ಪೋಲೆಂಡ್ನ ಉಪ-ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಥಿಯೋಫಿಲ್ ಬಾರ್ಟೊಸ್ಜೆವ್ಸ್ಕಿ ಅವರ ಹೇಳಿಕೆ

ನವದೆಹಲಿ – ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ಪ್ರಮುಖ ಪಾತ್ರಕ್ಕಾಗಿ ಪೋಲೆಂಡ್ ಕೃತಜ್ಞವಾಗಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ಪ್ರಧಾನಿ ಮೋದಿ ಮನವೊಲಿಸಿದ್ದರು. ಇದು ಸ್ಪಷ್ಟವಾಗಿದೆ, ಇದು ಸಂಭವಿಸದಿದ್ದರೆ, ರಷ್ಯಾದ ಅಧ್ಯಕ್ಷರು ಬಹುಶಃ ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಯನ್ನು ಒಳಗೊಂಡಂತೆ ದೊಡ್ಡ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಪೋಲೆಂಡ್ನ ಉಪ-ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಥಿಯೋಫಿಲ್ ಬಾರ್ಟೊಸ್ಜೆವ್ಸ್ಕಿ ತಿಳಿಸಿದರು. ಅವರು ಇಲ್ಲಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಬಾರ್ಟೊಸ್ಜೆವ್ಸ್ಕಿ ಮಾತು ಮುಂದುವರೆಸಿ, ಕಳೆದ ವರ್ಷ ಪ್ರಧಾನಿ ಮೋದಿಯವರ ಪೋಲೆಂಡ್ ಭೇಟಿ ತುಂಬಾ ಚೆನ್ನಾಗಿತ್ತು. ನಮಗೆ ಉಕ್ರೇನ್ನಲ್ಲಿ ಶಾಶ್ವತ ಶಾಂತಿ ಬೇಕಾಗಿದೆ. ಯಾರಿಗೂ ಯುದ್ಧ ಬೇಡ ಎಂದರು.
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ನ್ಯೂಯಾರ್ಕ್ (ಅಮೇರಿಕ): ಏಷ್ಯನ್ ಮೂಲದ ವ್ಯಕ್ತಿಗಳ ಮೇಲೆ ಚಾಕು ದಾಳಿ!