ ಹಿಂದೂಗಳು ಪ್ರತಿ ಶನಿವಾರ ಇಲ್ಲಿ ಹನುಮಾನ ಚಾಲೀಸಾ ಪಠಣ ಮತ್ತು ಆರತಿ ಮಾಡಲು ಒಟ್ಟು ಸೇರುತ್ತಾರೆ. (ಹಿಂದೂಗಳ ಈ ಕೃತಿಯಿಂದ ಸಂತಪ್ತರಾದ ಮತಾಂಧರು ಹೋಲಿಕೊತ್ಸವದ ಸಂದರ್ಭದಲ್ಲಿ ಇಂತಹ ಕೃತ್ಯವನ್ನು ಎಸಗಿದ್ದಾರೆ ಎಂಬುದು ಖಚಿತ ! ಹೀಗಿದ್ದರೂ, ಹಿಂದೂಗಳು ಈ ರೀತಿ ಆಗದಂತೆ ಮತಾಂಧರಿಗೆ ಪಾಠ ಕಲಿಸಲು ಸಂಘಟಿತರಾಗಬೇಕು ! -ಸಂಪಾದಕರು)