ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಜೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ
ಅರ್ಜಿದಾರರಿಗೆ ಸರಕಾರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸುವಂತೆ ಆದೇಶ
ಅರ್ಜಿದಾರರಿಗೆ ಸರಕಾರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸುವಂತೆ ಆದೇಶ
‘ಸಾಪ್ತಾಹಿಕ ಸನಾತನ ಪ್ರಭಾತದ ಅಂಚೆ ಮೂಲಕ ವಾರ್ಷಿಕ ಚಂದಾ ಹಣ ೪೦೦ ರೂಪಾಯಿ ಇದ್ದೂ ಒಂದು ಸಂಚಿಕೆಯ ಹಣ ೮ ರೂಪಾಯಿ ಇದೆ. ದಯವಿಟ್ಟು ಚೆಕ್ ನೀಡುವ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡ್ರರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತದ ಹೆಸರಿನಲ್ಲಿ ಇಲ್ಲಿ ನೀಡಿರುವ ವಿಳಾಸಕ್ಕೆ ಕಳುಹಿಸಿರಿ.
ಜನವರಿ ೨೯ ರಂದು ಖಲಿಸ್ತಾನವಾದಿಗಳಿಂದ ಭಾರತೀಯರ ಮೇಲೆ ಮಾಡಲಾದ ದಾಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಗೃಹಸಚಿವ ಕ್ಲಿಯರ್ ‘ಓ’ನೀಲ ಇವರಿಗೆ ಮನವಿ ನೀಡಿದರು. ಇಲ್ಲಿಯ ಶ್ರೀ ದುರ್ಗಾ ದೇವಸ್ಥಾನಕ್ಕೆ ಸಚಿವ ಕ್ಲೆಯರ್ ‘ಓ’ನೀಲ ಇವರು ಭೇಟಿ ನೀಡಿದ ನಂತರ ಈ ಮನವಿ ನೀಡಿದರು.
ಇದರ ಬಗ್ಗೆ ಸ್ಥಳೀಯರು ದೂರನ್ನು ದಾಖಲಿಸಿದರೂ ಸಹ ಇದುವರೆಗೆ ಕಾಮಗಾರಿಯನ್ನು ನಿಲ್ಲಿಸಲು ಯಾವುದೇ ಪ್ರಯತ್ನ ಮಾಡದಿರುವುದು ಆಶ್ಚರ್ಯಕರವಾಗಿದೆ.
ಈ ರೀತಿ ಮೋಸದ ಪ್ರಕರಣಗಳ ದೂರು ದಾಖಲಿಸಿದ ಬಳಿಕ ಅದರ ತನಿಖೆ ನಡೆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ತಪ್ಪಿತಸ್ಥರು ಸಿಗುವ ಮತ್ತು ಅವರಿಗೆ ಶಿಕ್ಷೆಯಾಗುವ ಪ್ರಮಾಣವು ಬಹಳ ಕಡಿಮೆಯಿದೆ ಅಥವಾ ಇಲ್ಲವೆಂದೇ ಹೇಳಬಹುದು.
ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರು ಸಂಕಲನ ಮಾಡುತ್ತಿರುವ ಸನಾತನದ ಗ್ರಂಥದ ಸೇವೆಯಲ್ಲಿ ಸಹಭಾಗಿ ಆಗುವುದು, ಇದು ಸಮಷ್ಟಿ ಸಾಧನೆ ಆಗಿದೆ. ಪ್ರಸ್ತುತ ಸಮಾಜದಲ್ಲಿ ಗಣಕಯಂತ್ರ, ಸಂಚಾರವಾಣಿ ಇತ್ಯಾದಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ ಸೋನಿ ಚಾನಲ್ ವ್ಯವಸ್ಥಾಪಕರಿಗೆ ಮನವಿ !
ಯಾವ ಸಾಧಕರಿಗೆ ಈ ಸೇವೆಯ ಸಂಬಂಧಿತ ಜ್ಞಾನ ಇದೆ ಮತ್ತು ಈ ಸೇವೆ ಮಾಡುವ ಆಸಕ್ತಿ ಇದೆ, ಅವರು ಅಥವಾ ಯಾರು ಕಲಿತು ಮಾಡಲು ಸಾಧ್ಯವಿದೆ ಅಷ್ಟು ಸಮಯ ಮನೆಯಲ್ಲಿದ್ದು ಸೇವೆ ಮಾಡಬಹುದು, ಅಂತಹವರು ಮುಂದಿನ ವಿಳಾಸಕ್ಕೆ ಸಂಪರ್ಕ ಮಾಡಬಹುದು.
ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆಗಳಿಂದ ರಾಜ್ಯಾದ್ಯಂತ ಸ್ಥಳೀಯ ಶಾಸಕರಿಗೆ ಮನವಿ
ಅದಲ್ಲದೇ ಬೆಂಗಳೂರು, ಹುಬ್ಬಳ್ಳಿ, ಗದಗ, ಮಂಗಳೂರು ಸೇರಿ ಪ್ರತಿಭಟನೆ ಮಾಡಲಾಯಿತು.
ಸನಾತನದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ಕಾರ್ಯ ದಿನೇದಿನೇ ವಿಸ್ತಾರಗೊಳ್ಳುತ್ತಿದೆ. ಈ ಕಾರ್ಯದ ವ್ಯಾಪ್ತಿ ಗಣನೀಯವಾಗಿ ಹೆಚ್ಚಾದಂತೆ ವಾಹನ ಚಾಲಕರ ಸಂಖ್ಯೆ ಕಡಿಮೆ ಬೀಳುತ್ತಿದೆ. ಆದ್ದರಿಂದ ಸನಾತನದ ಆಶ್ರಮಗಳು ಹಾಗೂ ಪ್ರಸಾರ ಸೇವೆಗಾಗಿ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನ-ಚಾಲಕರು ತುರ್ತಾಗಿ ಬೇಕಾಗಿದ್ದಾರೆ.