ಹರಿದ್ವಾರದಲ್ಲಿ ಏಪ್ರಿಲ್ ೧ ರಿಂದ ಪ್ರಾರಂಭವಾಗುವ ಕುಂಭಮೇಳದಲ್ಲಿ ಪ್ರತಿದಿನ ೫೦ ಸಾವಿರ ಕೊರೋನಾದ ಪರೀಕ್ಷಣೆಯನ್ನು ನಡೆಸಲು ಉತ್ತರಾಖಂಡ ಉಚ್ಚ ನ್ಯಾಯಾಲಯವು ಆದೇಶಿಸಿದೆ. ಕುಂಭಮೇಳ ಪ್ರದೇಶದ ಎಲ್ಲಾ ವಾಹನ ನಿಲುಗಡೆ ಮತ್ತು ಸ್ನಾನಗೃಹಗಳಲ್ಲಿ ಓಡಾಡುವ ವೈದ್ಯಕೀಯ ತಂಡಗಳನ್ನು ನಿಯೋಜಿಸಬೇಕು. ಯಾರು ಕೊರೋನಾದ ಮೊದಲನೇಯ ಲಸಿಕೆ ಪಡೆದಿದ್ದಾರೆ, ಅವರೂ ಕೊರೋನಾದ ‘ನೆಗೆಟಿವ್'(ನಕಾರಾತ್ಮಕ) ಅನ್ನು ವರದಿಯನ್ನು ಕಡ್ಡಾಯವಾಗಿ ತರುವಂತೆ ಹೇಳಿದೆ. ‘ಕುಂಭಮೇಳ ಪ್ರದೇಶದಲ್ಲಿಯೂ ಕೊರೋನಾ ಲಸಿಕೆ ನೀಡಬೇಕು’, ಎಂದು ಉಚ್ಚ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
Mahakumbh begins, HC tells state to increase testing https://t.co/XznxOY0bov
— Hindustan Times (@HindustanTimes) April 1, 2021
ಜಿಲ್ಲೆಯ ಎಲ್ಲ ಗಡಿಗಳಲ್ಲಿ ವೈದ್ಯಕೀಯ ತಂಡಗಳನ್ನು ನೇಮಿಸಲಾಗಿದೆ. ಕುಂಭಮೇಳಕ್ಕೆ ಬರುವ ಎಲ್ಲ ಭಕ್ತರಿಗೆ ೭೨ ಗಂಟೆಗಳ ಮುಂಚಿತವಾಗಿ ಕೊರೋನಾದ ‘ನಕಾರಾತ್ಮಕ’ ವರದಿಯನ್ನು ಪರಿಶೀಲಿಸಿದ ನಂತರವೇ ಜಿಲ್ಲೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಅದೇರೀತಿ ಕುಂಭಮೇಳ ಪ್ರದೇಶ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಗಡಿಗಳಲ್ಲಿ ಕೊರೋನಾದ ‘ರ್ಯಾಪಿಡ’ ಪರೀಕ್ಷಿಸಲಾಗುವುದು ಎಂದು ಹೇಳಿದೆ.

ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy
ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ! – ಸರ್ವೋಚ್ಚ ನ್ಯಾಯಾಲಯ Supreme Court Order
‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium
ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ
Mumbai Airport Namaz : ಮುಂಬಯಿ ವಿಮಾನ ನಿಲ್ದಾಣದ ಬಳಿ ನಮಾಜ್ ಪಠಣಕ್ಕಾಗಿ ಜಾಗ ನೀಡಲು ಸಾಧ್ಯವಿಲ್ಲ! – ರಾಜ್ಯ ಸರಕಾರ